Avyaktha vachanagalu – Daiva

Share this

ದೈವಕ್ಕೆ ಅರಮನೆ ಅಂದು
ದೈವಕ್ಕೆ ಸೆರೆಮನೆ ಇಂದು
ದೈವಕ್ಕೆ ಮನಮಂದಿರ ಮುಂದು ……………………..ಅವ್ಯಕ್ತ

ದೈವದ ಮರ್ಮವ ಅರಿಯದೆ
ದೈವಕ್ಕೆ ನೇಮವ ಮಲ್ಪರೆ
ದೈವದ ಕೋಪಕ್ಕೆ ತುತ್ತಾಗುತಿಹರು ………………….ಅವ್ಯಕ್ತ

ಧನ ಪಿಶಾಚಿ ದೈವಕ್ಕೆ ನೇಮ ಮಲ್ಪರೆ
ಧನ ಪಿಶಾಚಿ ದೇವರಿಗೆ ಪೂಜೆ ಮಲ್ಪರೆ
ದೈವ ದೇವರು ಕ್ಷೇತ್ರದಿಂದ ಓಡಿ ಹೋಗುತಿಹರು ……….. ಅವ್ಯಕ್ತ

ಮಾನವತೆ ಮರೆತು
ದೈವಕ್ಕೆ ಮೊರೆಯಿಡೆ
ದೈವ ರಕ್ಷಿಸುವುದೆಂತು ………………………...ಅವ್ಯಕ್ತ

ದೇವರು ಬರೆದ ಬರಹ
ದೈವ ಓಧಿ ಹೇಳಿಹ
ಪಾಲಿಪುದು ಮನುಜ ಧರ್ಮವೆಂದ ………………...ಅವ್ಯಕ್ತ

See also  ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Leave a Reply

Your email address will not be published. Required fields are marked *

error: Content is protected !!! Kindly share this post Thank you