ಯಜಮಾನ – ಶುಭಾಕರ ಹೆಗ್ಗಡೆ – ಸಹೋದರರು ಮತ್ತು ಸಹೋದರಿಯರು
ದೈವಗಳು – ಗುಡಿಯಲ್ಲಿ – ಮಹಿಸಂದಾಯ , ರಕ್ತೇಶ್ವರಿ, ಕಟ್ಟೆಯಲ್ಲಿ – ಪಂಜುರ್ಲಿ , ಗುಳಿಗ , ರಕ್ಷಸು
ಗುಡಿಯಲ್ಲಿ – ಪಂಜುರ್ಲಿ , ಕಲ್ಲುರ್ಟಿ
ತಂಬಿಲ ಸೇವೆ – ೨ ಸಲ , ಪತ್ತನಾಜೆ ಮತ್ತು ದೀಪಾವಳಿ
ಗಗ್ಗರ ಸೇವೆ – ಸುಮಾರು ೧೦ ವರುಷ ವಾರ್ಷಿಕ ಸೇವೆ , ತದನಂತರ ಮೂರು ವರುಷಕ್ಕೊಮ್ಮೆ , ಪ್ರಸ್ತುತ ಅನುಕೂಲಕ್ಕೆ ತಕ್ಕಂತೆ
ಮಹಿಮೆ – ಅಜ್ಜನ ಕಾಲದಲ್ಲಿ ಗುಡಿಯಲ್ಲಿರುವ ಪಂಜುರ್ಲಿ -ಅಜ್ಜನವರು ಹೇಳಿದ ಮಾತನ್ನು ನಡೆಸಿಕೊಡುತಿತ್ತು
ನನ್ನ ಆಡಳಿತ ಅವಧಿಯಲ್ಲಿ – ಗುಡಿಯಲ್ಲಿರುವ ಪಂಜುರ್ಲಿ ಕಟ್ಟಿದ ನೇಮದಲ್ಲಿ ಆಪ್ತನೊಬ್ಬನು ಮನೆಗೆ ಎರಡು ಬಗೆಯುವುದನ್ನು
ಬಹಿರಂಗವಾಗಿ ಎಚ್ಚರಿಕೆ ಮತ್ತು ಶಿಕ್ಷೆ ಕೊಟ್ಟದ್ದು
ದೈವದ ಬಗ್ಗೆ ಒಂದು ಮತ್ತು – ದಾರಿ ತಪ್ಪಿದವರಿಗೆ ದಾರಿ ತೋರಿಸುವ ಮತ್ತು ಪಾಲಿಸುವಂತೆ ಮಾಡುವ ಪೂರ್ವಜರು ನಮಗೆ ಮಾಡಿ ಕೊಟ್ಟಿರುವ ನ್ಯಾಯಾಂಗ ವ್ಯವಸ್ಥೆ. ನೂರಕ್ಕೆ ನೂರು ಪರಿಪಾಲನೆ