ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು: ನವರಾತ್ರಿ ಉತ್ಸವ

“ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಕನ್ಯಾಮಾಸ…

ಬದುಕಿನಲ್ಲಿ ಸನ್ಮಾರ್ಗಿಗಳು ಹೆಚ್ಚು ಕಷ್ಟ ಪಡುವುದಕ್ಕೆ ಕೆಲವು ಪರಿಹಾರಗಳು

ಬದುಕಿನಲ್ಲಿ ಸನ್ಮಾರ್ಗಿಗಳು ಹೆಚ್ಚು ಕಷ್ಟ ಪಡುವುದಕ್ಕೆ ಕೆಲವು ಪರಿಹಾರಗಳು ಮತ್ತು ಪರಿಹಾರದ ಮಾರ್ಗಗಳನ್ನು ಅನುಸರಿಸಬಹುದು. ಕೆಳಗಿನ ಕೆಲವು ಪರಿಹಾರಗಳು ಮತ್ತು ಸುಧಾರಣೆಯ…

ನಿರಂತರ ನಂದಾದೀಪ ಸೇವೆ

ಪ್ರಸ್ತುತ ಬಸದಿಗಳು , ದೇವಾಲಯಗಳು – ತಮ್ಮ ದಿನ ನಿತ್ಯ ನಿರ್ವಹಣೆಗೆ ಆರ್ಥಿಕ ಮುಗ್ಗಟ್ಟು ಎದುರಿಸುತಿದ್ದು – ಶಾಶ್ವತ ಪರಿಹಾರ ಚಿಂತನೆಯ…

Jinendra Jain Hettolige Noojibalthila, kadaba

Dr.K. Jayakeerthi jain Dharmasthala

ಸಮಗ್ರ ಮಾನವ ಅಭಿವೃದ್ದಿಗೆ ಮೊಬೈಲ್ ಬಳಕೆ ಹೇಗೆ ಮಾಡಬೇಕು? (How to Use Mobile for Holistic Human Development)

ಮೊಬೈಲ್ ಫೋನ್‌ಗಳು ನಮ್ಮ ದಿನಚರಿಯನ್ನು ಮರುಹೊಂದಿಸಿರುವ ಈ ತಂತ್ರಜ್ಞಾನ ಶಕ್ತಿ, ಸಮಗ್ರ ಮಾನವ ಅಭಿವೃದ್ದಿಗೆ ಸಕಾರಾತ್ಮಕವಾಗಿ ಬಳಸಬಹುದು. ಮೊಬೈಲ್ ಫೋನ್‌ಗಳು ನಮ್ಮ…

ಯುಗಪುರುಷನ ಲಕ್ಷಣಗಳು:

ಯುಗಪುರುಷ ಎಂಬುದು ಕಾಲದ ಹೆಸರನ್ನು ಇತಿಹಾಸದಲ್ಲಿ ಅಂಕಿತಗೊಳಿಸುವ ವ್ಯಕ್ತಿಗೆ ನೀಡಲ್ಪಡುವ ಒಂದು ಗೌರವ ಪದವಾಗಿದೆ. ಇಂತಹ ವ್ಯಕ್ತಿಯು ತನ್ನ ಕಾಲಘಟ್ಟದಲ್ಲಿ ಎಷ್ಟೋ…

ವ್ಯಕ್ತಿತ್ವ:

ವ್ಯಕ್ತಿತ್ವ ಎನ್ನುವುದು ಒಬ್ಬ ವ್ಯಕ್ತಿಯ ವಿಶಿಷ್ಟ ಗುಣ, ಶೀಲ, ಆಲೋಚನೆ, ಪ್ರವೃತ್ತಿ, ಮತ್ತು ನಡವಳಿಕೆಯನ್ನು ವ್ಯಕ್ತಪಡಿಸುವ ಸಂಪೂರ್ಣ ಚಿತ್ರವಾಗಿದೆ. ವ್ಯಕ್ತಿತ್ವವು ವ್ಯಕ್ತಿಯು…

ಸಾದನೆ

ಸಾದನೆ ಎಂಬುದು ವ್ಯಕ್ತಿಯು ತನ್ನ ಗುರಿಗಳನ್ನು ಸಾಧಿಸಲು ಮಾಡಿದ ಪ್ರಯತ್ನ ಮತ್ತು ಪರಿಣಾಮಕಾರಿತ್ವವನ್ನು ಪ್ರತಿಬಿಂಬಿಸುವ ಪದವಾಗಿದೆ. ಇದು ಕೇವಲ ಭೌತಿಕ ಸಾಧನೆಯಷ್ಟೆ…

ಅನಿಸಿಕೆ

ಅನಿಸಿಕೆ ಎನ್ನುವುದು ವ್ಯಕ್ತಿಯ ಭಾವನೆಗಳು, ಆಲೋಚನೆಗಳು, ಅಭಿಪ್ರಾಯಗಳು, ಅಥವಾ ಜೀವನದ ವಿವಿಧ ಸಂದರ್ಭಗಳಲ್ಲಿ ಅವರ ಮನಸ್ಸಿನಲ್ಲಿ ಮೂಡುವ ಪ್ರತಿಕ್ರಿಯೆಗಳ ಸಂಕೀರ್ಣ ವ್ಯಕ್ತವಾಗಿರುವ…

ಶಾಲಾ ಸೇವಾ ಒಕ್ಕೂಟ – School Service Federation

ಶಾಲಾ ಸೇವಾ ಒಕ್ಕೂಟ ಒಂದು ನೂತನ ಆವಿಸ್ಕಾರ – ಸೇವಾ ಬೀಜವನ್ನು ಪ್ರತಿ ವಿದ್ಯಾರ್ಥಿಗಳಲ್ಲಿ ಬಿತ್ತುವ ದೃಢ ಸಂಕಲ್ಪದಿಂದ ಮುಂದೆ ಸಾಗುತಿದೆ.…

ಭಾವಪೂಜೆ ಪ್ರತಿಯೊಬ್ಬರೂ ಮಾಡಬಹುದೇ?

ಹೌದು, ಭಾವಪೂಜೆ ಪ್ರತಿಯೊಬ್ಬರೂ ಮಾಡಬಹುದಾಗಿದೆ. ಭಾವಪೂಜೆ ಹೃದಯಪೂರ್ವಕ ಆರಾಧನೆಯ ಒಂದು ರೂಪವಾಗಿದೆ, ಇದು ಧಾರ್ಮಿಕ ವಿಧಿ-ವಿಧಾನಗಳಿಗಿಂತಲೂ ಪ್ರೀತಿ, ಶ್ರದ್ಧೆ ಮತ್ತು ಭಕ್ತಿಯುಳ್ಳ…

ವರಮಹಾಲಕ್ಷ್ಮಿ ಪೂಜೆಯ ಮಹತ್ವ:

ವರಮಹಾಲಕ್ಷ್ಮಿ ಪೂಜೆಯು ಹಿಂದು ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದು. ಈ ಪೂಜೆಯನ್ನು ಶ್ರಾವಣ ಮಾಸದ ಶುಕ್ರವಾರದಂದು, ವಿಶೇಷವಾಗಿ ಶುಕ್ಲ ಪಕ್ಷದ…

ಸ್ವಾತಂತ್ರ್ಯ ದಿನದ ಮಹತ್ವ

ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನಿಗೂ ವಿಶೇಷವಾಗಿರುವ ಹಬ್ಬ. 1947ರ ಆಗಸ್ಟ್ 15 ರಂದು ಭಾರತವು ಬ್ರಿಟಿಷ್ ಸಾಮ್ರಾಜ್ಯದಿಂದ ಮುಕ್ತಗೊಂಡದ್ದು ನಮಗೆ ಅತ್ಯಂತ…

ಪಿಗ್ಮಿ ಸಂಗ್ರಹಕರ ಸೇವಾ ಒಕ್ಕೂಟ

ಪಿಗ್ಮಿ ಸಂಗ್ರಾಹಕರು ತಮ್ಮ ಮೂಲ ವೃತ್ತಿಯ ಜೊತೆಗೆ ತಮ್ಮ ಸ್ಥಾನ, ಮಾನ, ಗೌರವ, ಸಂಪಾದನೆ ವೃದ್ಧಿಸುವ ಕೆಲವು ದಾರಿಗಳು – ನಿತ್ಯ…

ದೇವಾಲಯ ಸೇವಾ ಒಕ್ಕೂಟ

೧. ಪ್ರತಿ ದೇವಾಲಯಕ್ಕೆ ಒಂದು ದೇವಾಲಯ ಸೇವಾ ಒಕ್ಕೂಟ ಅತ್ಯಗತ್ಯ೨. ಪ್ರತಿ ಒಕ್ಕೂಟ -ಅಧ್ಯಕ್ಷ , ಸಂಚಾಲಕ , ಉಪಾಧ್ಯಕ್ಷ ,…

ಕುಟುಂಬ ಸೇವಾ ಒಕ್ಕೂಟ

ಕುಟುಂಬ ಸೇವಾ ಒಕ್ಕೂಟ ಎಂಬುದು ಕುಟುಂಬಗಳ ಕಲ್ಯಾಣವನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಸ್ಥಾಪಿಸಲಾದ ಒಂದು ಸಂಸ್ಥೆಯಾಗಿದೆ. ಇದರ ಉದ್ದೇಶಗಳು ಮತ್ತು ಕಾರ್ಯಗಳು…

ದೇವಾಲಯ ಸೇವಾ ಒಕ್ಕೂಟದ ಪ್ರಯೋಜನಗಳು – ಭಾಗ – ೧

ನಮ್ಮ ಪ್ರತಿಯೊಬ್ಬರ ಪ್ರಥಮ ದೇವಾಲಯ ನಮ್ಮ ಶರೀರ – ಇಲ್ಲಿ ಭಾವ ಪೂಜೆ ಮಾಡುತಿರುವವನಿಗೆ ಮಾತ್ರ ಬಾಹ್ಯ ದೇವಾಲಯ ಗೋಚರಿಸುತದೆ .…

ಸೇವಾ ಒಕ್ಕೂಟದ ಶುಲ್ಕದ ವಿವರ – Details of Service federation fees

ಹುದ್ದೆ ಶುಲ್ಕ ಪಾಲುದಾರಿಕೆ ಸದಸ್ಯರು ಇಲ್ಲ ಇಲ್ಲ ಬಿ ಗ್ರೇಡ್ ಸದಸ್ಯರು 100/- 5% ಎ  ಗ್ರೇಡ್ ಸದಸ್ಯರು 1000/- 10%…

ಇಚಿಲಂಪಾಡಿ ಬೀಡು ಕುಟುಂಬ ಸೇವಾ ಒಕ್ಕೂಟ – Ichilampady Beedu Service Federation

ಪದ್ಮರಾಜ ಹೆಗ್ಗಡೆ – ಉದಯಪ್ಪ ಅರಸು ಪಟ್ಟವಾಗಿ ೧೯೫೭ನೇ ಇಸವಿಯಲ್ಲಿ ದೈವಾಧೀನರಾದರುಇವರಿಗೆ ಎರಡು ಸಹೋದರಿಯರು –ಒಂದು ಸಹೋದರಿಯ ಮಕ್ಕಳು ಕುಂಚ್ನನ್ನ ಹೆಗ್ಗಡೆ…

ಅರಣ್ಯ ಸೇವಾ ಒಕ್ಕೂಟ – Forest Service Federation

ಅರಣ್ಯ ಸುಮಾರು ಭೂಪ್ರದೇಶದ ೧/೩ ಅನಿವಾರ್ಯವೆಂದು ಅರಿತು ಬೇಕು ಬೇಕಾದ ಕಾನೂನು ರಚಿಸಿ ಅನುಷ್ಠಾನಕ್ಕಾಗಿ ಸೂಕ್ತ ವ್ಯವಸ್ಥೆ ಜಾರಿಯಲ್ಲಿದ್ದರೂ – ವಸ್ತು…

ಇಚ್ಲಂಪಾಡಿ:ನಿವೃತ್ತ ಸೈನಿಕ ಸುಭೇದಾರ್ ಮಧು ಕುಮಾರ್ ಮಾನಡ್ಕ ಅವರಿಗೆ ಗ್ರಾಮಸ್ಥರಿಂದ ಅಭಿನಂದನಾ ಸಮಾರಂಭ

ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು 28 ವರ್ಷಗಳ ಸುಧೀರ್ಘ ದೇಶಸೇವೆಯನ್ನು ಸಲ್ಲಿಸಿ, ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ತಮ್ಮ ಹುಟ್ಟೂರಾದ…

ಬದುಕಿನ ರೋಗಕ್ಕೆ ಮದ್ದು – Medicine for the disease of life

ದೇಹದ ರೋಗಕ್ಕೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಮದ್ದನ್ನು – ಅವರು ಹೇಳಿದ ರೀತಿಯಲ್ಲಿ ತೆಗೆದುಕೊಂಡು ನಾವು ನಮಗೆ ಬಂದ ರೋಗಕ್ಕೆ…

ರೆಂಜಿಲಾಡಿ :ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಅಶ್ವತ್ಥೋಪನಯನ, ವಿವಾಹ ಸಂಸ್ಕಾರ ಹಾಗೂ ವಾರ್ಷಿಕ ಜಾತ್ರೋತ್ಸವ

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿದಿಯಲ್ಲಿ ದಿನಾಂಕ 23 -03 -2024 ನೇ ಶನಿವಾರದಿಂದ 27…

Avyaktha Vachanagalu

ದೈವಕ್ಕೆ ನುಡಿಕಟ್ಟು ಬಾರದಿದ್ದೊಡೆಪುಷ್ಪದ ನುಡಿಕಟ್ಟು ಲೇಸೆಂದದೈವಕ್ಕೆ ಪಂಚಾತಿಕೆ ಬೇಡವೆಂದ ಅವ್ಯಕ್ತ

Avyaktha Vachanagalu

ತನ್ನ ತಪ್ಪು ತಿದ್ದಿ ಬದುಕುವವ ಆಚರಣೆ ಜೈನಅನ್ಯರ ತಪ್ಪು ಪೇಳುತ್ತಾ ಬದುಕುವವ ಹುಟ್ಟು ಜೈನಹುಟ್ಟು ಜೈನರು ಆಚರಣೆ ಜೈನರಾದರೆ ಜಗವೇ ಸ್ವರ್ಗವೆಂದ…

ಸೇವೆ ಸಂಪಾದನೆ ದಾರಿಗಳು

ವಿಭಿನ್ನ ಸೇವಾ ಒಕ್ಕೂಟಗಳು೧ . ಮನೆಯವರ ಸೇವಾ ಒಕ್ಕೂಟ೨ . ಕುಟುಂಬದ ಸೇವಾ ಒಕ್ಕೂಟ೩ . ಜಾತಿ ಸೇವಾ ಒಕ್ಕೂಟ೪ .…

ಅವ್ಯಕ್ತ ಬುಲೆಟಿನ್ ಮತ್ತು ವಾರ್ತೆ

ಅವ್ಯಕ್ತ ಬುಲೆಟಿನ್ ಪ್ರಸಾರ ಮಾಧ್ಯಮವಾಗಿ ಹುಟ್ಟಿಲ್ಲ – ಸಂಕ್ಷಿಪ್ತ ಪ್ರಕಟಣೆಯ ಮೂಲ ಸಿದ್ಧಾಂತದಲ್ಲಿ ಹುಟ್ಟಿ – ಗಗನ ಕುಸುಮವಾಗಿರುವ ಪ್ರಚಾರ ಮಾಧ್ಯಮವನ್ನು…

ಮಾನವರ ಸೇವಾ ಒಕ್ಕೂಟ ಇಚಿಲಂಪಾಡಿ – Human Service federation Ichilampadi

ಉದ್ಘಾಟನೆ – ಇಚಿಲಂಪಾಡಿ ಬೀಡು – ದೈವ ದೇವರಿಂದ – ವಾರ್ಷಿಕ ಪೂಜಾ ದಿನ ೧೦.೧.೨೦೨೪ಸ್ಥಾಪಕರು ಪ್ರಾಯೋಜಕರು ಮತ್ತು ಅಧ್ಯಕ್ಷರು ;…

ನಿನ್ನ ಸೇವೆ ನಿನ್ನಿಂದ ಮಾತ್ರ ಸಾಧ್ಯ – ಈಗಲೆ ಮಾಡಿ ಮುಗಿಸು – Your service can only be done by you – do it now

ನೀನು ಪ್ರಸ್ತುತ ಸಮಾಜದ ಯಾವುದೇ ಕ್ಷೇತ್ರದ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು – ಕೋಟಿ ಕೋಟಿ ಹಣ ದಾನ ಧರ್ಮದಲ್ಲಿ ತೊಡಗಿಸಿದ್ದರು –…

Avyaktha vachanagalu

ನನ್ನ ಸೇವೆ ನಾನು ಮಾಡಬೇಕುನಮ್ಮ ಸೇವೆ ನಾವು ಮಾಡಬೇಕುಇದುವೇ ನಮ್ಮ ಸ್ವರ್ಗಕ್ಕೆ ದಾರಿಯೆಂದ …………. ಅವ್ಯಕ್ತ

Avyaktha vachanagalu

ಜಾತಿ ಸೇವಾ ಒಕ್ಕೂಟವೃತ್ತಿ ಸೇವಾ ಒಕ್ಕೂಟಮಾನವ ಬದುಕಿಗೆ ಲೇಸೆಂದ ………………….ಅವ್ಯಕ್ತ

ಸ್ವಾಲಂಬಿ ಮತ್ತು ಸಂತುಷ್ಟ – ದೈವ ದೇವಾಲಯ ಬದುಕಿಗೆ – ದಾರಿಗಳು -Contentment and contentment – paths to God’s temple life

ಜೈನ ಪುರಷರ ಬುಲೆಟಿನ್ ಮತ್ತು ಜೈನ ಪುರುಷರ ಸೇವಾ ಒಕ್ಕೂಟಜೈನ ಮಹಿಳೆಯರ ಬುಲೆಟಿನ್ ಮತ್ತು ಜೈನ ಮಹಿಳೆಯರ ಸೇವಾ ಒಕ್ಕೂಟವಿದ್ಯಾರ್ಥಿಗಳ ಬುಲೆಟಿನ್…

ಸಾರ್ವಜನಿಕ ಗಣೇಶೋತ್ಸವ – ಜನಮನಕ್ಕೆ ತಲುಪಲಿ – Public Ganeshotsava – Let it reach the masses

ಸಾರ್ವಜನಿಕ ಗಣೇಶೋತ್ಸವ ಬಹುಪಾಲು ಒಂದೇ ದಿನ ಆಚರಿಸುತಿದ್ದು – ಜನಸಾಮಾನ್ಯರು ಕೇವಲ ಬೆರಳೆಣಿಕೆ ಗಣೇಶೋತ್ಸವಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೆಂಬ ಖಟುಸತ್ಯ ಅರಿತ ಮುಂಚೂಣಿಯಲ್ಲಿರುವ…

ಶ್ರೀ ಕೃಷ್ಣ ಜನ್ಮಾಷ್ಟಮಿ – ಸಂವಾದ

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಿಗದಿತ ದಿನದಂದು ಮತ್ತು ಕೆಲವು ಸ್ಥಳಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಶಾಲೆಗಳ ರಜಾದಿನದಲ್ಲಿ ನಡೆಯುತಿರುವುದು ವಾಡಿಕೆ ಹಲವಾರು ವರುಷಗಳಿಂದ…

ಸೇವಾ ಒಕ್ಕೂಟ – ಸಂವಾದ

ಸೇವಾ ಒಕ್ಕೂಟ ಯಾರು ಮಾಡಬಹುದು ?ಸೇವೆ ಮಾಡುವ ಇಚ್ಛೆ ಹೊಂದಿರುವ ಯಾರು ಬೇಕಾದರೂ ಮಾಡಬಹುದುಎಲ್ಲಿ ಮಾಡಿದರೆ ಉತ್ತಮ?ಎಲ್ಲಿಯೂ ಮಾಡಬಹುದು ದ್ರಡ ಸಂಕಲ್ಪ…

ಇಚ್ಲಂಪಾಡಿ:ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ ವಿಧಿವಶ

ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ 22-08-2023ರ ಸಾಯಂಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ದೈವಾದೀನರಾಗಿದ್ದಾರೆ .ಇವರು ಕೆಡಂಬೇಲು ನಿವಾಸಿ ಹಾಗೂ  ಮಂಜುಶ್ರೀ ಭಜನಾ ಮಂಡಳಿಯ…

ಸೇವೆ ಮತ್ತು ಸೇವಾ ಒಕ್ಕೂಟದ ಪ್ರಾಮುಖ್ಯತೆ – Importance of service and service federation

ನಾವು ಮನ ವಚನ ಕಾಯದಿಂದ ಅನ್ಯರಿಗೆ ಸಮಾಜಕ್ಕೆ ದೈವ ದೇವಾಲಯಕ್ಕೆ ಸಂಘ ಸಮುಸ್ತೆಗಳಿಗೆ ಮಾಡುವ ಕೆಲಸ ಕಾರ್ಯಗಳು ಸೇವೆ ಎಂದು ಗುರುತಿಸಿಕೊಂಡಿದ್ದರು…

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿರುವ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಇದೇ…

Santhosh Kumar – Harpala – Agriculture – Noojibalthila

Noojibalthila post, Kadaba taluku Shantha mother House wife Padmashree wife house wife Shravan kumar Son Bcom…

ಭಾಷಣಕಾರರ ಸೇವಾ ಒಕ್ಕೂಟ

ಭಾಷಣಕಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುತಿರುವ ಇವರುಗಳನ್ನು ವೇದಿಕೆಗೆ ಮಾತ್ರ ಸೀಮಿತ, ಪ್ರಚಾರಕ್ಕೆ ಮಾತ್ರ ಸೀಮಿತ ಮತ್ತು ಬದುಕಿಗೆ ಮಾತ್ರ ಸೀಮಿತ…

ಇಚ್ಲಂಪಾಡಿ:ಶ್ರೀಮತಿ ರುಕ್ಮಿಣಿ ಅಮ್ಮ ಕಟ್ಟತಂಡ ವಿಧಿವಶ

ಶ್ರೀಮತಿ ರುಕ್ಮಿಣಿ ಅಮ್ಮ ಕಟ್ಟತಂಡ(90) ಇವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ  ವಿಧಿವಶರಾಗಿದ್ದಾರೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.ಭಗವಂತನ…

ಪ್ರತಿ ಮನೆಯವರ ಸೇವಾ ಒಕ್ಕೂಟ – Every Household Service federation

ಪ್ರತಿ ಮನೆಯಲ್ಲಿರುವ ಪ್ರತಿ ವ್ಯಕ್ತಿಗಳನ್ನು ಮನೆಯನ್ನು ಸೇರಿಸಿ ಸಮಾಜಕ್ಕೆ ಜಗತ್ತಿಗೆ ಪರಿಚಯಿಸುವ ಒಂದು ವಿಶಾಲ ದೃಷ್ಟಿಕೋನದಿಂದ ಈ ಒಕ್ಕೂಟಕ್ಕೆ ಚಾಲನೆ ಕೊಡುತಿದ್ದೇವೆ.…

ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೇರ್ಲ ಇಚ್ಲಂಪಾಡಿ – ಉಚಿತ ನೇತ್ರ ಚಿಕಿತ್ಸಾ ಶಿಬಿರ

ಬುಲೆಟಿನ್ ವರದಿಗಾರರೊಂದಿಗೆ ಸಂವಾದ – Conversation with a Bulletin reporter

ಬುಲೆಟಿನ್ ವರದಿಗಾರೊಬ್ಬನಿಗೆ ಸಮರ್ಪಕವಾದ ಮಾಹಿತಿ ನೀಡಲು ಈ ವೇದಿಕೆಯನ್ನು ಬಳಸಲಾಗುತದೆ –ಪ್ರಶ್ನೆ ; ಬುಲೆಟಿನ್ ರಿಪೋರ್ಟರ್ ಆಗಲು ಅರ್ಹತೆ ಯಾವುದುಉತ್ತರ ;…

ನಮ್ಮ ಸೇವೆ ನಮಗೆ ಅನಿವಾರ್ಯ – Our service is indispensable to us

ನಮ್ಮನ್ನು ನಾವು ಸಮಾಜಕ್ಕೆ ಪರಿಚಯಿಸುವುದರಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಅನ್ಯರಿಂದ ಯಾ ನಮ್ಮನ್ನು ನಾವೇ ಪರಿಚಯ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮೊಬೈಲ್…

Shravana Gunda Basadi – Bangadi

ಅಮಾವಾಸ್ಯೆ ಸಮಯದಲ್ಲಿ ತೀರ್ಥ ಸ್ಥಾನಕ್ಕೆ ಜೈನರಿಗೆ ಪ್ರಸಿದ್ದ ಸ್ಥಳಸೂಚನೆ ; ಈ ಸ್ಥಳದ ಸಂಕ್ಷಿಪ್ತ ಮಾಹಿತಿ ನೂರು ಪದಗಳಿಗೆ ಮೀರದಂತೆ ಕಳುಹಿಸಿದರೆ…

Adinatha Swamy basadi Savanal

ಅಮಾವಾಸ್ಯೆ ಸಮಯದಲ್ಲಿ ತೀರ್ಥ ಸ್ಥಾನಕ್ಕೆ ಜೈನರಿಗೆ ಪ್ರಸಿದ್ದ ಸ್ಥಳ ಸೂಚನೆ ; ಈ ಸ್ಥಳದ ಸಂಕ್ಷಿಪ್ತ ಮಾಹಿತಿ ನೂರು ಪದಗಳಿಗೆ ಮೀರದಂತೆ…

ಪುಣ್ಯ ಪಾಪ ಸಂಪಾದನೆ ?

ಪಾಪ ಪುಣ್ಯದ ಬಗ್ಗೆ ಚಿಂತನೆ ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆಯಾ – ಇದು ಸಾಯುವ ಕಾಲಕ್ಕೆ ಮಾಡತಕ್ಕ ಕೆಲಸ ಕಾರ್ಯಗಳು –…

ಸೇವಾ ಒಕ್ಕೂಟ – service federation

ಸೇವಾ ಒಕ್ಕೂಟದ ಸದಸ್ಯರಾಗಿ – ಸೇವಾ ಒಕ್ಕೂಟದ ಅಧ್ಯಕ್ಷರಾಗಿ – ನಿಮ್ಮದೇ ಸೇವಾ ಒಕ್ಕೂಟ ಪ್ರಾರಂಭಿಸಿ – ಇತರ ಸಂಘ ಸಮುಸ್ಥೆಗಳೊಂದಿಗೆ…

ನ್ಯೂಸ್ ಮತ್ತು ಬುಲೆಟಿನ್ – News and Bulletin

ಪ್ರಸ್ತುತ ಪ್ರಪಂಚದ , ನಿರ್ದಿಷ್ಟ ಪ್ರದೇಶದ ,ಜಾತಿಯ …………ಇತ್ಯಾದಿ ಇತ್ಯಾದಿ ಆಗುಹೋಗುಗಳನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ…

ಶಾಸಕರ ಸೇವಾ ಒಕ್ಕೂಟ – MLA Service Federation

ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ಭಾರತ ದೇಶದಲ್ಲಿ ಶಾಸಕನಾಗಲು ಇರಬೇಕಾದ ಅರ್ಹತೆ, ಮಾನದಂಡ, ವಿದ್ಯಾರ್ಹತೆ, ತರಬೇತಿ,…

ಗೋಸಾಯಿ ವಚನಗಳು – Gosai Vachanagalu

ವಿಶಾಲವಾಗಿಹ ಈ ಜಗದಲಿಅನಂತವಾಗಿರುವ ಈ ಕಾಲದಲ್ಲಿನೀನೆಷ್ಟು ಎಂದು ಯೋಚಿಸಿ ನೋಡು …………………….ಗೋಸಾಯಿ ಆ ಪಂತ ಈ ಪಂತ ಆ ಮತ ಈ…

ಜ್ಯೋತಿಷ್ಯರ ಸೇವಾ ಒಕ್ಕೂಟ – Astrologer’s Service Federation

ನಮ್ಮ ಅರಿವಿಗೆ ಬಾರದ, ಲಿಖಿತ ವರದಿಗಳಿಂದ ಸಂಗ್ರಹಿಸಲಾಗದ, ಅನಿವಾರ್ಯ ವಿಷಯಗಳನ್ನು ತಿಳಿದುಕೊಳ್ಳುವ ಏಕಮಾತ್ರ ಸಾಧನ ಜ್ಯೋತಿಷ್ಯ – ಸ್ವಾರ್ಥಿಗಳ, ಧನಪಿಶಾಚಿಗಳ, ದರೋಡೆಕೋರರ,…

ಪುರುಷರ ಸೇವಾ ಒಕ್ಕೂಟ – Men’s Service Federation

ವ್ಯಾಪಾರದಿಂದ ಬದುಕು ಕಟ್ಟಬಹುದು ಎಂಬುದು ನಮಗೆಲ್ಲ ತಿಳಿದ ವಿಷಯ – ಸೇವಾ ವಲಯದಲ್ಲಿ ಕೂಡ ಬದುಕನ್ನು ಅತ್ಯಂತ ಸ್ವಚ್ಛ ಶುಭ್ರವಾಗಿ ಕಟ್ಟಲು…

ಮಹಿಳೆಯರ ಸೇವಾ ಒಕ್ಕೂಟ – Women’s Service Federation

ಮಹಿಳೆಯರ ಸರ್ವತೋಮುಖ ಏಳಿಗೆಗೆ – ಸ್ಥಾನ ಮಾನ ಘನತೆ ಗೌರವ ಸಂಪಾದನೆ ಸಂಪತ್ತು ವ್ಯಕ್ತಿತ್ವ – ಗಗನಕ್ಕೇರಿಸಲು ಪ್ರಸ್ತುತ ಇರುವ ಏಕಮಾತ್ರ…

ವ್ಯಾಪಾರ ಸೇವಾ ಒಕ್ಕೂಟ – Business Service Federation

ವ್ಯಾಪಾರ ಉತ್ಪಾದಕರ ಮತ್ತು ಗ್ರಾಹಕರ ಮದ್ಯೆ ಇರುವ ಸೇತುವೆ – ಬದುಕಿನ ಅವಿಭಜ್ಜ ಅಂಗ. ಪ್ರಸ್ತುತ ತೊಡಗಿರುವ ವ್ಯಾಪಾರಿಗಳಿಗೆ ಮತ್ತು ಇನ್ನು…

Swamiji Jain mutt Moodabidri

ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಮೂಡುಬಿದಿರೆ ಜೈನ ಮಠ

Opening Ceremony -Dharmshree Sababavana -Ichlampady

ಜನರ ಸೇವಾ ಒಕ್ಕೂಟ – People’s Service Federation

ಜಾತಿ ಧರ್ಮಗಳು, ಪ್ರಸ್ತುತ ಶಿಕ್ಷಣ ವ್ಯವಸ್ಥೆ , ಆಡಳಿತ ಪದ್ಧತಿ – ತಮ್ಮ ತಮ್ಮ ಅಸಾಯಕತೆಗಳನ್ನು ತೋರಿಸುತಿರುವ ಫಲವಾಗಿ ಮಾನವರಲ್ಲಿ ಸಹಜವಾಗಿ…

ಜೈನರ ಸೇವಾ ಒಕ್ಕೂಟ – Jain service federation

ಮಾನವರಾದ ನಮ್ಮ ಬದುಕಿನಲ್ಲಿ ವ್ಯಾಪಾರ ಮತ್ತು ದರೋಡೆ ಬದುಕಿನ ಸುಂಟರ ಗಾಳಿಯಿಂದಗಿ ಮಾಯವಾಗಿರುವ ಸೇವಾ ಬದುಕಿನ ಬೀಜವನ್ನು ಪುನಃ ಬಿತ್ತಿ ಹೆಮ್ಮರವಾಗಿ…

ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬದ ಧ್ವಜಾರೋಹಣ

ಇಚ್ಲಂಪಾಡಿ:ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್…

ದೈವ ಆರಾಧಕರ ಒಕ್ಕೂಟ ಇಚ್ಲಂಪಾಡಿ

ದೈವ ಒಂದು ವಿಶೇಷವಾದ ಶಕ್ತಿ – ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿದ್ದು – ಮನೆ ಕುಟುಂಬ ಊರಿನವರು ಅರಸು ವ್ಯಾಪ್ತಿಯ ಜನರನ್ನು ಒಂದು…

ಇಚ್ಲಂಪಾಡಿ: ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಅರ್ಪಿಸುವ ರಸಮಂಜರಿ , ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ

ದಿನಾಂಕ 17-3-2023ನೇ ಶುಕ್ರವಾರ ರಾತ್ರಿ 7.30 ಗಂಟೆಯಿಂದ ಇಚ್ಲಂಪಾಡಿಯ ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ…

ಮಹಿಳಾ ಮತ್ತು ವಿದ್ಯಾರ್ಥಿ ಸೇವಾ ಒಕ್ಕೂಟಗಳ ಅನಿವಾರ್ಯತೆ – Inevitability of Women’s and Student Service Unions

ನಮ್ಮ ಸಂಸ್ಕೃತಿ ಸಂಸ್ಕಾರ ದೈವಸ್ಥಾನ ದೇವಸ್ಥಾನ ಪ್ರಕೃತಿಯೊಂದಿಗೆ ಸುಮದುರ ಬಾಳು ನಿತ್ಯ ನಿರಂತರ ಸುಖ ಶಾಂತಿ ನೆಮ್ಮೆದಿಯ ಸ್ವರ್ಗ ಬೇಕಾದಲ್ಲಿ –…

ಸೇವಾ ಜಾತಿ – ವ್ಯಾಪಾರ ಜಾತಿ – ದರೋಡೆ ಜಾತಿ, Service Caste – Trading Caste – Robbery Caste

ನಮ್ಮ ಬದುಕಿನ ಇತಿಹಾಸದ ಪುಟಗಳನ್ನೂ ಮೆಲುಕು ಹಾಕಿದಾಗ ಸೇವಾ ಜಾತಿ ಮಾನವರು ಮಾತ್ರ ಬಹುಪಾಲು ಗೋಚರಿಸುತ್ತಿದ್ದು – ವ್ಯಾಪಾರ ಮಾಡುವವರು ಅವಶ್ಯಕತೆಗೆ…

ಸೇವಾ ಒಕ್ಕೂಟ

ಸೇವಾ ಮನೋಭಾವನೆ ಮಾನವರಲ್ಲಿ ಕಡಿಮೆಯಾಗುತ್ತಾ ಬಂದು ತನ್ನ ಅಸ್ತಿತ್ವವನ್ನು ಕಳೆದುಕೊಂಡುದರ ಫಲ ನಾವು ಈಗ ಬೀಜವನ್ನು ಬಿತ್ತಿ ಬೆಳೆಸಿ ಉತ್ಪನ್ನವನ್ನು ಜನತೆಗೆ…

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ನಡೆಯಲಿರುವ 51 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕೃಷ್ಣ ತ್ರಯೋದಶಿ ಕುಂಭ…

ವ್ಯಕ್ತ ಪೂಜೆ ಮತ್ತು ಅವ್ಯಕ್ತ ಪೂಜೆ – ಒಂದೆ ನಾಣ್ಯದ ಎರಡು ಮುಖಗಳು

ದೇವರು ಮತ್ತು ದೇವಾಲಯದ ಅಂದಿನ ಉದ್ದೇಶವನ್ನು ಮರೆತ ನಾವು ಇಂದು ವ್ಯಕ್ತ ಪೂಜೆಗೆ ಮಾತ್ರ ಮಹತ್ವ ಕೊಟ್ಟು – ದೇವರ ಅಭಿವೃದ್ಧಿ…

ಜಾತಿ – ಹುಟ್ಟಿನಿಂದಲೊ ಆಚರಣೆಯಿಂದಲೊ? – Caste – by birth or practice?

ಹುಟ್ಟಿನಿಂದ ಜಾತಿ ನಾಮಾಂಕಿತ ಪಡೆದ ವ್ಯಕ್ತಿ – ಆಚರಣೆಯಲ್ಲಿ ಹುಟ್ಟಿದ ಜಾತಿ ಧರ್ಮದಲ್ಲಿ ಹೇಳಿರುವುದನ್ನು ತನ್ನ ದಿನನಿತ್ಯ ಬಾಳಿನಲ್ಲಿ ಅನುಷ್ಠಾನ ಮಾಡಿದಾಗ…

ವಿದ್ಯಾರ್ಥಿಯಿಂದ ಸೇವೆ ಮತ್ತು ಗಳಿಕೆ – Service and Earnings by Student

ವಿದ್ಯಾರ್ಥಿಗಳಲ್ಲಿ ಇರುವ ಅಪರಿಮಿತ ಶಕ್ತಿ ಸೂಕ್ತವಾದ ಅವಕಾಶ ಸಿಗದೆ ವ್ಯರ್ಥ ಆಗುತಿರುವುದನ್ನು ತಪ್ಪಿಸಿ ಸೇವೆ ಮತ್ತು ಸಂಪಾದನೆಗೆ ದಾರಿ ಕಲ್ಪಿಸಿದಾಗ ನಾವು…

ವ್ಯಾಪಾರದಲ್ಲಿ ಆವಿಸ್ಕಾರ – Innovation in Business

ವ್ಯಾಪಾರ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಉದ್ದಿಮೆ ಆಗಿದ್ದರೂ ಬಹುತೇಕ ಜನರು ಒಂದೇ ತೆರನಾದ ವ್ಯಾಪಾರ ಮಳಿಗೆಗಳನ್ನ ತೆರೆದು ಪೈಪೋಟಿಗೆ ಇಳಿದು…

ಆವಿಸ್ಕಾರ ಒಕ್ಕೂಟದ ಪ್ರಾಮುಖ್ಯತೆ – Importance of Inventive Union

ಬೇರೆ ಬೇರೆ ರೀತಿಯ ಒಕ್ಕೂಟಗಳು ಸಂಘ ಸಮುಸ್ತೆಗಳು – ಹುಟ್ಟು ಮತ್ತು ಸಾವುಗಳನ್ನು ದಿನ ನಿತ್ಯ ಮಾಧ್ಯಮಗಳ ಮೂಲಕ ನಮ್ಮೆಲ್ಲರ ಅರಿವಿಗೆ…

ಹಿಂದೆ ಹಿಂದೆ – ಮುಂದೆ ಮುಂದೆ , Back Back – Ahead Ahead

ಹಿಂದೆ ಹಿಂದೆ – ಮುಂದೆ ಮುಂದೆ ಮಾನವರಾದ ನಮ್ಮ ಬದುಕು ನಿಂತ ನೀರಾಗಬಾರದು – ಅದು ಚಲಾವಣೆಯಲ್ಲಿರುವ ನಾಣ್ಯದಂತಿರಬೇಕು – ಇದಕ್ಕೆ…

ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital  Employment, Industry – Biography

ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital  Employment, Industry – Biographyನಮ್ಮ ಸುತ್ತಮುತ್ತ ಮತ್ತು ಕೈಯಲ್ಲಿ…

K. Dharmaraja Hegde, kanthavara

ಕೆ . ಧರ್ಮರಾಜ ಹೆಗ್ಡೆ ಕಾಂತಾವರ ಟೀಚರ್ , ಜೈನ, ಸ್ವರ್ಗಸ್ತರು ತಂದೆ ; ಚೆಲುವಯ್ಯ ಅತಿಕಾರಿ ತಾಯಿ ಕಿನ್ನಿಯಾರು ಮುಡೋಟು ಗುತ್ತು…

ನಿರ್ದಿಷ್ಟ ಸಮಯಕ್ಕೆ ಮಾಡದ ಪೂಜೆ ದೇವರಿಗೆ ಬೇಕೇ? Does God require untimely worship?

ಭಾವ ಪೂಜೆಯನ್ನು ಮರೆತು ದ್ರವ್ಯ( ವಿವಿಧ ವಸ್ತುಗಳಿಂದ )ಪೂಜೆಗೆ ತೊಡಗಿರುವ ಪ್ರಸ್ತುತ ಸಮಾಜ ಒಂದು ಹೆಜ್ಜೆ ಮುಂದೆ ಹೋಗಿ – ನಾನು…

ವಿದ್ಯಾರ್ಥಿಗಳೊಂದಿಗೆ ಸಂವಾದ – Interaction with students

ಶಾಲಾ ವಿದ್ಯಾರ್ಥಿಗಳನ್ನು ಬದುಕಿನ ವಿದ್ಯಾರ್ಥಿಗಳೆಂದು – ನಾವೆಲ್ಲರೂ ಅರಿತಿದ್ದೇವೆ ಎಂದು ಮನಗಂಡು – ಜನ ಮನದ ಮಾತುಗಳನ್ನು ಅಳಿಸಿ ಸಂಗ್ರಹಿಸಿ –…

ಚಾಲಕರೊಂದಿಗೆ ಸಂವಾದ – Chat with the driver

ನಮಗೆ ಚಾಲಕರಿಗೆ – ಖಾಸಗಿ ಮತ್ತು ಸಾರ್ವಜನಿಕ – ಗುಂಡಿ(ಹೊಂಡ) ಕೆಸರು ಮುಕ್ತ ಸ್ವಚ್ಛ ಮಾರ್ಗ ಬೇಕಾಗಿದೆ – ಇದಕ್ಕೆ ನಾವು…

ಅಂಗಡಿಗಳ ಡೈರೆಕ್ಟರಿ – shops directory

ಪ್ತತಿ ಪೇಟೆಯ ಪ್ರತಿ ಅಂಗಡಿಗಳ ಮಾಹಿತಿ ಒದಗಿಸುವ ಒಂದು ವ್ಯವಸ್ಥೆ ಹುಟ್ಟುಹಾಕಿ – ಬೆರಳ ತುದಿಯಲ್ಲಿ ಜನಸಾಮಾನ್ಯರಿಗೆ ಬೇಕಾದ ಬೇರೆ ಬೇರೆ…

ಬಸ್ಸುಗಳ ವೇಳಾಪಟ್ಟಿ – Bus Schedule

ನಮ್ಮ ಬದುಕಿನ ಬಹು ಪ್ರಾಮುಖ್ಯವಾದ ಪ್ರಯಾಣ ಸಂದರ್ಭಗಳಲ್ಲಿ ಬಸ್ಸಿನ ವೇಳಾಪಟ್ಟಿ ಬೇಕಾಗಿದ್ದು ಅದಕ್ಕೋಸ್ಕರ ನಮಗೆ ಸಿಗುವ ಪ್ರತಿ ಮಾನವರಲ್ಲಿ ಕೇಳಿ ತಿಳಿದುಕೊಳ್ಳುವ…

ಸಾವಿಲ್ಲದ ಬದುಕಿನತ್ತ ದಿಟ್ಟ ಹೆಜ್ಜೆ – A bold step towards deathless life

ನಮ್ಮ ಕಣ್ಣಿಗೆ ಕಾಣುವ ದೇಹಕ್ಕೆ ಮಾತ್ರ ಅಂತ್ಯ ಅನಿವಾರ್ಯ – ಆದರೆ ವ್ಯಕ್ತಿ ವ್ಯಕ್ತಿತ್ವ ಶಾಶ್ವತ – ಸೀಮಿತ ವ್ಯಕ್ತಿಗಳು ಈ…

ಪಾವತಿ ಮಾಧ್ಯಮದ ಪ್ರಾಮುಖ್ಯತೆ – Importance of payment media

ಮಾಧ್ಯಮಗಳು ತನ್ನ ಸ್ಥಾನ ಮಾನ ಘನತೆ ಗೌರವವಗಳನ್ನು ನಿತ್ಯ ನಿರಂತರ ಉತ್ತುಂಗ ಶಿಖರಕ್ಕೇರಿಸಿ – ಸ್ವಾವಲಂಬಿಯಾಗಿ – ಮಾನವ ಕುಲಕೋಟಿಯ ಮನವೆಂಬ…

ಜ್ಯೋತಿಷ್ಯರು ತಮ್ಮ ವ್ಯಾಪ್ತಿ ಮೀರದಿರಲಿ

ಒಂದು ಊರಿನ ಒಂದು ಮನೆಗೆ ಸ್ಥಳ ಪ್ರಶ್ನೆ ನಿಮಿತ್ತ ಜ್ಯೋತಿಸ್ಯರೊಬ್ಬರು ಬಂದು ತಮ್ಮ ಜ್ಯೋತಿಸ್ಯ ಚಿಂತನೆಯಲ್ಲಿ ಇಲ್ಲಿಯ ದೇವಸ್ಥಾನದಲ್ಲಿ ಕೆಲವೊಂದು ಲೋಪದೋಶಗಳಿವೆ…

ಹಳಿ ತಪ್ಪಿದ ವಿದ್ಯೆ – Derailed Education

ಬಾಹ್ಯ ಆಡಂಬರದ ಇಂದಿನ ವಿದ್ಯೆ ಆಂತರಿಕ ಮೌಲ್ಯಗಳನ್ನು ಹಸಿದ ಮಣ್ಣಿನಂತಿರುವ ಮಕ್ಕಳ ಮನಸಿನಲ್ಲಿ ಬಿತ್ತಿ ಹೆಮ್ಮರವಾಗಿ ಬೆಳೆಸಬೇಕಾದ ಅಂದಿನ ಬದುಕಿನ ಶಿಕ್ಸಣ…

ಮನುಷ್ಯ ಪ್ರಪಂಚಕ್ಕೆ – Man to World

ಮಾನವ ಸಕಲ ಕಲಾವಿದ – ಆದರೆ ತನಗೆ ಬೇಕಾದುದನ್ನು ತಾನು ಮಾಡಿಕೊಳ್ಳುವ ವಿಷಯದಲ್ಲಿ ತುಂಬಾ ಹಿಂದೆ ಬಿದ್ದಿದ್ದು – ಈ ನಿಟ್ಟಿನಲ್ಲಿ…

Inauguration – Bharatiya Jain Milan Zone 8

ದೇವಾಲಯಕ್ಕೊಂದು ಸೇವಾನಿಧಿ – ಆನೆಬಲ, A service fund for the temple – elephant strength

ದೇವಾಲಯಕ್ಕೆ ಒಂದು ಕಾಲದಲ್ಲಿ ಬದುಕಿನ ಮೊದಲ ಆದ್ಯತೆ ಇದ್ದು – ಪ್ರಸ್ತುತ ನಮಗೆ ಸಿಕ್ಕಿರುವ ಶಿಕ್ಷಣದ ಫಲವಾಗಿ ಕೊನೆಯ ಸ್ಥಾನವನ್ನು ಕೊಟ್ಟಿದ್ದುದರ…

ಅವ್ಯಕ್ತ ಟ್ರಸ್ಟ್ – Avyaktha trust

ಪ್ರತಿ ಮಾನವರಲ್ಲಿ ನಮ್ಮ ಕಣ್ಣಿಗೆ ಕಾಣದ ಶಕ್ತಿ ಇದೆ. ಅದನ್ನು ಬಾಹ್ಯ ಜಗತ್ತಿಗೆ ತಂದು ತನಗೆ ಸಮಾಜಕ್ಕೆ ತನ್ನ ಪುಟ್ಟ ಕೊಡುಗೆ…

ಜೀವನ ಚರಿತ್ರೆ – ದೊಡ್ಡ ಉದ್ಯಮ – ಉದ್ಯೋಗಕ್ಕೆ ಅವಕಾಶ Biography – Big business – Opportunity for employment

ಶ್ರದ್ಧಾಂಜಲಿ – ಒಕ್ಕೂಟ ಡೈರೆಕ್ಟರಿ ಅಭಿಯಾನಕ್ಕೆ- ಚಾಲನೆ- Tribute – to Union Directory Abhiyan- Drive

ಹಳೆ ವಿದ್ಯಾರ್ಥಿಗಳ ಡೈರೆಕ್ಟರಿ ಮತ್ತು ಹಳೆ ವಿದ್ಯಾರ್ಥಿಗಳ ಒಕ್ಕೂಟ – Alumni Directory and Alumni Association

ಕೃಷಿಕರ ಡೈರೆಕ್ಟರಿ ಮತ್ತು ಕೃಷಿಕರ ಒಕ್ಕೂಟ – Farmers’ Directory and Farmers’ Union

Dr.Ravindra Paddayuruguttu – Kadaba

PLD Bank Puttur

Sanvi – Daughter of Ajaya and Sushma -Pandyappereguttu

ಜೈನ ಡೈರೆಕ್ಟರಿ – Jain directory

ಜೈನ ಡೈರೆಕ್ಟರಿ ಮಾಡುವಲ್ಲಿ ಕೆಲವೊಂದು ಬದಲಾವಣೆಗಳನ್ನು ಜನಾಭಿಪ್ರಾಯದ ಮೇರೆಗೆ ಮಾಡಲಾಗಿದ್ದು – ಭಾವಚಿತ್ರವನ್ನು ಪ್ರಕಟಿಸುವುದರ ಜೊತೆಗೆ ಕೇವಲ ಹೆಸರು ವಿಳಾಸ ಮೊಬೈಲ್…

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ನವರಾತ್ರಿ ಉತ್ಸವ

ಇಚಿಲಂಪಾಡಿ ಗ್ರಾಮದ “ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವಿನಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಶುಭಕೃತ್…

Vinayachandra jainMundottu maganeguttu House. Dondarangadi

Vikyath and Ashwitha Ithihas

Sanvi – D/O Ajayaraj Jain Pandyappereguttu – Kuthluru

Rajendra hegde – Kadabaguttu – Kadaba

Ashok Jain Noojiguttu – Kadaba

Sudarshan A. H , Nooji hosamane -Kadaba

Mahaveer Jain N – Photographer Ujire

Shubhakara Heggade – Ichilampady – Beedu -Kadaba

ವ್ಯಾಪಾರ ಡೈರೆಕ್ಟರಿ – ಕೋಟಿ ಗಳಿಸಿ – business directory – earn crores

ಕೆಲಸದ ಪಾಲುದಾರ – ಕೋಟಿ ಗಳಿಸಿ , working partner – earn crores

ಜಾತಿವಾರು ಡೈರೆಕ್ಟರಿ – ಕೋಟಿ ಗಳಿಸಿ Caste wise directory – earn crores

Student directory – earn crores , ವಿದ್ಯಾರ್ಥಿ ಡೈರೆಕ್ಟರಿ – ಕೋಟಿ ಗಳಿಸಿ

ಕೋಟಿ ಸಂಪಾದನೆಗೆ ದಾರಿಗಳು – Ways to earn crores

Childrens Directory –

ಮಕ್ಕಳ ಡೈರೆಕ್ಟರಿ ಇದು ಒಂದು ನೂತನ ಆವಿಸ್ಕಾರ - ಮಕ್ಕಳನ್ನು ಮಾತ್ರ ಒಂದೇ ವೇದಿಕೆಯಲ್ಲಿ ಸೇರಿಸುವ ಜೊತೆಗೆ - ಮಕ್ಕಳ ವಂಶಸ್ಥರನ್ನು…

ಮೊಬೈಲ್ ಬಳಕೆದಾರರ ಒಕ್ಕೂಟ ಭಾಗ 2 – Mobile users federation part ೨

ರಾಜಕಾರಣಿಗಳ ಒಕ್ಕೂಟ – Politicians Federation

ಪ್ರಜಾಪ್ರಭುತ್ವ ದೇಶಗಳಲ್ಲಿ ರಾಜಕಾರಿಣಿಗಳ ಸ್ವಾರ್ಥ – ವ್ಯವಸ್ಥೆಯನ್ನು ಬುಡಮೇಲು ಮಾಡಿ ಮುಂದೆ ಮುಂದೆ ಸಾಗಿದ ಫಲವಾಗಿ ದೇಶದ ಸಂಪತ್ತನ್ನು ವಿಭಿನ್ನ ನೆಲೆಯಲ್ಲಿ…

ಜನರ ಅಭಿಪ್ರಾಯ – ದೇವರ ಅಭಿಪ್ರಾಯ – Peoples opinion – Gods opinion

ರಸ್ತೆ ಬಳಕೆದಾರರ ಒಕ್ಕೂಟ – Road users federation

ಮೊಬೈಲ್ ಬಳಕೆದಾರರ ಒಕ್ಕೂಟ ಭಾಗ – ೧ Mobile Users Union Part 1

ನಮ್ಮ ದೇಶದಲ್ಲಿ ಹಲವಾರು ಒಕ್ಕೂಟಗಳು ಗರಿಷ್ಠ ಮಟ್ಟದ ಸಾಧನೆಯನ್ನು ಮಾಡಿದ್ದೂ – ಇನ್ನು ಹಲವಾರು ವೇದಿಕೆಗಳು ಜೊತೆಗೂಡಲು ಸಮಯ ಕಾಯುತಿದ್ದು –…

ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ,ಶ್ರೀ ಜೈನ ಮಠ ದಾನಶಾಲಾ ಕಾರ್ಕಳ ಅವರ ೭೦ನೇ ಹುಟ್ಟುಹಬ್ಬದ ಶುಭಾಶಯಗಳು

ಶುಭಕೋರುವವರುಶ್ರೀ ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು – ಉದ್ಯಪ್ಪ ಅರಸರುಅಧ್ಯಕ್ಸರು ಮತ್ತು ಸಮಸ್ತ ಶ್ರಾವಕರು ಇಚಿಲಂಪಾಡಿ ಬಸದಿಅಧ್ಯಕ್ಷರು ಮತ್ತು ಸದಸ್ಯರು ಭಾರತೀಯ…

ನಾಯಕರಿಂದ ನಾಯಕರ ಸೃಷ್ಟಿ – Leaders are created by leaders

Leaders are created by leaders

75th Anniversary of Indian Independence

ಮನೆ ಡೈರೆಕ್ಟರಿ ಮತ್ತು ಬುಲೆಟಿನ್ – House directory and Bulletin

ಮನೆ ಕಟ್ಟುವವರಿಗೆ ಭಿನ್ನವಾದ , ಯಾರು ಕೂಡ ಇಲ್ಲಿಯವರೆಗೆ ಕಟ್ಟದ ಮನೆಯನ್ನು ಕಟ್ಟುವ ಇಂಗಿತ ಇರುತದೆ. ಆದರೆ ಒಬ್ಬ ವ್ಯಕ್ತಿಯಲ್ಲಿರುವ ಕಲೆ…

ವೃತ್ತಿಪರ ಡೈರೆಕ್ಟರಿ (ಬುಲೆಟಿನ್) ಪ್ರಯೋಜನಗಳು – Professional Directory (Bulletin) – Benefits

೧. ವೃತ್ತಿಪರ ಉದ್ಯಮ ಪ್ರಾರಂಭಕ್ಕೆ ವಿಪುಲ ಅವಕಾಶ ೨. ವಿಪುಲ ಉದ್ಯೋಗ ಸೃಷ್ಟಿ ೩. ವೃತ್ತಿ ನಡೆಸುವವರಿಗೆ ಜಾಗತಿಕ ಮಟ್ಟದ ವ್ಯಾಪಕ…

ಬಸದಿ ದೇವಾಲಯ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಹೇಗೆ? –

How is the Basadi temple restored and developed? ನಾವು ಈ ತನಕ ಅನುಸರಿಸಿಕೊಂಡು ಬರುವ ದಾರಿಯಿಂದ ಹೊರತಾಗಿ ಯಾವ…

ವಿದ್ಯಾರ್ಥಿ ಡೈರೆಕ್ಟರಿ(ಬುಲೆಟಿನ್)- Student Directory(Bulletin)

ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ದಿವಂತರನ್ನಾಗಿ ಮಾಡಿ ಸಮಾಜದ ಸರ್ವತೋಮುಖ ಏಳಿಗೆಗೆ ಸದಾ ಕಂಕಣಬದ್ಧರಾಗಿ ದುಡಿಯುವ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾಸಮಸ್ತೆಗಳಿಗೆ ಮಾತ್ರ…

ರಾಜಕಾರಣಿ ಡೈರೆಕ್ಟರಿ (ಬುಲೆಟಿನ್) – Politician Directory(Bulletin)

ರಾಜಕಾರಿಣಿಗಳು ತಮ್ಮ ಬದುಕಿನಲ್ಲಿ ಒಂದೊಂದೆ ಮೆಟ್ಟಲು ಕ್ರಮಿಸಿ ಉತ್ತುಂಗ ಶಿಖರಕ್ಕೆ ಏರಬೇಕಾದರೆ – ಅವರ ನಡೆದು ಬಂದ ದಾರಿಯ ಸ್ಪಷ್ಟ ಚಿತ್ರಣ…

ಮಾದರಿ ಶಾಲೆ – Model School

ಮಾದರಿ ಶಾಲೆ ಮಾದರಿ ವ್ಯಕ್ತಿಗಳಿಂದ ಮಾತ್ರ ಸಾಧ್ಯಮಾದರಿ ವ್ಯಕ್ತಿ – ಮಾನವರಲ್ಲಿ , ಪ್ರಾಣಿಗಳಲ್ಲಿ , ಜೀವ ಜಂತುಗಳಲ್ಲಿ , ಗಿಡಮರಗಳಲ್ಲಿ…

Innovation Ideas – Yet to start

Milk producers and dairy – proved Agriculturist federation/Milan and Directory – yet to start Student federation/Milan…

Daiva Nemothshava – Nadubettu

Mr and Misses . Keshava Korameru

Udaya and Veena – Bangadi

Rajendra and Vanitha – Balehole

Daivaradane Bulletin – 2 – ದೈವಾರಾಧನೆ ಬುಲೆಟಿನ್ – 2

 ಯಜಮಾನನಿಲ್ಲದ ದೈವಾರಾಧನೆ – ಫಲಿತಂಶ ಶೂನ್ಯ ಪ್ರದಾನಿಯಿಲ್ಲದ ದೇಶ , ಮುಖ್ಯಮಂತ್ರಿ ಇಲ್ಲದ ರಾಜ್ಜ, ಅಧ್ಯಕ್ಷನಿಲ್ಲದ ಸಂಸ್ಥೆ ಹೇಗೆ ಏನುಕೂಡಾ ಪ್ರಗತಿ…

Daivaradane bulletin – ದೈವಾರಾಧನೆ ಬುಲೆಟಿನ್

ದೈವಾರಾಧನೆ ಅರಸು ಪದ್ಧತಿ ಆಡಳಿತದ ಬ್ರಹಮಾಸ್ತ್ರ. ಪ್ರಜಾಪದ್ದತಿ ಆಡಳಿತದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಮೂರು ವಿಭಾಗದ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ…

Reporter Bulletin – ವರದಿಗಾರರ ಬುಲೆಟಿನ್

ವರದಿಗಾರರ ಬುಲೆಟಿನ್ವರದಿಗಾರರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆ ಜೊತೆಗೆ ವಿಭಿನ್ನ ಮೂಲಗಳಿಂದ ಅವರ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳತ್ತ ಬೆಳಕು ಚೆಲ್ಲುವ ಉದ್ದೇಶ ಇಲ್ಲಿ…

Ichilampady Ullaklu – Brmakalashothsava

K. Mahaveera Deppuni Guttu

Shruthali -Pandyappereguttu

Wish you happy new year

Prakash kumar -Jain – Agriculture – Bambilaguttu

ಉಚಿತ ವೃತ್ತಿ ಉದ್ಯಮ – ಮೊಬೈಲ್ ಬಳಕೆಯಿಂದ – Free Career Business -By Mobile Use

ಉಚಿತ ವೃತ್ತಿ ಆದರಿಸಿ ಉದ್ಯಮ ಮಾಡಲು ವಿಪುಲ ಅವಕಾಶವಿದ್ದು ನಮ್ಮ ಗಮನಕ್ಕೆ ಬಂದ ಕೆಲವೊಂದು ಕ್ಷೇತ್ರಗಳ ಬಗ್ಗೆ ಕಿರು ಮಾಹಿತಿ ಬಿಚ್ಚಿಟ್ಟು…

Sudarshan Jain Kajange – Kokradi

Swamiji Jain Mutt -Moodabidri

Jain Temples – Moodabidri

Teachers Bulletin

ಟೀಚರ್ಸ್ ಬುಲೆಟಿನ್ ಎಂಬ ವೇದಿಕೆಯನ್ನು ಪರಿಚಯಿಸುವ ಪುಟ್ಟ ಕೆಲಸ – ಅವರ ಜವಾಬ್ದಾರಿ ಬಹಳ ಹಿರಿದು – ದೇಶದ ಪ್ರಧಾನಿಯಿಂದ ಹಿಡಿದು…

Business Bulletin -ಬಿಸಿನೆಸ್ ಬುಲೆಟಿನ್

ಉತ್ಪಾದಕರ ಮತ್ತು ಬಳಕೆದಾರರ ಸಂಪರ್ಕಿಸುವ ಕೊಂಡಿಯೇ ಬಿಸಿನೆಸ್(ವ್ಯಾಪಾರ ) – ಇದು ಹೊಸತನವನ್ನು ಮೈಗೂಡಿಸಿಕೊಂಡು ಅತಿ ಉನ್ನತ ಮಟ್ಟ ತಲುಪಿ –…

Jinendra Indra – Ichilampady

Ashok and Sandya

ದೈವ ದೇವರಿಗೆ ಆನ್ಲೈನ್ ಪೂಜೆ ಅನಿವಾರ್ಯ

ದೈವಸ್ಥಾನ ದೇವಸ್ಥಾನ ಬಸದಿ( ದೇವರನ್ನು ಆರಾಧಿಸುವ ಸಕಲ ದೇವಾಲಯಗಳಲ್ಲಿ ) ……… ಮುಂತಾದುವುಗಳಲ್ಲಿ ಆನ್ಲೈನಿನಲ್ಲಿ ಪೂಜೆ ಮಾಡುವ ಅನಿವಾರ್ಯತೆ ಹುಟ್ಟುಹಾಕಿದ್ದು –…

ತೆಂಗು ಕೃಷಿ ಮಾಹಿತಿ – Coconut cultivation information

ತೆಂಗು ಕೃಷಿ – ಮಾಹಿತಿ ತೆಂಗು ಕೃಷಿಯಲ್ಲಿ ಅನುಸರಿಸಬೇಕಾದ ಕೆಲವೊಂದು ಮಾಹಿತಿ – ಕರಾವಳಿ ಸೀಮೆಗೆ ಸೀಮಿತ ೧. ತೆಂಗು ನಾಟಿಗೆ…

Bulletin media – ಬುಲೆಟಿನ್ ಮಾಧ್ಯಮ

ಪ್ರಸ್ತುತ ಮಾಧ್ಯಮ ಅನ್ಯರ ಚಿಂತನ ಮಂಥನ ಅನುಷ್ಠಾನದಲ್ಲಿ ಮುಳುಗಿದ್ದು – ವಿದೇಶಿ ಮಾಧ್ಯಮಗಳಿಂದ ಅತ್ಯಂತ ನಿಕೃಷ್ಟ ಪದಗಳಿಂದ ನಿಂದನೆಗೆ ಒಳಪಟ್ಟಿದ್ದರು –…

ಅಡಿಕೆ ಕೃಷಿ – ನಾಟಿ ಮಾಹಿತಿ – ಗರಿಷ್ಠ ಇಳುವರಿಗೆ Arecanut farming – planting information – for maximum yields

ಅಡಿಕೆ ಗಿಡ ಒಂದರಲ್ಲಿ ಗರಿಷ್ಠ ಇಳುವರಿ – ೫ ರಿಂದ ೧೦ ಗೊನೆ – ಗೊನೆ ಒಂದರಲ್ಲಿ ೨೦೦ ರಿಂದ ೩೦೦…

Generation – life journey ; ತಲೆಮಾರು – ಜೀವನ ಪಯಣ

ಒಂದು ತಲೆಮಾರಿಗೆ ಸುಮಾರು ೨೦ – ೩೦ ವರುಷಗಳು ಎಂದು ಗೂಗಲ್ ಹುಡುಕಾಟದಿಂದ ತಿಳಿದು – ಪ್ರತಿಯೊಬ್ಬರ ಜನನದ ಹಿಂದೆ ಎಷ್ಟು…

Kavanagalu – Sanathkumar Jain -Sanidhya Kuthlooru

ಕೋರೋಣ ಹಾವಳಿಯಿಂದಾಗಿದೆ ಇಕ್ಕಟ್ಟು ಜನಜಾಗ್ರತಿಯಿಂದಾಗಿ ದೂರವಾಗಿದೆ ಬಿಕ್ಕಟ್ಟು ಆತ್ಮ ನಿರ್ಭರ ಕೈಜೋಡಿಸಿದೊಡೆ ಒಗ್ಗಟ್ಟು ಪಲಾಯನವಾದಿಯಾದೊಡೆ ಜೀವನವೇ ಕಗ್ಗಂಟು ಸ್ವಾವಲಂಬನೆ ಕಷ್ಟವಾದರೂ ಬದುಕಿಗೆ…

ಶ್ರದಾಂಜಲಿ ಬುಲೆಟಿನ್ ಅಭಿಯಾನ – condolence bulletin campaign

ಮಾತಾ ಪಿತೃಗಳು ಕಣ್ಣಿಗೆ ಕಾಣುವ ದೇವರು ಎಂಬುದು ನಾಣ್ಣುಡಿ – ಜನಸಾಮಾನ್ಯರಾದ ನಾವೆಲ್ಲರು ಒಪ್ಪಿಕೊಂಡಿದ್ದೇವೆ – ಇದು ಪುಸ್ತಕದ ಬದನೇಕಾಯಿ ಆಗುವ…

ವಂಶ ವೃಕ್ಷ – ಬುಲೆಟಿನ್ ( family tree – bulletin )

ವಂಶ ವೃಕ್ಷ ಬುಲೆಟಿನ್ – ಉದ್ಯಮವಾಗಿ ಬಳಸಿ ೫೦% ಪಾಲುದಾರರಾಗಿ , ಉದ್ಯೋಗವಾಗಿ ಬಳಸಿ ೪೦% ಪಾಲುದಾರರಾಗಿ , ಮಾಹಿತಿದಾರರಾಗಿ ಬಳಸಿ…

ಇಲ್ಲಿ ಹುಡುಕಿ

ಹೆಚ್ಚಿನ ಮಾಹಿತಿ ಹಾಗೂ ತರಬೇತಿಗಾಗಿ ಸಂಪರ್ಕಿಸಿ ಶುಭಕರ ಹೆಗ್ಗಡೆ Promoter: www.avyakthabulletin.com              Phone:7338609401 Email:[email protected] ಗಿರೀಶ್…

Shashikantha Ariga Pandyappereguttu

The Divine God and the Pancha Sutras for the holistic development of life – ದೈವ ದೇವರು ಮತ್ತು ಬದುಕಿನ ಸಮಗ್ರ ಅಭಿವೃದ್ಧಿಗೆ ಪಂಚ ಸೂತ್ರಗಳು

ಬರ್ತ್ ಡೇ ಬುಲೆಟಿನ್ಮ್ಯಾರೇಜ್ ಡೇ ಬುಲೆಟಿನ್ಪ್ರೊಫ್ಫೆಷನ್ ಬುಲೆಟಿನ್ಬಿಸಿನೆಸ್ ಬುಲೆಟಿನ್ಕಂಡೊಲೆನ್ಸ ಬುಲೆಟಿನ್ಜಾಗತಿಕ ಮಟ್ಟದ ಅತ್ಯಂತ ಪ್ರಭಾವಿ ಮತ್ತು ವೇಗದ ಮಾಧ್ಯಮ ಇಂದು ಮೊಬೈಲ್…

Avyaktha vachanagalu

ಹೆದರಿಸಿ ಬದುಕುವ ಬದುಕು ಬೇಡ ಎದುರಿಸಿ ಬದುಕುವ ಬದುಕು ಬೇಕು ಹೆದರಿಸಿ ಎದುರಿಸಿ ಆಯ್ಕೆ ನಿನ್ನದಯ್ಯಾ …………………. ಅವ್ಯಕ್ತ ಅರಸು ಖಜಾನೆಯಿಂದ…

The importance of photo publication – ಭಾವಚಿತ್ರ ಪ್ರಕಟಣೆಯ ಮಹತ್ವ

ಭಾವಚಿತ್ರ ಪ್ರಕಟಣೆಯ ಮಹತ್ವ ಅವ್ಯಕ್ತ ಬುಲೆಟಿನ್ ವತಿಯಿಂದ ಬೇರೆ ಬೇರೆ ಬುಲ್ಲೆಟಿನ್ಗಳ ಹೆಸರಿನಲ್ಲಿ ಭಾವಚಿತ್ರ ಪ್ರಕಟಣೆಗೆ ಅವಕಾಶ ಕಲ್ಪಿಸಿದ್ದು – ನಾವು…

Renovation Ananthanatha swamy Jain temple Ichilampady ಜೀರ್ಣೋದ್ದಾರ – ಇಚಿಲಂಪಾಡಿ ಅನಂತನಾಥ ಸ್ವಾಮಿ ಬಸದಿ

 ಉದ್ಯಪ್ಪ ಅರಸರಿಂದ ನಿರ್ಮಿಸಲ್ಪಟ್ಟ ಇಚಿಲಂಪಾಡಿ ಅನಂತನಾಥ ಸ್ವಾಮಿ ಬಸದಿ – ಪ್ರಸ್ತುತ ಉದ್ಯಪ್ಪ ಅರಸರ ಮುಂದಾಳುತ್ವದಲ್ಲಿ ಜೀರ್ಣೋದ್ದಾರಅಧ್ಯಕ್ಸರು – ಶುಭಾಕರ ಹೆಗ್ಗಡೆ…

Purchase Bulletin – ಬೇಕಾಗಿದೆ

ಪಾರ್ಚಸ್  ಬುಲೆಟಿನ್ – ಯಾವುದೇ ವಸ್ತು , ವಾಹನ , ಭೂಮಿ , ಮನೆ ನಿವೇಶನ , ಜಾನುವಾರುಗಳು , ಅಂಗಡಿ,…

Sales bulletin -For sale

Sandesh – Sanidhya – Kuthlooru

Daivaradane Bulletin -ದೈವಾರಾಧನೆ ಬುಲೆಟಿನ್

ಮೂಲ ದೈವಾರಾಧನೆ ಮರು ಸ್ಥಾಪಿಸಲು ನಿಮ್ಮ ನಮ್ಮ ಒನ್ಲೈನ್ ವೇದಿಕೆಅರಸು ಪದ್ದತಿಯ ನ್ಯಾಯಾಂಗ ಪದ್ದತಿಯೇ ದೈವಾರಾಧನೆಅರಸು ತನ್ನ ವ್ಯಾಪ್ತಿಯಲ್ಲಿ ಯಾರೇ ತಪ್ಪು…

Independent to country, life and God -ದೇಶ, ಜೀವನ ಮತ್ತು ದೇವರಿಗೆ ಸ್ವತಂತ್ರ

Start online life Today – Mind work – Work from Home – Innovation work –  Helps…

Innovation Bulletin – ಆವಿಸ್ಕಾರದ ಬುಲೆಟಿನ್

ಹೊಸ – ವಿಚಾರಗಳು ,ಚಿಂತನೆಗಳು – ಪ್ರತಿಯೊಬ್ಬ ಮಾನವರಲ್ಲಿ ಹುಟ್ಟುವುದು ಸ್ವಾಭಾವಿಕ. ಅವುಗಳು ಚಿಂತನ ಮಂಥನ ಅನುಷ್ಠಾನದಗ ಮಾತ್ರ ನಮ್ಮಲ್ಲಿ ಇರುವ…

Best Students Bulletin 2020

ಬೆಸ್ಟ್ ಸ್ಟೂಡೆಂಟ್ಸ್ ಬುಲೆಟಿನ್ ೨೦೨೦ಪ್ರತಿ ವಿದ್ಯಾಸಂಸ್ಥೆಯಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ನಮಗೆ ಕಳುಹಿಸಿ. ಆ ಭಾವಚಿತ್ರವನ್ನು ನಮ್ಮ ಸಂಸ್ಥೆ ಅವ್ಯಕ್ತಬುಲ್ಲೆಟಿನಿನಲ್ಲಿ…

Avyaktha Vachanagalu

ಸ್ವಾವಲಂಬಿ ದೇವಸ್ಥಾನ ಮಲ್ಪದಿದ್ದೊಡೆಸ್ವಾವಲಂಬಿ ದೈವಸ್ಥಾನ ಮಲ್ಪದಿದ್ದೊಡೆ ಸ್ವಾವಲಂಬಿ ಬದುಕು ಅಸಾದ್ಯವೆಂದ ……………………………………….ಅವ್ಯಕ್ತ ಸಂಪತ್ತಿನ ಕುಬೇರ ಸ್ವಾವಲಂಬಿ ದೇವಾಲಯ ಅಲ್ಲ ಜನರ ಸಂತೆ…

ಬೆಳಕಿನ ಬದುಕು – Online life

ನಾವು ಇನ್ನು ಕೂಡ ದೀಪದ ಬೆಳಕಿನಿಂದ ಹೊರಬಂದು – ವಿದ್ಯುತ ಬಳಕೆಗೆ ಮುಂದೆ ಸಾಗಿ – ಸೂರ್ಯಬೆಳಕಿನತ್ತ ಸಾಗಬೇಕಾಗಿದೆ. ವಾಟ್ಸಪ್ಪ್ ಎಂಬ…

ಆನಲೈನ್ ಶಿಕ್ಸಣ – ಶಿಕ್ಸಣ ಅಂದರೆ ಏನು?

ಅಕ್ಷರ ಜ್ಞಾನವನ್ನು ಕಳಿಸುವುದು ಮತ್ತು ಅಕ್ಷರ ಜ್ಞಾನದೊಂದಿಗೆ ಸಂಸ್ಕಾರವನ್ನು ಕಳಿಸುವುದು – ಇವುಗಳ ಪೈಕಿ ಎರಡನೆಯದ್ದು ಜನಸಾಮಾನ್ಯರ ಆಯ್ಕೆ. ವಾಸ್ತವ ಮಾತ್ರ…

Avyaktha vachanagalu- ಅವ್ಯಕ್ತ ವಚನಗಳು

ವಾಟ್ಸಪ್ಪ್ ಬಳಕೆದಾರನ ಕೈಯಲ್ಲಿ ಚಿನ್ನದ ಘನಿ ವಾಟ್ಸಪ್ಪ್ ಬಳಕೆಯರಿಯದವನ ಕೈಯಲ್ಲಿ ಕಸದ ತೊಟ್ಟಿ ವಾಟ್ಸಪ್ಪ್ ಬಳಕೆ ವಿದ್ಯೆ ತೊಟ್ಟಿ ಚಿನ್ನದ ಘಣಿಯಾಗುವುದೆಂದ…

Online Education – Part -1,ಆನಲೈನ್ ಶಿಕ್ಷಣ – ಭಾಗ -!

ದೇವರು ಪ್ರಕೃತಿ ಮತ್ತು ಮಾನವರ ಕೊಡುಗೆ – ಕೊರೊನದ ಫಲವಾಗಿ ಆನಲೈನ್ ಶಿಕ್ಷಣ ಕೂಗು ಪ್ರಪಂಚದ ಮೊಲೆ ಮೂಲೆಯಿಂದ ಕೇಳಿ ಬರುತಿದೆ.…

Avyaktha vachanagalu -ಅವ್ಯಕ್ತ ವಚನಗಳು

ಆನಲೈನ್ ಶಿಕ್ಷಣ ಆನಲೈನ್ ಬದುಕುಆಫ್ ಲೈನ್ ಶಿಕ್ಷಣ ಆಫ್ ಲೈನ್ ಬದುಕುಆನಲೈನ್ ಆಫ್ ಲೈನ್ ನಿನಗೆ ಬಿಟ್ಟುದಯ್ಯ ……………….avyaktha

ಅವ್ಯಕ್ತ ಬುಲೆಟಿನ್ – ಏನು – ಯಾಕೆ – ಯಾರಿಂದ – ಬೇಕಿತ್ತಾ – ………?

ಅವ್ಯಕ್ತ ಬುಲೆಟಿನ್ ಬಗ್ಗೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ‘ದೇವರ ಸಂಕ್ಷಿಪ್ತ ಮಾಹಿತಿ’ – ದೇವರು(ದೇವಾಲಯ) , ವಿಷಯ ಮತ್ತು ಮಾನವರ ಬಗ್ಗೆ…

Avyaktha vachangalu – ಅವ್ಯಕ್ತ ವಚನಗಳು

ದೇವ ಪ್ರತಿಷ್ಠೆ ದೈವ ಪ್ರತಿಷ್ಠೆದೇವ ಪೂಜೆ ದೈವ ಪೂಜೆಮಾನವ ಬದುಕಿನ ನಾಟಕ ಪರಿಯೆಂದ ………………………….ಅವ್ಯಕ್ತ ಮನದಿ ದೇವ ಪ್ರತಿಷ್ಠೆ ಸನ್ಮಾರ್ಗಕ್ಕೆ ಒತ್ತುಮನದಿ…

Necessity of Birthday Bulletin

Everybody knows birthday – one need not explain it – but one word bulletin added to…

Family tree bulletin

Family tree bulletin one step further of family tree , it gives more   information and helps…

success in three days -ಸಕ್ಸಸ್ ಇನ್ ಥ್ರೀ ಡೇಸ್

ಮೂವತ್ತು ದಿನಗಳಲ್ಲಿ ಯೆಶಸ್ಸು ಎಂಬ ನಾಮಾಂಕಿತದ ಪುಸ್ತಕ ಸುಮಾರು ೩೮ ವರುಷಗಳ ಹಿಂದೆ ಮೈಸೂರು ಗ್ರಂಥಾಲಯದಲ್ಲಿ ಓದಿದ ನೆನಪು – ಬಳಿಕ…

Umakantha Ariga – Pandyappereguttu

ಯೋಗೀಶ್ – ಚಾಲಕರು -ಜೀಪು – ಉದನೆ

ದೇವಾಲಯ – ಅಂದು – ಇಂದು – ಮುಂದು

ದೇವರು ಇರುವ ಸ್ಥಳ ದೇವಾಲಯ. ದೇವರು ಯಾರು – ಹುಟ್ಟು ಸಾವಿನ ಪ್ರಯಾಣದಲ್ಲಿ – ಸುಖ ಶಾಂತಿ ನೆಮ್ಮದಿಯ ಬದುಕಿನ ಕಲೆಯನ್ನು…

Jayantha M- Painter – Kalenja

ಅರಸರಪದ್ಧತಿ ಕಪ್ಪಕಾಣಿಕೆ – ಪ್ರಜಾಪದ್ದತಿ ತೆರಿಗೆ – ಬದುಕಿಗೆ ನೆಮ್ಮದಿ ಎಲ್ಲಿ ?

ಅಂದಿನ ಅರಸರು ತಮ್ಮ ವ್ಯಾಪ್ತಿಯ ಜನರಿಂದ ಕಪ್ಪಕಾಣಿಕೆ ಪಡೆದು ತಮ್ಮ ಖಜಾನೆಯನ್ನು ತುಂಬಿಸಿಕೊಂಡು – ಅದರ ಬಳಕೆಯಿಂದ ಅವರ ಆಡಳಿತ ಸುಗಮವಾಗಿ…

ಸರಿ ತಪ್ಪು ಮತ್ತು ನ್ಯಾಯ ಅನ್ಯಾಯಗಳ ಮೌಲ್ಯ ಮಾಪನ

ನಾವು ವಾಹನ ಚಲಾಯಿಸುವಾಗ ಮುಂದಿನ ದಾರಿಯನ್ನು ನೋಡಿಕೊಂಡು ಚಲಾಯಿಸುವುದು ವಾಡಿಕೆ, ಆದರೆ ಇನ್ನೊಬ್ಬ ಚಾಲಕ ವಾಹನ ನಡೆಸುವುದನ್ನೇ ನೋಡಿಕೊಂಡು ನಡೆಸಿದಲ್ಲಿ ಅಪಘಾತ…

ನ್ಯಾಯಕ್ಕಾಗಿ ಹೋರಾಟ – ಯಾರು ? ಎಲ್ಲಿ ? ಹೇಗೆ ?ಯಾರ ವಿರುದ್ಧ ?

ನ್ಯಾಯಕ್ಕಾಗಿ ಹೋರಾಟ – ನ್ಯಾಯ ವಂಚಿತ ವ್ಯಕ್ತಿ, ನ್ಯಾಯಾಲಯದಲ್ಲಿ, ನ್ಯಾಯವಾದಿಯ ಮೂಲಕ, ಯಾರಿಂದ ತಾನು ನ್ಯಾಯ ವಂಚಿಲ್ಸಲ್ಪಟ್ಟಿದ್ದೇನೋ ಆತನ ವಿರುದ್ಧ ದಾವೆ…

ವಾಟ್ಸಪ್ಪ್ ಮತ್ತು ಫೇಸ್ಬುಕ್ ಪೂಣ್ಯತ್ಮನ ಭಿಕ್ಷೆ – ಉಪಯೋಗಿಸೋಣ

ವಾಟ್ಸಪ್ಪ್ ಮತ್ತು ಫೇಸ್ಬುಕ್ ಪುಣ್ಯಾತ್ಮ ಪುಕ್ಕಟೆಯಾಗಿ ಜನಸಾಮಾನ್ಯರಾದ ನಮಗೆ ಕೊಟ್ಟಿದ್ದು ಅದನ್ನು ನಾವು ನಮ್ಮ ಸ್ವಾರ್ಥಕ್ಕೆ ಮಾತ್ರ ಬಳಸದೆ ಮಾನವ ಕುಲಕೋಟಿಯ…

ವಾಟ್ಸಪ್ಪ್ ಮತ್ತು ಫೇಸ್ಬುಕ್ ಮಾಲೀಕರಾದ ಮಾರ್ಕ್ ಝುಕೆರ್ಬೆರ್ಗ್ರವರಲ್ಲಿ ಮನವಿ

“ನಿಮ್ಮಿಂದ ಆವಿಸ್ಕಾರಗೊಂಡು ಅತ್ಯಂತ ವೇಗದಲ್ಲಿ ಮುನ್ನಡೆಯುತಿರುವ ಸಂಸ್ಥೆಗಳಾದ ವಾಟ್ಸಪ್ಪ್ ಮತ್ತು ಫೇಸ್ಬುಕ್ – ಜನ ಮನ್ನಣೆ ಗಳಿಸಿ, ಜೀವನದ ವೇಗವನ್ನು ವೃದ್ಧಿಸಿ,…

Muniraja Renjala – Moodibidri

ಫೇಸ್ಬುಕ್ ಮತ್ತು ವಾಟ್ಸಪ್ಪ್ ನಮ್ಮ ಅಭಿವೃದ್ಧಿಗೆ ಮಾತ್ರ ಬಳಸೋಣ

ನಿರಂತರ ಆವಿಸ್ಕಾರಗಳು ನಮಗೆ ವಿಪುಲವಾದ ಸವಲತ್ತುಗಳನ್ನು ಕಲ್ಪಿಸಿದೆ. ಅದರಲ್ಲಿ ಫೇಸ್ಬುಕ್ ಮತ್ತು ವಾಟ್ಸಪ್ಪ್ ಮುಂಚೂಣಿಯಲ್ಲಿದ್ದು ಪ್ರತಿಯೊಬ್ಬ ಮಾನವರಿಗೂ ಕೂಡ ಮಾಧ್ಯಮ ಸೌಲಭ್ಯವನ್ನು…

Sanathkumar Jain and Sandhya

Shashikantha Ariga and Vanamala

ಅವ್ಯಕ್ತ ವಚನಗಳು

ಫೇಸ್ಬುಕ್ ಬದುಕು ವಾಟ್ಸಪ್ಪ್ ಬದುಕುನ್ಯೂಸ್ ಬದುಕು ಪೇಪರ್ ಬದುಕುಗೊತ್ತು ಗುರಿಯಿಲ್ಲದ ಬದುಕೆಂದ —————–ಅವ್ಯಕ್ತ ಫೇಸ್ಬುಕ್ ಜನಕನ ಅಂಬೋಣವಾಟ್ಸಪ್ಪ್ ಜನಕನ ಅಂಬೋಣಮಾನವ ಬದುಕಿಗೆ…

Even way more On line casinos Will certainly Not Necessarily mean Far more Gamblers

If you desire to go for the most suitable port system performance products so that you…

ಸೇವೆ ಸಂಪಾದನೆ – ನೆಮ್ಮದಿ ಬದುಕು

ಮಾನವರಿಗೆ ಬೇಕಾದ ವಸ್ತುಗಳ ಒದಗಿಸುವ ಕಂಪನಿ ಇಂದು ಪ್ರಪಂಚಕ್ಕೆ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗ , ಅದೇ ರೀತಿಯಲ್ಲಿ ಇನ್ನು ಹಲವಾರು ದಾರಿಗಳು…

Shubhakara Heggade Ijilampady Beedu -Family tree Bulletin

Chandraraja Heggade Ijilampady Beedu – Family tree bulletin

Jagadguru Karmayogi charukeerty Bhattaraka Swamiji – Shravanabelagola

ಬಿಲ್ಲವ ಬುಲೆಟಿನ್ – Billava Bulletin

ಉದ್ಯಪ್ಪ ಅರಸು ಪೀಠದಲ್ಲಿ ಕುಳಿತ ಅರಸನಾಗಿ ಅಂದರೆ ಪ್ರಜೆಗಳ ಸರ್ವತೋಮುಖ ಅಭಿವೃದ್ದಿಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಹಾಕಿ ಮುನ್ನೆಡೆಸುವ ಜವಾಬ್ದಾರಿ ನನ್ನ ಹೆಗಲ…

Mahaveer Jain and Sowmya

error: Content is protected !!! Kindly share this post Thank you
× How can I help you?