ದೇವಾಲಯ ಸೇವಾ ಒಕ್ಕೂಟ ಯಾಕೆ ಬೇಕು ?

Share this

೧. ದೇವರು ಮತ್ತು ದೇವಾಲಯದ ಬಗ್ಗೆ ಸ್ಪಷ್ಟ ಮಾಹಿತಿ (ಶಿಕ್ಸಣ ) ಭಕ್ತರಿಗೆ ಕೊಡುವ ವ್ಯವಸ್ಥೆ ಮಾಡಲು
೨. ಭಿಕ್ಷುಕರು ಕಟ್ಟುವ ದೇವಾಲಯಗಳು ಭಕ್ತರು ಕಟ್ಟುವ ದೇವಾಲಯಗಳನ್ನಾಗಿಸಲು
೩. ವರುಷಕ್ಕೆ ಒಮ್ಮೆಯೂ ಬರುವ /ಬಾರದ ಭಕ್ತರನ್ನು ಕನಿಷ್ಠ ವಾರಕ್ಕೊಮ್ಮೆ ಬರುವಂತೆ ಪರಿವರ್ತಿಸಲು
೪. ಭಕ್ತರು ಕನಿಷ್ಠ ತಮ್ಮ ಆದಾಯದ ೧% ದೇವಾಲಯಕ್ಕೆ ನೆಮ್ಮದಿ ಬದುಕಿಗಾಗಿ ವಿಮೆ ಎಂದು ಮಾನವರಿಕೆಗೆ
೫. ಜಾತಿ ದೇವರು ದೇವಾಲಯ – ಮಾನವ ನಿರ್ಮಿತ ಅಡ್ಡಗೋಡೆ ಎಂದು ಅರಿವು ಮುಟ್ಟಿಸಲು
೬. ವೈಯಕ್ತಿಕ ಪೂಜೆಯ ಫಲ ಕನಿಷ್ಠ ಮತ್ತು ಸಾಮೂಹಿಕ ಪೂಜೆಯ ಫಲ ಗರಿಷ್ಠ – ತಿಳಿಯಪಡಿಸಲು
೭. ವಿದ್ಯಾವಂತರಿಗೆ – ದೇವರು ಮತ್ತು ದೇವಾಲಯ ಪರಿಚಯಿಸಲು
೮. ಕನಿಷ್ಠ ಒಂದು ದೇವಾಲಯದಲ್ಲಿ ಐದಕ್ಕೆ ಮಿಗಿಲಾಗಿ ಉದ್ಯೋಗ ಸೃಷ್ಟಿ ಮಾಡಲು
೯. ದೇವಾಲಯಗಳಲ್ಲಿರುವ ಅಸ್ಪ್ರಶ್ಯತೆ ನಿವಾರಿಸಲು
೧೦. ಭಕ್ತರಿಗೆ ಪಠಿಸಲು ಕ್ಷೇತ್ರಕ್ಕೊಂದು ಮಂತ್ರದ ಆವಿಸ್ಕಾರ
೧೧. ದೇವರು ದೇವಾಲಯ ಬದುಕಿನ ಒಂದು ಭಾಗ – ಶಿಕ್ಸಣದ ಒಂದು ಭಾಗವಾದರೆ ಬದುಕು ಪರಿಪೂರ್ಣ
೧೨. ಮೂಲ ದೇವರನ್ನು ನಮ್ಮ ದೇವಾಲಯದಲ್ಲಿ ಕಾಣುವ ನಮ್ಮೆಲ್ಲರ ಮನದಾಸೆ ಈಡೇರಲಿ
ಜನ ಮನದ ಮಿಡಿತ ಬರಹ ರೂಪದಲ್ಲಿ ವ್ಯಕ್ತ ಪಡಿಸಿದ್ದು ಯಾರಿಗೂ ನೋವಾಗಿದ್ದರೆ ಕ್ಷಮಿಸಿ

See also  ಶೂನ್ಯ ಬೆಂಬಲದಿಂದ ಅತಿ ಉತ್ತಮ ಕೆಲಸ ಮಾಡುವ ಕುರಿತು ವಿವರ

Leave a Reply

Your email address will not be published. Required fields are marked *

error: Content is protected !!! Kindly share this post Thank you