
ಇಜಿಲಂಪಾಡಿ ಭಾರತೀಯ ಜೈನ ಮಿಲನದ ೧೧.೧. ೨೦೨೬ನೇ ಸಭೆಯಲ್ಲಿ ತೆಗೆದುಕೊಂಡ ಸಾಮೂಹಿಕ ನಿರ್ಧಾರದಂತೆ ಪ್ರತಿ ಆದಿತ್ಯವಾರ ಶ್ರಿ ಅನಂತನಾಥ ಸ್ವಾಮಿ ಬಸದಿ ಇಜಿಲಂಪಾಡಿಯಲ್ಲಿ ಭಜನೆ ಮಾಡಲು ನಿರ್ಧಾರ ಮಾಡಿ ಶುಭ ಆರಂಭ ಮಾಡಲಾಯಿತು

೧೮.೧.೨೦೨೬ ರಂದು – ಈ ದಿನದ ಭಜನೆಯಲ್ಲಿ ಭಾಗವಹಿಸಿದ ತಮೆಗೆಲ್ಲರಿಗೂ – ಅವ್ಯಕ್ತ ಬುಲೆಟಿನ್ – ಇವರಿಂದ ತುಂಬು ಹೃದಯದ ಕೃತಜ್ಞೆತೆಗಳು