ಶ್ರೀ ಕೃಷ್ಣಾಷ್ಟಮಿ ಅಭಿಯಾನ – ಇಚ್ಲಂಪಾಡಿ ಬೀಡು

Share this

ದೇವರೊಂದಿಗೆ ಆಟ ಅಭಿಯಾನ ಎಂಬ ಶೀರ್ಷಿಕೆ ಅಡಿಯಲ್ಲಿ – ಜಪ ತಪ ಶ್ರದ್ದೆ ಭಕ್ತಿ ಸೇವೆ ಅಭಿಯಾನದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ – ಸೇರಿದ ಭಕ್ತರ ಪೈಕಿ ಮುಗ್ದ ಮಕ್ಕಳಿಂದ ಲಾಟರಿ ಮೂಲಕ ಆಯ್ಕೆ ಮಾಡಿ – ಪುಟ್ಟ ಸನ್ಮಾನ ಮಾಡಲಾಗಿದೆ. ಇಚ್ಲಂಪಾಡಿ ಬೀಡು ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ ಪ್ರಾಯೋಜಕರಾಗಿ – ಸತಿ ಶೋಭಾ ಹೆಗ್ಗಡೆ , ರಾಧಾಕೃಷ್ಣ ಗೌಡ ಕೇರ್ನಡ್ಕ , ರುಕ್ಮಯ ಗೌಡ ಕೊರಮೇರು , ಉದಯಕುಮಾರ್ ಶೆಟ್ಟಿ ಹೊಸಮನೆ ಈ ಕಾರ್ಯಕರ್ಮದಲ್ಲಿ ಭಾಗವಸಿದ್ದರು.

See also  ಸರಳ ಮದುವೆ ಮತ್ತು ದುಬಾರಿ ಮದುವೆ - ಸಮಾಜಕ್ಕೆ ಒಳಿತು ಕೆಡುಕುಗಳ ಬಗ್ಗೆ ಸ್ಪಷ್ಟ ಚಿತ್ರಣ

Leave a Reply

Your email address will not be published. Required fields are marked *

error: Content is protected !!! Kindly share this post Thank you