ಇಚ್ಲಂಪಾಡಿ :ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ “

Share this

ಇಚ್ಲಂಪಾಡಿ:ಇದೇ ಬರುವ ದಿನಾಂಕ 08-05-2023 ನೇ ಸೋಮವಾರ ಸಾಯಂಕಾಲ ಗಂಟೆ 5.30 ಕ್ಕೆ ಸರಿಯಾಗಿ ಬಿಜೇರು ಉಮೇಶ್ ಗೌಡರ ಮನೆಯ ಮುಂಭಾಗದಲ್ಲಿ ಹಾಕುವ ದೀಪಾಲಂಕೃತವಾದ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ ” ಎಂಬ ಪುಣ್ಯ ಕಥಾಭಾಗವನ್ನು  ಆಡಿತೋರಿಸಲಿದ್ದಾರೆ .

|| ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ||” ಶ್ರೀ ದೇವಿ ಮಹಾತ್ಮೆ “||
See also  48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ತಾರೀಕು 21 -02 -2020 ನೇ ಶುಕ್ರವಾರ ಶ್ರೀ ಗಂಗಾಧರೇಶ್ವರ ಇಚಿಲಂಪಾಡಿ ಶಂಕದ್ವೀಪ , ದೇವಸ್ಥಾನದಲ್ಲಿ ರಾತ್ರಿ ಗಂಟೆ 9 :30 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ತುಳು ಯಕ್ಷಗಾನ ಬಯಲಾಟ ವಜ್ರ ಮಯೂರಿ

Leave a Reply

Your email address will not be published. Required fields are marked *

error: Content is protected !!! Kindly share this post Thank you