
ಇಚಿಲಂಪಾಡಿ ಬೀಡು ಉಳ್ಳಾಕುಲು ಹಾಗೂ ಇತರ ದೈವಗಳ ಪೂಜಾರಿ ರಾಮಣ್ಣ ಕುರಿಯಳಕೊಪ್ಪ (ಕಡಬ) ಅವರು ದಿನಾಂಕ ೭-೬-೨೦೨೫ರಂದು ಸಂಜೆ ೩:೪೫ಕ್ಕೆ ದೈವಾಧೀನರಾಗಿದ್ದಾರೆ ಎಂಬ ದುಃಖದ ಸುದ್ದಿಯಿಂದ ಮನಸ್ಸು ಖಿನ್ನವಾಗಿದೆ. ದೈವಪೂಜಾ ಸೇವೆಗೆ ಸಮರ್ಪಿತ ಬದುಕು ನಡಿಸಿದ್ದ ಅವರು, ನಮ್ಮ ಧಾರ್ಮಿಕ ಪರಂಪರೆಗೆ ಅಮೂಲ್ಯ ಕೊಡುಗೆ ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಕುಟುಂಬದವರಿಗೆ ಈ ದುಃಖವನ್ನು ತಾಳುವ ಶಕ್ತಿಯನ್ನು ದೇವರು