ದೈವಾಲಯ ಅಭಿಯಾನ

ಶೇರ್ ಮಾಡಿ

ದೈವಾಲಯ ಅಭಿಯಾನ ಕಾರ್ಯಕ್ರಮವು ಇಚಿಲಂಪಾಡಿ ಬೀಡು ಉದ್ಯಪ್ಪ ಅರಸು ಪಟ್ಟದ ಶ್ರೀ ಶುಭಾಕರ ಹೆಗ್ಗಡೆಯವರ ನೇತೃತ್ವದಲ್ಲಿ ದಿನಾಂಕ 25 -02 -2019 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಗಿರೀಶ್ ನಾಯರ್ , ಪ್ರಕಾಶ್ ಬಂಬಿಲ ,ಕಿಟ್ಟೂ ಕಲ್ಲುಗುಡ್ಡೆ (ನರ್ತಕ),ಶಿವರಾಮ ದೇವಾಡಿಗ , ಸುಂದರ ಮಡಿವಾಳ ಉಪಸ್ಥಿತರಿದ್ದರು

https://youtu.be/payozAdeHh8

ನಮ್ಮ ಇಂದಿನ ಶಿಕ್ಷಣ ಪದ್ದತಿ ಯಾವ ರೀತಿ ಅಂದ್ರೆ ಯಾವುದೇ ಕಳ್ಳನಿಗೂ ಸಮಾಜದಲ್ಲಿ ಬದುಕಬಹುದು ,ದುರದೃಷ್ಟಕರ
https://youtu.be/L71T2ardIxs

ಕೃಷಿ ಅಭಿಯಾನ
https://youtu.be/NdUUmNDGgz4

ಪ್ರತೀ ದೇವಾಲಯಗಳನ್ನು ಜಗತ್ತಿಗೆ ಪರಿಚಯಿಸುವಂತಹ ಒಂದು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ
https://youtu.be/a5NLYTRRTmk

ದೈವಾರಾಧನೆ ಪದ್ದತಿಯ ಮೂಲ ಸ್ಥಿತಿ ಬರಬೇಕು ಅಂದ್ರೆ ಯಾರು ಕೆಲಸ ಮಾಡಬೇಕು ಹಾಗೂ ಹೇಗೆ ಕೆಲಸ ಮಾಡಬೇಕು ?

ಬಂಧುಗಳೇ ,ದೈವಾರಾಧನೆ ಎಂಬುವುದು ಜಾಗತಿಕ ಮಟ್ಟದ ಅತ್ಯಂತ ಶ್ರೇಷ್ಠ ಪದ್ದತಿ, ನ್ಯಾಯಾಲಯ ಬರೀ ಸುಳ್ಳು

ಜ್ಯೋತಿಶ್ಶಾಸ್ತ್ರ ನಿಜಾನಾ ಅಥವಾ ಸುಳ್ಳಾ ????

ಕಲ್ಲುರ್ಟಿ ದೈವ ಇಚಿಲಂಪಾಡಿ ಬೀಡು
https://youtu.be/0U5FSE6h4sM
ದೈವಾಲಯ ಅಭಿಯಾನ
ಇಚಿಲಂಪಾಡಿ
ಬೂಳ್ಯ -ರಾಶಿ ಬೂಳ್ಯ
ದೈವಾರಾಧನೆ ಅಂದು ಮಿತ್ರ ಇಂದು ಶತ್ರು
See also  ದೈಯೊಂಕುಲು ಗುಡ್ಡೆ ,ಇಚಿಲಂಪಾಡಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?