ಕರ್ನಾಟಕದಲ್ಲೇ ಅಗ್ರಗಣ್ಯವು ಪ್ರಮುಖವು ಆದ ಸಂತ ಜೋರ್ಜರ ದೇವಾಲಯವು ಅನೇಕ ಭಕ್ತರ ಶಕ್ತಿ ಹಾಗು ಭಕ್ತಿ ಕೇಂದ್ರವೂ, ದುಃಖದ ಪರಿಹಾರದ ಸಾಂತ್ವನ, ವಿಶ್ವಾಸದ ಕೇಂದ್ರವೂ ಆಗಿದೆ. ಇಲ್ಲಿ ಜಾತಿ ಮತ ಬೇಧವಿಲ್ಲದೇ ಆಗಮಿಸುವ ಭಕ್ತಾಧಿಗಳು ಅವರ ನಂಬಿಕೆಯಿಂದ ಅವರಿಗೆ ಲಭಿಸುವ ದೇವರ ಮಹಿಮೆಯು, ಅದ್ಬುತಗಳನ್ನು ಅರಿಯುವ ಸುಂದರ ನಿಮಿಷವು ಹಾಗು ಅನೇಕರಿಗೆ ಮನಸ್ಸಿನ ನೆಮ್ಮದಿಯನ್ನು ದಯಪಾಲಿಸುತ್ತಿದೆ.
ಸಂತ ಜೋರ್ಜರ ಅದ್ಬುತಗಳಲ್ಲಿ ಶ್ರೇಷ್ಠವಾದ ಈ ಅದ್ಬುತವು ಲಿಭಿಯ ಪ್ರದೇಶದ ಸಿಲೇನ ಪಟ್ಟಣದಲ್ಲಿ ಒಂದು ದಿನ ಸೈನಿಕ ಮೇಧಾವಿಯಾಗಿದ್ದ ಇವರು ಕುದುರೆಯ ಮೇಲೆ ಯಾತ್ರೆಯಾಗಿ ಬಂದಂತಹ ಸಂದರ್ಭದಲ್ಲಿ, ಅಲ್ಲಿಯೇ ಸಮೀಪ ಬೆಟ್ಟದ ತಪ್ಪಲಲ್ಲಿ ಪಟ್ಟಣಪೂರ್ತಿ ವಿಷವಾಯು ಉಗುಳುತ್ತಾ ಮಲಿನಗೋಳಿಸುತ್ತಿದ್ದ ಒಂದು ಮಹಾ ಸರ್ಪ ಇತ್ತು. ಕೆಲವು ಪುಸ್ತಕಗಳಲ್ಲಿ ಇದು ಅಗ್ನಿಯನ್ನು ಉಗುಳಲು ಸಾಮಥ್ರ್ಯವಿರುವ ಮಹಾ ವಿಷದ ಸರ್ಪ, ಬೆಂಕಿಯ ರೆಕ್ಕೆಗಳಿರುವ ಮಹಾ ಸರ್ಪ ಎಂದೆಲ್ಲಾ ಈ ಸರ್ಪದ ಬಗ್ಗೆ ಹೇಳಲಾಗುತ್ತಿದೆ.
ಪಟ್ಟಣದ ವಾಸಿಗಳೆಲ್ಲಾ ಒಂದಾಗಿ ಈ ವಿಷ ಸರ್ಪವನ್ನು ಕೊಲ್ಲಲು ಹಲವು ಭಾರಿ ಸೈನ್ಯ ಸಮೇತ ಶ್ರಮಿಸಿದರಾದರೂ ಅತಿ ಕಠಿಣವಾದ ವಿಷವನ್ನು ಅದು ಹೊರ ಸೂಸುವದರಿಂದ ಆ ಜನರು ಸ್ವ ರಕ್ಷಣೆಗಾಗಿ ಹಿಂದೆ ಸರಿಯಬೇಕಾಯಿತು. ಈ ಮಹಾಸರ್ಪವನ್ನು ಶಾಂತಗೊಳಿಸಲು ಹಾಗು ಪಟ್ಟಣಕ್ಕೆ ಪ್ರವೇಶಿಸದಿರಲು ಅವರು ದಿನಕ್ಕೆ ಎರಡು ಆಡುಗಳಂತೆ ಎಸೆದು ನೀಡ ತೊಡಗಿದರು.ಆಡುಗಳು ಮುಗಿದಾಗ ಪ್ರತಿ ಕುಟುಂಬದಿಂದ ಒಬ್ಬರಂತೆ ಚೀಟು ಹಾಕಿ ಮನುಷ್ಯರನ್ನು ಸ್ವತಃ ಬಲಿಯಾಗಲು ತೀರ್ಮಾನಿಸುತ್ತಾ ಈ ವಿಷ ಸರ್ಪದ ಭಾದೆಗೆ ತಾತ್ಕಾಲಿಕವಾದ ಪರಿಹಾರವನ್ನು ಕಂಡುಕೊಂಡರು. ಈ ರೀತಿಯ ದುಃಖಭರಿತ ಸನ್ನಿವೇಷದಲ್ಲಿ ಅಂದಿನ ದಿನದ ಸರಧಿ ಲಭಿಸಿದ್ದು ಆ ಪಟ್ಟಣದ ರಾಜನ ಮಗಳಿಗಾಗಿತ್ತು. ಬಹಳ ದೈವಭಕ್ತೆಯು ಸುಂದರಿಯೂ ಆದ ಆ ರಾಜಕುಮಾರಿಯ ಬದಲಿಯಾಗಿ ಹೋಗದಿರಲು ಯಾರು ಒಪ್ಪದ ಕಾರಣ ರಾಜನಿಗೆ ಬಹಳ ದುಃಖವಾಯ್ತು. ಸಂತ ಜೋರ್ಜರು ಆ ದಾರಿಯಾಗಿ ಹಾದು ಹೋಗುವಾಗ ದುಃಖಭರಿತೆಯಾದ ರಾಜಕುಮಾರಿಯನ್ನು ಕಾಣುವಂತಾಯಿತು. ಆ ರಾಜನ ಅವಿವಾಹಿತೆಯಾದ ಮಗಳು ವಿವಾಹದ ತಯಾರಿಯಿಂದ ಮದುಮಗನ ಜೊತೆಯಾಗಲು ವಿವಾಹಕ್ಕಾಗಿ ಹೋಗುವ ಹಾಗೆ ವಿವಾಹದ ವಸ್ತ್ರಗಳನ್ನು ಧರಿಸುತ್ತಾ ಆಭರಣ ಭೂಷಿತೆಯಾಗಿ ಮರಣವನ್ನು ಸ್ವೀಕರಿಸಲು ದುಷ್ಟ ಅಗ್ನಿ ಸರ್ಪದ ಮುಂದೆ ದುಃಖದೊಂದಿಗೆ ಯೇಸುಕ್ರಿಸ್ತರಲ್ಲಿ ಪ್ರಾರ್ಥಿಸುತ್ತಾ ಮುಂದಕ್ಕೆ ನಡೆಯತೊಡಗಿದಳು. ಶೋಖದ ಈ ಸ್ಥಿತಿಯ ತೀವ್ರತೆಯಿಂದ ಮನನೊಂದು ಪ್ರಾರ್ಥಿಸಿಕೊಂಡಿರಲು ಸಂತ ಜೋರ್ಜರು ಸಮಸ್ಯೆಯ ಪರಿಹಾರಕನು ಎನ್ನುವಂತೆ ಕುದುರೆಯ ಮೇಲೇರಿ ತನ್ನ ಕೈಯಲ್ಲಿದ್ದ ಶೂಲದಿಂದ ಆ ಮಹಾ ಸರ್ಪವನ್ನು ತಿವಿದು ಕೊಂದು ಹಾಕಿದರು. ಬಳಿಕ ಆ ಯುವತಿಯು ಹೊಂದಿದ್ದ ವಸ್ತ್ರವನ್ನು ಪಡೆದು ಆ ಮಹಾಸರ್ಪದ ಕೊರಳಿಗೆ ಸುತ್ತಿ ಕಟ್ಟಿ ಆ ಯುವತಿಗೆ ಸಮರ್ಪಿಸಿದರು. ಅವಳು ಯಾವುದೇ ಕಷ್ಠವಿಲ್ಲದೇ ಆ ಸರ್ಪವನ್ನು ಎಳೆಯುತ್ತಾ ಪಟ್ಟಣದ ಮಧ್ಯೆ ಬಂದಳು. ಆ ಮಾರಕ ಸರ್ಪವನ್ನು ಕಂಡ ಜನರು ಭಯಹೊಂದಿ ಓಡಿ ಅವಿತುಕೊಳ್ಳತೊಡಗಿದರು. “ಭಯ ಪಡಬೇಡಿ, ನೀವು ಯೇಸು ಕ್ರಿಸ್ತನಲ್ಲಿ ನಂಬಿ, ದಿವ್ಯ ಸ್ನಾನ ಹೊಂದಲು ತಯಾರಾಗಿರುವದಾದರೆ ನಾನು ಈ ಮಹಾ ಸರ್ಪವನ್ನು ಪೂರ್ಣವಾಗಿ ಸಾಯಿಸಬಲ್ಲೆ”. ಎಂದು ಸಂತ ಜೋರ್ಝರು ಅವರಲ್ಲಿ ಹೇಳಿದರು. ರಾಜನು ಹಾಗು ಜನರು ಬಹಳ ಸಂತೋಷದಿಂದ ಈ ಬೇಡಿಕೆಯನ್ನು ಸ್ವೀಕರಿಸಿದಾಗ ಸಂತ ಜೋರ್ಜರು ಆ ಹಾವನ್ನು ಕೊಂದು ಹಾಕಿದರು. ಆ ಮಹಾ ವಿಷ ಸರ್ಪದ ಶವ ಶರೀರವನ್ನು ದೂರಕ್ಕೆ ಕೊಂಡುಹೋಗಲು ನಾಲ್ಕು ಎತ್ತಿನ ಬಂಡಿಗಳೇ ಬೇಕಾಯ್ತು.
ಸ್ತ್ರೀ ಪುರಷರಲ್ಲದೇ ಹತ್ತು ಸಾವಿರಕ್ಕೂ ಆಧಿಕ ಜನರು ಅಂದು ದೀಕ್ಷಾಸ್ನಾನವನ್ನು ಸ್ವೀಕರಿಸಿದರು. ರಾಜನು ಅನೇಕ ಸಂಪತ್ತುಗಳನ್ನು, ಕಾಣಿಕೆಗಳನ್ನು ಸಂತ ಜೋರ್ಜರಿಗೆ ನೀಡಿದರಾದರೂ ಅವನ್ನೆಲ್ಲ ಬಡವರಿಗೆ ವಿತರಿಸಲು ರಾಜನಿಗೆ ಮರಳಿ ನೀಡುತ್ತಾ, ಮರಳುವ ಸಂದರ್ಭದಲ್ಲಿ ನಾಲ್ಕು ಬೇಡಿಕೆಯನ್ನು ಇಟ್ಟರು. 1. ರಾಜನು ಕ್ರೈಸ್ತ ದೇವಾಲಯವನ್ನು ಸಂರಕ್ಷಿಸಬೇಕು. 2. ಪುರೋಹಿತರಿಗೆ ಆದರಣೆಯನ್ನು ನೀಡಬೇಕು. 3. ರಾಜನು ಪ್ರತಿ ಆರಾಧನಾ ದಿನದಲ್ಲಿ ದೇವಾಲಯದಲ್ಲಿ ಹಾಜರಿರಬೇಕು. 4. ದರಿದ್ರರಲ್ಲಿ ಕರುಣೆ ಹೊಂದಬೇಕು.?
St George Orthodox Syrian Church,Ichilampady located in Ichilampady Village. It is about 8 KM away from nelyady 10 KM away from Kadaba. This church is considered and accepted by all the people here in south Canara District of Karnataka. Many People were visiting this church from morning to evening.So intercession power of St George here helped too many in wipe out in their worries. Here People are coming without cast or religion differences. So the church here considered being spiritual power source to many in their needy situations.
Ichilampady St George Orthodox Syrian Church was started in 1953 by the active initiation of families who came hailed from Kerala for the Agriculture with the leadership of Late. Rev.Fr.Thomas Vadakkedath celebrated Holy Qurbana in the bamboo shed. Later Late.Rev.Fr Zachariah who came along with Late Lamented H.G. Pathrose Mar Osthathiose took charge of this church. Later Late.Rev.Fr A Jacob who served here. During his period he was in charge of other churches here nearby and his valuable service helped in constructing a small church building and served here in the difficult situations. Several priests served in between the periods of Late.Rev.Fr Zachariah and Late.Rev.Fr A Jacob. Later Late Rev.Fr.V Mathews (Joy Achen) Served here for long 11 years and helped in the development of parish. During the period old cross tower, electrification all done initially. Later Rev.V Mathews Cor- Eppiscopa (Manikulam Achen) took charge as Vicar and served for long 18 Years.
About Church St George Orthodox Syrian Church.Ichilampady located in Ichilampady Village. It is about 8 KM away from nelyady 10 KM away from Kadaba. This church is considered and accepted by all the people here in south Canara District of Karnataka. Many People were visiting this church from morning to evening. So intercession power of St George here helped too many in wipe out in their worries. Here People are coming without cast or religion differences. So the church here considered being spiritual power source to many in their needy situations.
Ichilampady St George Orthodox Syrian Church was started in 1953 by the active initiation of families who came hailed from Kerala for the Agriculture with the leadership of Late. Rev.Fr.Thomas Vadakkedath celebrated Holy Qurbana in the bamboo shed. Later Late.Rev.Fr Zachariah who came along with Late Lamented H.G. Pathrose Mar Osthathiose took charge of this church. Later Late.Rev.Fr A Jacob who served here. During his period he was in charge of other churches here nearby and his valuable service helped in constructing a small church building and served here in the difficult situations. Several priests served in between the periods of Late.Rev.Fr Zachariah and Late.Rev.Fr A Jacob. Later Late Rev.Fr.V Mathews (Joy Achen) Served here for long 11 years and helped in the development of parish. During the period old cross tower, electrification all done initially. Later Rev.V Mathews Cor- Eppiscopa (Manikulam Achen) took charge as Vicar and served for long 18 Years. During Achen period church was reconstructed and consecrated By Late Lamented H.H. Baselios Marthoma Mathew II (Catholicos And Malankara Metropolitan) along with Late Lamented H.B. Thomas Mar Themothios (Didymos Bava) along with H.G.Yakob Mar Irenios on February 15th & 16th 2002. This was great Achievements in the milestone of Ichilampady church history. During Achen period present various developments took place as his wish of long vision. Now also Achen is supporting the Church in many ways. During these periods Bishops also supported the church. Especially Late Lamented Zacharias Mar Dyonisius. These era of church was considered to be very toughest one really the service of the priest were great in all the ways.
Later Rev.Fr.V C Jose took the charge as Vicar, During Achens period this parish was declared as “Georgian Pilgrim Centre” by H.G.Yakob Mar Irenios diocesan Bishop during the period. Achen also helped the parish in many ways for the development. Later Rev Fr.Joseph Malayil was vicar for short period. Later Rev.Fr.Eldho M Paul took charge as Vicar. Various developments were done during Achen period. Now Fr.Kuriakose Thomas Pallichira (Fr.Sunil) is the Vicar. So developments in the parish are in progress as the sincerity of the Priests and also with the support of Parish members and all the devotees of St George.
May 6th and 7th is the main feast day of this church. More than 45-50 thousand people were attending in the feast. 55 families of this parish are real supporting pillars of this parish.
ಇಚ್ಲಂಪಾಡಿ: ಗ್ರಾಮೀಣ ಭಕ್ತಿ ಪರಂಪರೆಯ ಸೊಬಗನ್ನು ಪ್ರತಿಬಿಂಬಿಸುವ “ಶ್ರೀ ದುರ್ಗಾಪರಮೇಶ್ವರಿ ನಗರ ಭಜನಾ ಮಂಗಳೋತ್ಸವ”ವು ಇದೇ ಏಪ್ರಿಲ್ 20, 2026 ರಂದು ಇಚ್ಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ …
ಕಡಬ ತಾಲೂಕು ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 54ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವು ಫೆಬ್ರವರಿ 15, 2026ರಂದು ಭಕ್ತಿಭಾವಪೂರ್ಣವಾಗಿ ಹಾಗೂ ವೈಭವಯುತವಾಗಿ ನಡೆಯಲಿದೆ. ಪ್ರತಿವರ್ಷದಂತೆ …
ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಈ ವರ್ಷದ ಅಯ್ಯಪ್ಪ ಮಂಡಲೋತ್ಸವವು 27-12-2025 ನೇ ಶನಿವಾರದಂದು ಭಕ್ತಿ ಸಡಗರಗಳಿಂದ ಜರಗಲಿದೆ.ಹೊಸಮನೆ ಮಾಯಿಲಪ್ಪ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ,ಸಚಿನ್ …
ಇಚ್ಲಂಪಾಡಿ ಅಚ್ಚಿತ್ತಿಮಾರು ಗದ್ದೆಕೋರಿ 2025 ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಶತಮಾನಗಳಿಂದ ನಡೆದು ಬರುತ್ತಿರುವ “ಅಚ್ಚಿತ್ತಿಮಾರು ಗದ್ದೆಕೋರಿ” ಸಂಪ್ರದಾಯಿಕ ಜಾತ್ರಾ …
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲವೆಂಬಲ್ಲಿ ಸುಮಾರು 900 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಸುಬ್ರಹ್ಮಣ್ಯ ದೇವರ ದೇವಾಲಯವಿದೆ. ಈ ಪುರಾತನ ಪುಣ್ಯ …
Digital Marketing, Keywords, and SEO Difficulties (Explained in Detail with Tools) Introduction to Digital Marketing What is Digital Marketing? Importance …
ಇಚ್ಲಂಪಾಡಿ ಬೀಡು:ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಶ್ರೀ ಉಳ್ಳಾಕ್ಲು ಸೇವಾ ಸಮಿತಿ, ಇಚ್ಲಂಪಾಡಿ-ಬೀಡು ಸಹಯೋಗದಲ್ಲಿ ಪರಂಪರೆಯಾಗಿ ನಡೆದುಬರುವ ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ …
ಇಚ್ಲಂಪಾಡಿ:ಭಾರತೀಯ ಸೇನೆ ಎಂದರೆ ಕೇವಲ ನಮ್ಮ ದೇಶದ ಭದ್ರತೆ ಮಾತ್ರವಲ್ಲ, ಅದು ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕ.ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು …
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಶತಮಾನಗಳಿಂದ ನಡೆದು ಬರುತ್ತಿರುವ “ಅಚ್ಚಿತ್ತಿಮಾರು ಗದ್ದೆಕೋರಿ” ಸಮಾರಂಭವು ಈ ವರ್ಷ ಸ್ವಸ್ತಿ| ಶ್ರೀ ಕ್ರೋಧಿ …
ಇಚ್ಲಂಪಾಡಿ :ಕಡ್ತಿಮಾರಡ್ಡ ರುಕ್ಮಿಣಿಯವರು ತಮ್ಮ ಜೀವನವನ್ನು ತಾವು ಹರಸಿಕೊಂಡ ಕುಟುಂಬ ಹಾಗೂ ಸಮುದಾಯದ ಸೇವೆಗೆ ಮೀಸಲಾಗಿಸಿದ್ದರು. ಅವರ ಜನ್ಮವು ದಕ್ಷಿಣ ಕನ್ನಡದ ಗ್ರಾಮೀಣ ಪ್ರದೇಶದಲ್ಲಿ ನಡೆದಿದ್ದು, ತಮ್ಮ …
ಇಚ್ಲಂಪಾಡಿ:ದಿನಾಂಕ 27.9.2024 ರಿಂದ 29.9.2024 ರವರೆಗೆ ಬಾಗಲಕೋಟೆಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ನಿಕ್ಷಿತ್ ಡಿ.ಕೆ. 400 ಮೀಟರ್ ಓಟ, 200 …
ಗಣೇಶ ಚತುರ್ಥಿ, “ವಿಘ್ನಹರ್ತಾ”ಯಾದ ಗಣೇಶನ ಆರಾಧನೆಗಾಗಿ ಆಚರಿಸುವ ಮಹತ್ವದ ಹಬ್ಬವಾಗಿದೆ. ಭಕ್ತಿ, ಸಂಸ್ಕೃತಿ ಮತ್ತು ಸಂಭ್ರಮವನ್ನು ಒಳಗೊಂಡ ಈ ಹಬ್ಬವು ಭಾರತದಲ್ಲಿ ಹಾಗೂ ಕನ್ನಡನಾಡಿನಲ್ಲಿ ವೈಶಿಷ್ಟ್ಯಮಯವಾಗಿ ಜರುಗುತ್ತದೆ.ಪೂರ್ವ …
ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿರುವ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಇದೇ 2024 ಆಗಸ್ಟ್ 16, ಶುಕ್ರವಾರ ಬೆಳಿಗ್ಗೆ …
ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು 28 ವರ್ಷಗಳ ಸುಧೀರ್ಘ ದೇಶಸೇವೆಯನ್ನು ಸಲ್ಲಿಸಿ, ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ತಮ್ಮ ಹುಟ್ಟೂರಾದ ಇಚ್ಲಂಪಾಡಿಗೆ ಆಗಮಿಸುತ್ತಿರುವ ನಿವೃತ್ತ ಸೈನಿಕ …
ಇಚ್ಲಂಪಾಡಿ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ದಿನಾಂಕ 26-04-2024 ನೇ ಶುಕ್ರವಾರದಿಂದ 28-04-2024 ನೇ ಭಾನುವಾರದ ವೆರೆಗೆ ನಡೆಯಲಿರುವುದೆಂದು …
2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ. ಸಂಸ್ಥೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು ಎರಡು …
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೆ ಹಾಗೂ ನೇಮೋತ್ಸವವು ಇಂದಿನಿಂದ ದಿನಾಂಕ 17 -04-2024 ನೇ ಬುಧವಾರದವರೆಗೆ ನಡೆಯಲಿರುವುದೆಂದು ಆಡಳಿತ …
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾಯಿ ನಡಾವಳಿ ಜಾತ್ರೆಯು ದಿನಾಂಕ 22-02-2024ನೇ ಗುರುವಾರದಿಂದ 26-02 -2024 ನೇ ಸೋಮವಾರದವರೆಗೆ ಬೀಡಿನ ಶ್ರೀ ಶುಭಾಕರ …
ಇಚ್ಲಂಪಾಡಿ -ಬೀಡು “ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ”ದ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು 10 -01 -2024 ನೇ ಬುಧವಾರದಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ವೈದಿಕ ನೇತೃತ್ವದಲ್ಲಿ …
ಅಯೋಧ್ಯೆ ತೀರ್ಥ ಕ್ಷೇತ್ರದಿಂದ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಯ ವಿತರಣೆ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ ಇಚ್ಲಂಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಿದ್ದಾರೆ. ಅತ್ಯಂತ ಶ್ರದ್ಧಾ ಭಕ್ತಿಯಿಂದ …
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಶತಮಾನಗಳಿಂದಲೂ ನಡೆಯುತ್ತಿರುವ “ಅಚ್ಚಿತ್ತಿಮಾರು ಗದ್ದೆಕೋರಿ” ಇದೇ ಬರುವ 28 -11 -2023 ನೇ ಮಂಗಳವಾರ …
ಇಚ್ಲಂಪಾಡಿ: ನೇರ್ಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೆ ವಿದ್ಯಾರ್ಥಿ ಸಂಘದ ಸಭೆಯು ದಿನಾಂಕ 29.10.2023 ಭಾನುವಾರದಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ …
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ಇಚ್ಲಂಪಾಡಿ ಇದರ ನೇತೃತ್ವದಲ್ಲಿ ಹನ್ನೊಂದನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ತಾರೀಕು 18 …
ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನಾಗಬನದಲ್ಲಿ “ನಾಗರಪಂಚಮಿ” ಉತ್ಸವವು ತಾ.21-08-2023 ನೇ ಸೋಮವಾರ ಬೆಳಿಗ್ಗೆ ಗಂಟೆ 10.30 ಕ್ಕೆ ನಡೆಯಲಿರುವುದೆಂದು ಆಡಳಿತ …
ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿರುವ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಇದೇ ಬರುವ ತಾರೀಕು 25-08-2023 ನೇ …
13ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಇಚ್ಲಂಪಾಡಿ ಇದರ ಅಧ್ಯಕ್ಷರಾಗಿ ಸಂಧ್ಯಾ ಕಲ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತಾ ಒಡ್ಯೆತ್ತಡ್ಕ ಆಯ್ಕೆಯಾಗಿದ್ದಾರೆ. ಆ.4ರಂದು ಇಚ್ಲಂಪಾಡಿ …
ಶ್ರೀಮತಿ ರುಕ್ಮಿಣಿ ಅಮ್ಮ ಕಟ್ಟತಂಡ(90) ಇವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.ಭಗವಂತನ ಆಶೀರ್ವಾದದಿಂದ ಅವರ ಆತ್ಮಕ್ಕೆ ಶಾಂತಿ ಸಿಗಲಿ …
ಇಚ್ಲಂಪಾಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ 11 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು . ಅಧ್ಯಕ್ಷರಾಗಿ ಸುಮನ್ ಆರ್ ಕೆ ಕೆರ್ನಡ್ಕ,ಉಪಾಧ್ಯಕ್ಷರಾಗಿ ಹರೀಶ್ …
ಈಶ್ವರಪ್ರಸಾದ್ ಪಿ ವಿ ಶಾಸ್ತ್ರೀ ,ಕುರಿಹಿತ್ಲು ಈಶ್ವರಪ್ರಸಾದ್ ಪಿ ವಿ ಶಾಸ್ತ್ರೀ ಅವರು ಮೂವತ್ತು (30) ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು , ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ …
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಸರಕಾರಿ ಉ.ಹಿ. ಪ್ರಾ. ಶಾಲೆ ನೇರ್ಲದಲ್ಲಿ ಹಳೆ ವಿದ್ಯಾರ್ಥಿ ದೇವಿಪ್ರಸಾದ್ ಪೊಯ್ಯೆತ್ತಡ್ಡ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಕಳೆದ …
ಇಚ್ಲಂಪಾಡಿ:ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ನ ವಾರ್ಷಿಕ ಹಬ್ಬದ …
ಇಚ್ಲಂಪಾಡಿ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಶ್ರೀ …
ಇಚ್ಲಂಪಾಡಿ :14-03-2023 ನೇ ಮಂಗಳವಾರ ಸಂಜೆ ಗಂಟೆ 6.30 ರಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿಗೆ ಸಂಬಂಧ ಪಟ್ಟದ ದೈಯೊಂಕ್ಲು ಗುಡ್ಡೆಯ ಸಾನಿಧ್ಯದಲ್ಲಿ ಇರುವ ದೈವಗಳಾದ …
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇಚ್ಲಂಪಾಡಿ ಇದರ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟವು ದಿನಾಂಕ 21-03-2023 ನೇ ಮಂಗಳವಾರದಂದು ರಾತ್ರಿ 9.00 ಗಂಟೆಗೆ …
ಕರ್ನಾಟಕ ಸರ್ಕಾರ ಜಿಲ್ಲಾಡಳಿತ- ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು,ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ, ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ಹಾಗೂ ಮೈಸೂರು ಯೋಗ …
ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಡಬ ತಾಲೂಕಿನ ಇಚ್ಲಂಪಾಡಿಯ ನಿಕ್ಷಿತ್ ಡಿ. ಕೆ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆಎನ್. ಕೆ ಗಣಪಯ್ಯ …
ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿಶ್ವಭಾರತಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಬಾಲಕರ ತಂಡವು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗಳಿಸಿ …
ಶುಭಕೋರುವವರುಶ್ರೀ ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು – ಉದ್ಯಪ್ಪ ಅರಸರುಅಧ್ಯಕ್ಸರು ಮತ್ತು ಸಮಸ್ತ ಶ್ರಾವಕರು ಇಚಿಲಂಪಾಡಿ ಬಸದಿಅಧ್ಯಕ್ಷರು ಮತ್ತು ಸದಸ್ಯರು ಭಾರತೀಯ ಜೈನ ಮಿಲನ್ ಇಚಿಲಂಪಾಡಿರಾಜಶೇಖರ್ ಜೈನ …
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ಇಚ್ಲಂಪಾಡಿ ಇದರ ನೇತೃತ್ವದಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಗಣೇಶೋತ್ಸವ ತಾರೀಕು 30 …
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿರುವ ಇಚಿಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಸ್ವಸ್ತಿ ಶ್ರೀ ಶುಭಕೃತ್ ನಾಮ …
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಅಚ್ಚಿತ್ತಿಮಾರು ಗದ್ದೆಕೋರಿ ” ,ದೇವಿಗೆ ವಿಶೇಷ ಮಹಾಪೂಜೆ ಹಾಗೂ ನಾಗಬ್ರಹ್ಮರ ಸೇವೆಯನ್ನು ಇದೇ ಬರುವ …
ಕಡಬ ತಾಲೂಕು ಕುಟ್ರಾಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಶಿಲಾಮಯ ಶ್ರೀ ಪಂಚಮುಖೀ ಆಂಜನೇಯ ಸ್ವಾಮಿಯ ಪ್ರತಿಷ್ಠೆ ಹಾಗೂ ಬ್ರಹ್ಮಲಶೋತ್ಸವ ಕಾರ್ಯಕ್ರಮವು …
ಗುಂಡ್ಯ ಹೊಳೆಯ ಸನಿಹದಲ್ಲಿರುವ ನೂಜಿಬಾಳ್ತಿಲ ಗ್ರಾಮ ದಲ್ಲಿರುವ ಅತೀ ಪುರಾತನವಾದ ದೇವಸ್ಥಾನವೇ ಕುರಿಯಾಳ ಕೊಪ್ಪದ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ. ಈ ದೇವರ ಸಾನಿಧ್ಯಕ್ಕೆ ಸುಮಾರು ೬೦೦ …
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲು ಪಶ್ಚಿಮ ಘಟ್ಟದ ನೈಸರ್ಗಿಕ ಸೌಂದರ್ಯದ ಮಡಿಲಲ್ಲಿ ಅಲಂಕೃತವಾಗಿದೆ. ಈ ಕ್ಷೇತ್ರದ ಇತಿಹಾಸವು ಸುಮಾರು ೩೬೦ ವರ್ಷ …
ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡು: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲು ಕ್ಷೇತ್ರದಲ್ಲಿ ಉಳ್ಳಾಲ್ತಿ ಅಮ್ಮನವರ ಮಹಿಮೆ ದೈವಸ್ಥಾನದ ಪರಿಚಯ ದಕ್ಷಿಣ ಕನ್ನಡ ಜಿಲ್ಲೆಯು ತನ್ನ ಸಮೃದ್ಧ …
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3.6 ಕಿ.ಮೀ ದೂರದಲ್ಲಿರುವುದು. ಈ ಕ್ಷೇತ್ರದ ವಿಶೇಷತೆ ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ …
ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದ ಕಥಾಸಾರಾಂಶ ಇಂಗ್ಲಿಷ್ ಆವೃತಿ ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರ ನಡುವೆ ಯುದ್ಧವಾಯಿತು. ಆಗ ನಿರ್ಮಾಣವಾಗಿದ್ದ ರಾಕ್ಷಸರು ಪಾತಾಳದಿಂದ ಸೂಕ್ಷ್ಮದಿಂದ ಬಂದಿದ್ದಾರೆ. ಅದರಿಂದಾಗಿ …
ಭೂತಕೋಲ ಎನ್ನುವುದು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜಾನಪದ ಧಾರ್ಮಿಕ ಆಚರಣೆ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇದರಲ್ಲಿ …
ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನವು ಭಕ್ತಿಯ ಕೆಲಸಗಳಿಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಸುಮಾರು ಐವತ್ತಮೂರು ವರ್ಷಗಳ ಹಿಂದೆ ಕೃಷ್ಣ ಪಿಳ್ಳೈ ಮತ್ತು …
Shri Durgaparameshwari Temple, Beedu-Ichilampady, Kadaba Taluk, Dakshina Kannada Deities: The temple is dedicated to Shri Durgaparameshwari, Ganapati, and Mallikarjunaswamy. The …
ಇಚ್ಲಂಪಾಡಿ: ಗ್ರಾಮೀಣ ಭಕ್ತಿ ಪರಂಪರೆಯ ಸೊಬಗನ್ನು ಪ್ರತಿಬಿಂಬಿಸುವ “ಶ್ರೀ ದುರ್ಗಾಪರಮೇಶ್ವರಿ ನಗರ ಭಜನಾ ಮಂಗಳೋತ್ಸವ”ವು ಇದೇ ಏಪ್ರಿಲ್ 20, 2026 ರಂದು ಇಚ್ಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ …
ಕಡಬ ತಾಲೂಕು ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 54ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವು ಫೆಬ್ರವರಿ 15, 2026ರಂದು ಭಕ್ತಿಭಾವಪೂರ್ಣವಾಗಿ ಹಾಗೂ ವೈಭವಯುತವಾಗಿ ನಡೆಯಲಿದೆ. ಪ್ರತಿವರ್ಷದಂತೆ …
ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಈ ವರ್ಷದ ಅಯ್ಯಪ್ಪ ಮಂಡಲೋತ್ಸವವು 27-12-2025 ನೇ ಶನಿವಾರದಂದು ಭಕ್ತಿ ಸಡಗರಗಳಿಂದ ಜರಗಲಿದೆ.ಹೊಸಮನೆ ಮಾಯಿಲಪ್ಪ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ,ಸಚಿನ್ …
ಇಚ್ಲಂಪಾಡಿ ಅಚ್ಚಿತ್ತಿಮಾರು ಗದ್ದೆಕೋರಿ 2025 ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಶತಮಾನಗಳಿಂದ ನಡೆದು ಬರುತ್ತಿರುವ “ಅಚ್ಚಿತ್ತಿಮಾರು ಗದ್ದೆಕೋರಿ” ಸಂಪ್ರದಾಯಿಕ ಜಾತ್ರಾ …
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲವೆಂಬಲ್ಲಿ ಸುಮಾರು 900 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಸುಬ್ರಹ್ಮಣ್ಯ ದೇವರ ದೇವಾಲಯವಿದೆ. ಈ ಪುರಾತನ ಪುಣ್ಯ …
Digital Marketing, Keywords, and SEO Difficulties (Explained in Detail with Tools) Introduction to Digital Marketing What is Digital Marketing? Importance …