Avyaktha vachanagalu

ಶೇರ್ ಮಾಡಿ

ಹೆದರಿಸಿ ಬದುಕುವ ಬದುಕು ಬೇಡ
ಎದುರಿಸಿ ಬದುಕುವ ಬದುಕು ಬೇಕು
ಹೆದರಿಸಿ ಎದುರಿಸಿ ಆಯ್ಕೆ ನಿನ್ನದಯ್ಯಾ …………………. ಅವ್ಯಕ್ತ

ಅರಸು ಖಜಾನೆಯಿಂದ ದೈವಾಲಯ ದೇವಾಲಯ
ಭಿಕ್ಷೆ ಬೇಡಿ ದೈವಾಲಯ ದೇವಾಲಯ
ದೈವ ದೇವರು ಭಿಕ್ಷೆ ಕೊಟ್ಟವರಲ್ಲಿಹರು ……………….. .ಅವ್ಯಕ್ತ

ದುಡಿದು ಕಟ್ಟುವ ಜಿನಾಲಯ
ಬೇಡಿ ಕಟ್ಟುವ ಜಿನ ಲಯ
ಜಿನಾಲಯ ಜಿನ ಲಯ ಮುಂದಿದೆ …………………… .ಅವ್ಯಕ್ತ

See also  ಅರಸರಪದ್ಧತಿ ಕಪ್ಪಕಾಣಿಕೆ - ಪ್ರಜಾಪದ್ದತಿ ತೆರಿಗೆ - ಬದುಕಿಗೆ ನೆಮ್ಮದಿ ಎಲ್ಲಿ ?

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?