ಪ್ರಸ್ತುತ ನಮಗೆ ಸಿಗುವ ವಿದ್ಯಾಭ್ಯಾಸ ಉದ್ಯೋಗ ಮತ್ತು ಉದ್ಯಮ ಆಕಾಂಕ್ಷಿಗಳನ್ನು ಹುಟ್ಟು ಹಾಕುವುದರಲ್ಲಿ  ಸಫಲವಾಗಿದ್ದು , ಮೂಲ ಇದರ ಉದ್ದೇಶ ಕಲಿಕೆಯೊಂದಿಗೆ ಬದುಕಿಗೆ ದಾರಿ ಕಾಣದೆ –  ನಿರುಪಯುಕ್ತ ವಸ್ತುಗಳನ್ನು ತಯಾರು ಮಾಡುವ ಯಾಂತ್ರಿಕ ಬದುಕು ಇಂದಿನ ಶಿಕ್ಸಣ ಸಂಸ್ಥೆಗಳ ಉದ್ದೇಶವಾಗಿರುವುದು ನಮ್ಮೆಲ್ಲರ ಚಿಂತನ ಮಂಥನ ಅನುಷ್ಠಾನದ ಅತಿ ದೊಡ್ಡ ಕೊರತೆ ನಮ್ಮನ್ನೆಲ್ಲ ನಿತ್ಯ ಕಾಡುತಿದೆ. 
 ಈ ಬಹುದೊಡ್ಡ ಕೊರತೆ ನೀಗಿಸಲು ನಮ್ಮ ಈ ವೇದಿಕೆ ವಿಭಿನ್ನ ನೆಲಗಳಲ್ಲಿ ಪ್ರಯತ್ನ ಮುಂದುವರಿಯುತ್ತದೆ.
 ಶ್ರದ್ದಾಂಜಲಿ – condolence 
 ನಮ್ಮ ತಂದೆ ತಾಯಿ, ಅಜ್ಜಾ ಅಜ್ಜಿ, ಅಣ್ಣ ತಮ್ಮ, ಅಕ್ಕ ತಂಗಿ ,  ಬಂದು ಮಿತ್ರರು, ಹಿತೈಷಿಗಳು  ……..ಇತ್ಯಾದಿ ನಮ್ಮನ್ನು ದೈಹಿಕವಾಗಿ ಬಿಟ್ಟು ಹೋದಾಗ – ಪತ್ರಿಕೆ ಮೂಲಕ , ಟಿ.ವಿ ಮಾಧ್ಯಮ , ರೇಡಿಯೋ ಮಾಧ್ಯಮ , ಅಂತರ್ಜಲ ಮಾಧ್ಯಮ ,  ವೇದಿಕೆ ಮಾಧ್ಯಮ, ಸಂಘ ಸಂಸ್ಥೆಗಳ ಮೂಲಕ , ಸಂಸದರ ವೇದಿಕೆ ಮೂಲಕ ,  ಶಾಸಕರ ವೇದಿಕೆ ಮೂಲಕ …… ಇನ್ನಿತರ ಮಾಧ್ಯಮಗಳ ಮೂಲಕ ಸಂತಾಪ ವ್ಯಕ್ತಪಡಿಸಿ ನಮ್ಮ ಪಾಲಿನ ಕರ್ತವ್ಯವನ್ನು ಪೂರೈಸುತ್ತೇವೆ. ಯಾರು ನಮ್ಮನ್ನು ಬದುಕಿನುದ್ದಕ್ಕೂ ಸಾಕಿ ಸಲಹಿ , ಗಂದದ ಕೊರಡಿನಂತೆ ಬಾಳನ್ನು ಮುಡಿಪಾಗಿಟ್ಟವರಿಗೆ ಇದು  ಏನೇನು ಸಾಲದು – ಅದು ಶಾಸ್ವತ ರೂಪದಲ್ಲಿರಬೇಕೇ ಹೊರತು ಕ್ಷಣಿಕವಾಗಿರಬಾರದು ಎಂಬ ದೃಷ್ಟಿಕೋಣನದಿಂದ  – ಒಮ್ಮೆ ಅತಿ ಕನಿಷ್ಠ ವೆಚ್ಚ ಮಾಡಿ – ಶಾಶ್ವತವಾಗಿ ಅಂತರ್ಜಾಲದಲ್ಲಿ ಶ್ರದಾಂಜಲಿ ವ್ಯವಸ್ಥೆಯನ್ನು ನಮ್ಮ ಸಂಸ್ಥೆ ಮಾಡಿರುತದೆ. 
 ಇದನ್ನು ಯಾರು ಬೇಕಾದರೂ ಉದ್ಯೋಗ ಮತ್ತು ಉದ್ಯಮವಾಗಿ ಬಳಸಿಕೊಳ್ಳಬಹುದು 
 ೩೦ ರಿಂದ ೪೦ ಶೇಕಡಾ ಆದಾಯವಿರುತದೆ 
 ಕನಿಷ್ಠ – ಒಂದು  ಭಾವಚಿತ್ರ ಮತ್ತು ಹತ್ತು ಪದಗಳ ವಿವರಣೆಗೆ ರೂ ೨೦೦.೦೦ ಮಾತ್ರ
 ಗರಿಷ್ಠ  – ಮೂರೂ ಪುಟಗಳ ವಿವರಣೆಗೆ ರೂ ೧೦,೦೦೦ .೦೦ ಮಾತ್ರ 
 ನಿಮ್ಮ ನಿಮ್ಮ ಅನಿಸಿಕೆಗಳಿಗೆ ಪೂರಕವಾಗಿ  ಉದ್ಯೋಗ ಉದಯಮಕ್ಕೆ ಅವಕಾಶ ಇದೆ 
 ಮುಂದಿನ ಭಾಗದಲ್ಲಿ – ಜೀವನ ಚರಿತ್ರೆ , ಅಗ್ರಿಕಲ್ಚರ್  ಬುಲ್ಲೆಟಿನ, ಟೀಚರ್ಸ್ ಬುಲೆಟಿನ್