Ananthanatha Swamy Jain temple Ijilampady – ಅನಂತನಾಥ ಸ್ವಾಮಿ ಬಸದಿ ಇಜಿಲಂಪಾಡಿ

ಶೇರ್ ಮಾಡಿ

ಶಿಲಾಮಯ ಅನಂತನಾಥ ಸ್ವಾಮಿ ಬಸದಿ
ಭೋಜನ ಕೊಠಡಿ
ಗೋಪುರ
ಶಿಲಾಮಯ ಬಾವಿ ಕಟ್ಟೆ

ಉಳ್ಳಾಕುಲು ದೈವಸ್ಥಾನ
ಶಿಲಾಮಯ ಕ್ಷೇತ್ರಪಾಲ ದೇವರು
ನಾಗದೇವರ ಕಟ್ಟೆ

ಜೈನರ ಸೇವಾ ಒಕ್ಕೂಟದ ಕಾರ್ಯಚಟುವಟಿಕೆ
ಬಸದಿಗೆ ಒಂದರಂತೆ ಅಧ್ಯಕ್ಷರ ನೇಮಕ
ಸುಮಾರು ಹತ್ತು ಬಸದಿಗೆ ಒಂದರಂತೆ ಸಂಚಾಲಕರ ನೇಮಕ
ಪ್ರತಿ ಜೈನರಿಗೆ ಸೇವಾ ಒಕ್ಕೂಟದ ಉಚಿತ ಸದಸ್ಯತ್ವ
ಪ್ರತಿ ಸದಸ್ಯರಿಗೆ ತಮಗೆ ತೋಚಿದ ಸೇವಾ ಒಕ್ಕೂಟ ರಚಿಸಿ ನಡೆಸಲು ಅವಕಾಶ
ಪ್ರತಿ ಜೈನರಿಗೆ ಅವರ ಕುಟುಂಬದ ಸೇವಾ ಒಕ್ಕೂಟ ರಚಿಸಲು ಅವಕಾಶ
ಜೈನರ ಸೇವಾ ಒಕ್ಕೂಟದ ಉದ್ದೇಶ
ಪ್ರತಿ ಜೈನರಿಗೆ ಜೈನ ಧರ್ಮದ ಅರಿವಾಗಲು ನೂತನ ವ್ಯವಸ್ಥೆ
ಚೈತನ್ಯ ಜಿನೇಶ್ವರ ತಮ್ಮೊಳಗಿರುವ ಸ್ಪಷ್ಟ ಮಾಹಿತಿ ಪ್ರತಿಯೊಬ್ಬರಿಗೆ ರವಾನೆ
ಮನೆಯೊಳಗೆ, ಬಸದಿ ವ್ಯಾಪ್ತಿ —————ಇತ್ಯಾದಿ ಭಿನ್ನತೆಗೆ ಹಂತ ಹಂತ ಪರಿಹಾರ
ಪ್ರತಿಯೊಬ್ಬರ ಸಂಪಾದನೆಯಲ್ಲಿ ಜಿನಾಲಯಕ್ಕೆ ಕನಿಷ್ಠ ಪಾಲು ನೀಡುವಂತಾಗಲು ಆವಿಸ್ಕಾರಕ್ಕೆ ಒತ್ತು
ದಿನಾಲು, ಕನಿಷ್ಠ ವಾರಕ್ಕೊಮ್ಮೆ ಜಿನಾಲಯದಲ್ಲಿ ಭಾಗವಹಿಸಲು ಸಾಮೂಹಿಕ ಪ್ರಯತ್ನ
ಜಿನಾಲಯ ಸೇವಾ ಒಕ್ಕೂಟಕ್ಕೆ ಪ್ರೇರಣೆ
ಜನಪರ, ಜೀವನ ಪರ ಮಾಧ್ಯಮ ಹುಡುಕಾಟದ ಫಲ
ಸಾವಿನೊಂದಿಗೆ ಅಂತ್ಯವಾಗುವ ಜೀವಕ್ಕೆ ಶಾಶ್ವತ ಮರುಜೀವ ನೀಡುವ ಹುಡುಕಾಟಕ್ಕೆ ದೊರೆತ ಜಯ
ಪ್ರತಿ ಮಾನವರ ಮಾತಾಪಿತೃಗಳ ನೆಲೆಯಲ್ಲಿ ತಲೆಮಾರುಗಳ ಹಿಂದೆ ಹೋದಾಗ ಜೀವರಾಶಿಗಳೆಲ್ಲ ತುಂಬಿರುವಾಗ ನಾವು ಮಾಡಲೇಬೇಕಾದ ಅಳಿಲ ಸೇವೆ ಈ ವೇದಿಕೆ.
ಉದ್ಯೋಗಕ್ಕಾಗಿ ಅಲೆದಾಟಕ್ಕೆ ಮುಕ್ತಿ
ಉದ್ಯಮ ಸ್ಥಾಪಿಸಲು ಸೂನ್ಯ ಬಂಡವಾಳದಿಂದ ಸಾಧ್ಯತೆ
ಕೆಟ್ಟ ಆಲೋಚನೆಗಳಿಗೆ ಅವಕಾಶವಿಲ್ಲದ ಒಳ್ಳ್ಳೆಯ ವಾತಾವರಣ
ಮೊಬೈಲ್ ಬಳಕೆಯ ಸದುಪಯೋಗಕ್ಕೆ ಹುಡುಕಾಟ – ದೊರೆತ ಪ್ರಯೋಜನ

See also  Swamiji Jain mutt Karkala

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?