
Date of Death 30.3.2020
ಹಳ್ಳದಕೇರಿ ಮೈಸೂರ್ ಪ್ರತಿಷ್ಠಿತ ಉದ್ಯಮಿ  ಟೋಪಿವಾಲ ಕುಟುಂಬದವರು – ಪ್ರಾಥಮಿಕ ಶಿಕ್ಸಣ ಪಡೆದ  – ಕಲಾಕೃತಿ ಉದ್ಯೋಗ – ಒಡಹುಟ್ಟಿದವರು , ಯಂ ಪಿ  ಅಧಿರಾಜಯ್ಯ , ಯಂ ಪಿ ಶಾಂತಿರಾಜಯ್ಯ , ಮಾಲಿನಿ ,ಗಾನ, ಬೇಬಿ – ಇಚಿಲಂಪಾಡಿ ಬೀಡು ಚಂದ್ರರಾಜ ಹೆಗ್ಗಡೆಯವರ ಪುತ್ರಿ ವಿಜಯ ಧರ್ಮಪತ್ನಿ – ಮಕ್ಕಳು ಶ್ರುತಿ ಸಾಗರ್ , ಸ್ಫೂರ್ತಿ ಅಳಿಯ  ವಿಕ್ರಂ  
ಜೈನ ಧರ್ಮದಲ್ಲಿ ಹುಟ್ಟಿ –  ಜೈನ ಧರ್ಮದ ತತ್ವ ಸಿದ್ದಂತಾಗಳನ್ನು ಬದುಕಿನುದ್ದಕ್ಕೂ ಅನುಷ್ಠಾನ ಮಾಡಿದ ವ್ಯಕ್ತಿತ್ವ, ಮೃದು ಸವಿಯಾದ ಮಿತ ಮಾತುಗಾರಿಕೆ – ಆದರ್ಶ ಬದುಕಿನತ್ತ ಒಲವು – ವ್ಯಾಪಾರಿ ಬದುಕಿನಿಂದ ಬಲು ದೂರ – ಇಷ್ಟ ಮಿತ್ರರರು ಬಂಧು  ಭಗಿನಿಯಾರಮೇಲೆ ಅಪಾರ ಪ್ರೀತಿ – ಮುದ್ದು ಮಕ್ಕಳ ಒಡನಾಟ – ನಿಮ್ಮ ಬದುಕು ಅನ್ಯರಿಗೆ ದಾರಿದೀಪ – ವ್ಯಕ್ತ ಬದುಕಿನಿಂದ ದೂರ – ಅವ್ಯಕ್ತವಾಗಿ ಹತ್ತಿರದಿಂದ ಹತ್ತಿರ – ನಿಮಗಿದೊ ಶ್ರದಾಂಜಲಿ ಬುಲ್ಲೆಟಿನಿನ ಶ್ರದಾಂಜಲಿ