ಶುಭಾಕರ ಹೆಗ್ಗಡೆ,ಅನುವಂಶಿಕ ಮೊಕ್ತೇಸರರು ಇಚ್ಲಂಪಾಡಿ ಬೀಡು

ಶೇರ್ ಮಾಡಿ
Shubhakar Heggade-Ichlampady beedu
ಶುಭಾಕರ ಹೆಗ್ಗಡೆ , ಇಚ್ಲಂಪಾಡಿ ಬೀಡು , ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

ನ್ಯಾಯವಾದಿ , ಲೇಖಕರು , ವಚನ ಸಾಹಿತಿ , ಅವ್ಯಕ್ತ ಬುಲೆಟಿನ್ ಪ್ರಾಯೋಜಕರು , ಉದ್ಯಪ್ಪ ಅರಸರು

ವಿಳಾಸ

ಓಂ ನಡುಬೆಟ್ಟು ಮನೆ , ಉದನೆ ಅಂಚೆ , ಕಡಬ ತಾಲೂಕು .574229

ತಂದೆ

ಚಂದ್ರರಾಜ ಹೆಗ್ಗಡೆ – ಇಚ್ಲಂಪಾಡಿ ಬೀಡು ಕುಟುಂಬಸ್ಥರು

ತಾಯಿ

ಸುನಂದಾ ದೇವಿ – ಕಲ್ಲಾಜೆ ಕುಟುಂಬಸ್ಥರು

ಜನನ

14 -01 -1957

ಒಡಹುಟ್ಟಿದವರು

ವಿಜಯಪ್ರಕಾಶ್ , ಪ್ರಭಾಕರ , ಮಹಾವೀರ್ ಜೈನ

ವಿದ್ಯೆಬಿಕಾಂ .ಎಲ್.ಎಲ್.ಬಿ
ವೃತ್ತಿ

ಕಟ್ಟಡ ಕಾಮಗಾರಿ ಮೇಲ್ವಿಚಾರಕ, ಕೃಷಿ ಮೇಲ್ವಿಚಾರಕ , ಅಕೌಂಟೆಂಟ್ , ಪ್ರಸ್ತುತ ಕೃಷಿ

ಮದುವೆ

೫ . ೨. ೧೯೯೨

ಸತಿಶೋಭಾ ಯಸ್ ಹೆಗ್ಗಡೆ
ಸಾಧನೆ ಮತ್ತು ವ್ಯಕ್ತಿತ್ವ

ಪ್ರಕಟಣೆ – ಪುಸ್ತಕಗಳು ; ವಿಶ್ವ ಧರ್ಮ , ಆದರ್ಶ ಸಮಾಜ , ಅವ್ಯಕ್ತ ವಚನಗಳು

ಲೇಖನಗಳು

ನ್ಯಾಯವಾದಿಗಳ ಮೊರೆ , ನ್ಯಾಯವಾದಿಗಳಿಗೆ ಎಚ್ಚರಿಕೆ ಗಂಟೆ

ಅಧ್ಯಕ್ಷರಾಗಿ

ಮಾಜಿ ಅಧ್ಯಕ್ಷರು ಭಾರತೀಯ ಜೈನ ಮಿಲನ್ ಇಚ್ಲಂಪಾಡಿ

ಪ್ರಸ್ತುತ ಇಚ್ಲಂಪಾಡಿ ಅನಂತನಾಥ ಸ್ವಾಮಿ ಬಸದಿಯ ಆಡಳಿತ ಸಮಿತಿ ಅಧ್ಯಕ್ಷರು

ಇಚ್ಲಂಪಾಡಿ ಬೀಡಿನ ಜೀರ್ಣೋದ್ದಾರ ಅಧ್ಯಕ್ಷರು

ದ್ಯೇಯ ಮತ್ತು ಉದ್ದೇಶ

ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವರು ಮತ್ತು ಬದುಕು

ಪ್ರತಿಯೊಬ್ಬ ಮಾನವರ ಅಗಲಿದವರನ್ನು ಸೇರಿಸಿ ಜೀವನ ಚರಿತ್ರೆ ಆನ್ಲೈನ್ ಪ್ರಕಟಣೆ

ಜೈನರ ಸೇವಾ ಒಕ್ಕೂಟ ಸ್ಥಾಪನೆ , ಮಾನವರ ಸೇವಾ ಒಕ್ಕೂಟ ಸ್ಥಾಪನೆ

ಲಿಂಗವಾರು ಒಕ್ಕೂಟಗಳ ಸ್ಥಾಪನೆ ,ವೃತ್ತಿವಾರು ಒಕ್ಕೂಟಗಳ ಸ್ಥಾಪನೆ

ಪ್ರತೀ ವ್ಯಕ್ತಿಗೂ ಮನೆಯಲ್ಲಿ ಕುಳಿತು ಗರಿಷ್ಠ ಸಂಪಾದನೆಯ ಆವಿಷ್ಕಾರ ಮತ್ತು ಅನುಷ್ಠಾನ

First Name
Last Name
Email
Message
The form has been submitted successfully!
There has been some error while submitting the form. Please verify all form fields again.
See also  ಇಚ್ಲಂಪಾಡಿ :ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ "ಶ್ರೀ ದೇವಿ ಮಹಾತ್ಮೆ "

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?