
ಉದ್ದೇಶಗಳು
೧. ಕನಿಷ್ಠ ವಾರಕ್ಕೆ ಒಮ್ಮೆ ಬಸದಿಯಲ್ಲಿ ಪಂಚನಮಸ್ಕಾರ ಮಂತ್ರ ೧೦೮ ಸಲ ಪಠಣ ಮತ್ತು ಬಸದಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವುದು
೨. ಪ್ರತಿ ಜೈನರ ಭಾವಚಿತ್ರ ಸಹಿತ ಯಾ ರಹಿತ – ಅವರ ಪರಿಚಯ/ ಜೀವನ ಚರಿತ್ರೆ ೫೦ ಪದಗಳ ಮಿತಿಯೊಂದಿಗೆ ಉಚಿತ ಪ್ರಕಟಣೆ
೩. ವಿಭಿನ್ನ ಅಭಿಯಾನಗಳಲ್ಲಿ ಗರಿಷ್ಠ ಜೈನರಿಗೆ ಮನೆಯಿಂದಲೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದು
೪. ಮೊಬೈಲ್ ಸದ್ಬಳಕೆಗೆ ವಿಪುಲ ಅವಕಾಶಗಳನ್ನು ಒದಗಿಸುವುದು
೫. ನಮ್ಮನ್ನು ಅಗಲಿದ ನಮ್ಮವರನ್ನು ಅಮರರನ್ನಾಗಿಸುವ ಅತಿ ಉತ್ತಮ ವೇದಿಕೆ ಇಲ್ಲಿ ಲಭ್ಯವಾಗಲಿದೆ
೬. ನಾವು ಮಾಡುವ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯತೆ
೭. ಪರಿಚಯ / ಜೀವನ ಚರಿತ್ರೆ ೫೦ ಪದಗಳಿಗಿಂತ ಹೆಚ್ಚು ಬರೆಯಲು ಇಚ್ಚಿಸುವವರು ನಿಗದಿತ ಕನಿಷ್ಠ ಶುಲ್ಕ ಪಾವತಿಸಬೇಕು
೮. ಪ್ರತಿ ಊರಿನ ಜೈನರ ಅಭಿಯಾನ ಪ್ರಾರಂಭಿಸಲು ಅವಕಾಶವಿದೆ
೯. ಅನ್ಯರ ಬಗ್ಗೆ ನಿರಂತರ ಮಾತನಾಡುವ ನಾವು ಅನ್ಯರಿಗೆ ಸ್ಥಾನ ಮಾನ ಘನತೆ ಗೌರವ ಸಿಗುವಂತೆ ಮಾಡೋಣ
ಅಭಿಯಾನ – ನಮ್ಮೆಲ್ಲರ ಕಾರ್ಯಕ್ರಮ – ನಮ್ಮ ಅಭಿವುದ್ಧಿ ನಮ್ಮಿಂದ ಮಾತ್ರ ಸಾಧ್ಯ – ಅರಿತು ಬಾಳೋಣ