ನಮ್ಮ ಸೇವೆ ನಮಗೆ ಅನಿವಾರ್ಯ – Our service is indispensable to us

Share this

ನಮ್ಮನ್ನು ನಾವು ಸಮಾಜಕ್ಕೆ ಪರಿಚಯಿಸುವುದರಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಅನ್ಯರಿಂದ ಯಾ ನಮ್ಮನ್ನು ನಾವೇ ಪರಿಚಯ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮೊಬೈಲ್ ಕಂಪ್ಯೂಟರ್ ಜ್ಞಾನವನ್ನು ಕರಗತ ಮಾಡಿಕೊಂಡಿರುವ ನಾವು ಸಮರ್ಪಕ ರೀತಿಯಲ್ಲಿ ಬಳಸದಿರುವುದೇ ಕಾರಣವಾಗಿದ್ದು ಪರಿಹಾರದ ಬಗ್ಗೆ ಚಿಂತಿಸಿ ಕನಿಷ್ಠ ವೆಚ್ಚದಲ್ಲಿ ಈ ಕಾರ್ಯವನ್ನು ಮಾಡುವತ್ತ ಗಮನ ಹರಿಸಬೇಕು. ಇದರ ಪ್ರಯೋಜನ ಅಪಾರ -ಸಂಪಾದನೆಗೆ ದಾರಿ , ಮೊಬೈಲ್ ಸದ್ಬಳಕೆ ಮತ್ತು ಅಭಿವೃದ್ಧಿ ಸಾಧನವಾಗಿ ಬಳಕೆ , ವ್ಯಕ್ತಿಗತ ಸ್ಥಾನ ಮಾನದಲ್ಲಿ ಗಣನೀಯ ಏರಿಕೆ, ಇತ್ಯಾದಿ …. ನಮ್ಮ ಬದುಕಿನ ಬೆಳವಣಿಗೆಗೆ ರಾಜ ಮಾರ್ಗ ದೊರಕಲಿದೆ .

See also  ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ,ಶ್ರೀ ಜೈನ ಮಠ ದಾನಶಾಲಾ ಕಾರ್ಕಳ ಅವರ ೭೦ನೇ ಹುಟ್ಟುಹಬ್ಬದ ಶುಭಾಶಯಗಳು

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you