ಇಚ್ಲಂಪಾಡಿ :ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ “

ಶೇರ್ ಮಾಡಿ

ಇಚ್ಲಂಪಾಡಿ:ಇದೇ ಬರುವ ದಿನಾಂಕ 08-05-2023 ನೇ ಸೋಮವಾರ ಸಾಯಂಕಾಲ ಗಂಟೆ 5.30 ಕ್ಕೆ ಸರಿಯಾಗಿ ಬಿಜೇರು ಉಮೇಶ್ ಗೌಡರ ಮನೆಯ ಮುಂಭಾಗದಲ್ಲಿ ಹಾಕುವ ದೀಪಾಲಂಕೃತವಾದ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ ” ಎಂಬ ಪುಣ್ಯ ಕಥಾಭಾಗವನ್ನು  ಆಡಿತೋರಿಸಲಿದ್ದಾರೆ .

|| ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ||” ಶ್ರೀ ದೇವಿ ಮಹಾತ್ಮೆ “||
See also  Annapoorneshwari Temple Baremelu Ichilampady

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?