Social Workers Bulletin – ಸಾಮಾಜಿಕ ಕಾರ್ಯಕರ್ತರ ಬುಲೆಟಿನ್

Share this

ಸಮಾಜದ ಸುಖ ಶಾಂತಿ ನೆಮ್ಮದಿಗಾಗಿ ತಮ್ಮ ಬಾಳನ್ನೇ ಮುಡಿಪಾಗಿಟ್ಟು – ತನ್ನ ಸಮಯ ಶ್ರಮ ದುಡಿಮೆ ಸಂಪಾದನೆ ಎಲ್ಲವನ್ನು – ತಾನು ತನ್ನವರನ್ನು ಮರೆತು – ಸಮಾಜಕ್ಕಾಗಿ ಬದುಕನ್ನು ಗಂಧದ ಕೊರಡಿನಂತೆ ಸವೈಸಿದ ಆದರ್ಶ ವ್ಯಕ್ತಿಗಳು – ಊರು ಜಿಲ್ಲೆ ರಾಜ್ಜ ದೇಶ ಪ್ರಪಂಚದಲ್ಲಿ ತಮ್ಮ ಸಾಮ್ರಾಜ್ಜಾವನ್ನು ಸ್ಥಾಪಿಸಿದಾಗ ಮಾನವ ಬದುಕು ನೆಮ್ಮದಿಯ ನಿಟ್ಟುಸಿರು ಬಿಡುವ ಸುದಿನ ನಮ್ಮ ಪಾಲಿಗೆ ಬರಬಹುದು. ಆದರೆ ಉದ್ಯೋಗ ವೃತ್ತಿ ಉದ್ಯಮ ಸ್ಥಾನ ಮಾನ ಘನತೆ ಗೌರವ ರಾಜಕೀಯ ಧಾರ್ಮಿಕ ನ್ಯಾಯಾಂಗ ಕಾರ್ಯಂಗ ಶಾಸಕಾಂಗ ದೇವಸ್ಥಾನ ದೈವಸ್ಥಾನ ಪ್ರತಿ ಮಾನವರು ಸೇವಾ ಬದುಕು ಮರೆತು ವ್ಯಾಪಾರ ಬದುಕು ಆರಂಭಿಸಿ ದರೋಡೆ ಬದುಕಿನತ್ತ ಮನೋವೇಗದಲ್ಲಿ ಮುನ್ನುಗ್ಗುತಿರುವ ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಮುಖ್ಯ ವಾಹಿನಿಗೆ ತರಲು ನಮ್ಮ ಪುಟ್ಟ ಪ್ರಯತ್ನ ಇಲ್ಲಿದೆ.
ನಾವು ನಿಮ್ಮನ್ನು ಜಗತ್ತಿಗೆ ಪರಿಚಯಿಸುವ ಕೆಲಸದಲ್ಲಿ ತೊಡಗಿದ್ದೇವೆ – ನಿಮ್ಮ ಭಾವಚಿತ್ರ ಹೆಸರು ವೃತಿಯ ಹೆಸರು ಜಾತಿಯ ಹೆಸರು ಊರಿನ ಹೆಸರು ನಮಗೆ ವಾಟ್ಸಾಪ್ ಮೂಲಕ ಕಳುಹಿಸಿ. ನಿಮ್ಮ ಘನ ಕಾರ್ಯದಲ್ಲಿ ನಮ್ಮ ಅಳಿಲ ಸೇವೆ ಮುಂದಕ್ಕೆ ಜೀವನ ಬುಲ್ಲೆಟಿನಿನಲ್ಲಿ ಬದುಕನ್ನು ಪರಿಚಯಿಸುವ ಸಂಕಲ್ಪ ಹೊಂದಿದ್ದೇವೆ. ನೀವು ಇಚ್ಚಿಸಿದಲ್ಲಿ ಮಾತ್ರ ಮೊಬೈಲ್ ನಂಬರು ಪ್ರಕಟಿಸಲಾಗುವುದು
ಬಕ್ಸಕರ ಸಾಮ್ರಾಜ್ಜ ಅಳಿಸಿ ಸೇವಕರ ಸಾಮ್ರಾಜ್ಜ ಸ್ಥಾಪಿಸಲು ಕಂಕಣಬದ್ಧರಾಗೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you