ಇಚಿಲಂಪಾಡಿ ಬೀಡು ಕುಟುಂಬ ಸೇವಾ ಒಕ್ಕೂಟ – Ichilampady Beedu Service Federation

ಶೇರ್ ಮಾಡಿ

ಪದ್ಮರಾಜ ಹೆಗ್ಗಡೆ – ಉದಯಪ್ಪ ಅರಸು ಪಟ್ಟವಾಗಿ ೧೯೫೭ನೇ ಇಸವಿಯಲ್ಲಿ ದೈವಾಧೀನರಾದರು
ಇವರಿಗೆ ಎರಡು ಸಹೋದರಿಯರು –
ಒಂದು ಸಹೋದರಿಯ ಮಕ್ಕಳು ಕುಂಚ್ನನ್ನ ಹೆಗ್ಗಡೆ ಮತ್ತು ಪದ್ಮಾವತಿ
ಇನ್ನೊಂದು ಸಹೋದರಿಯ ಮಕ್ಕಳು – ಚಂದ್ರರಾಜ ಹೆಗ್ಡೆ , ಭೋಜರಾಜ ಹೆಗ್ಡೆ , ನೇಮಿರಾಜ ಹೆಗ್ಡೆ ಮತ್ತು

ಕುಂಚ್ನಣ್ಣ ಹೆಗ್ಗಡೆ – ಉದ್ಯಪ್ಪ ಅರಸು ಪಟ್ಟವಾಗಿ ೨೧. ೧೧. ೧೯೮೦ ರ ತನಕ ಆಡಳಿತ ನಡೆಸಿಕೊಂಡು ಬಂದಿದ್ದರು
ಚಂದ್ರರಾಜ ಹೆಗ್ಗಡೆ – ಅರಸು ಪಟ್ಟ ರಹಿತವಾಗಿ ೧೯೯೫ ರಿಂದ ೧೯೯೮ರ ತನಕ ಆಡಳಿತ ನಡೆಸಿಕೊಂಡು ಬಂದಿದ್ದರು
ಯುವರಾಜ ಬಲ್ಲಾಳ್ – ಅರಸು ಪಟ್ಟ ರಹಿತವಾಗಿ ೧೯೯೮ ರಿಂದ ೨೦೧೨ ರ ತನಕ ಆಡಳಿತ ಮಾಡಿದ್ದರು
ಶುಭಾಕರ ಹೆಗ್ಗಡೆ – ಚಂದ್ರರಾಜ ಹೆಗ್ಗಡೆಯವರ ಹಿರಿಯ ಪುತ್ರ – ೨೦೧೪ . ೨. ೧೯ ರಂದು ಉದ್ಯಪ್ಪ ಅರಸು ಪಟ್ಟ – ಆಡಳಿತ ಮುಂದುವರಿಯುತಿದೆ

See also  Sales bulletin -For sale

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?