
ತಂದೆ ಜಿನರಾಜ ಹೆಗ್ಡೆ ಶಿಕ್ಸಕರು ಮುಳಿಕಾರೂ  , ತಾಯಿ  ರತ್ನಾವತಿ ; ಜನನ  ೧೫.೦೬.1953 
ವಿದ್ಯೆ – ಪಿ ಯು ಸಿ , ಟಿ ಸಿ ಯಚ್ ( ಬಿ ಎ ಅಪೂರ್ಣ )
ಪತ್ನಿ  – ಸಂದ್ಯಾ ಅಥಿತಿ ಶಿಕ್ಸಕಿ 
ಮಕ್ಕಳು – ಸಂದೇಶ್ ; ಉದ್ಯೋಗಿ – ಇಂಜಿನಿಯರ್ ,ಮುಂಬಯಿ , ಸೊಸೆ – ಸಾವರಿ
ಶ್ರೇಯಶ್ – ಉದ್ಯೋಗಿ – ಬೆಂಗಳೂರು 
ಉದಯೋಗ ; ಶಿಕ್ಶಕನಾಗಿ  ೩ ವರುಷ ಮುಳಿಕಾರೂ ಶಾಲೆ , ೧೯೭೭ ರಿಂದ ೨೦೧೦ ರವರೆಗೆ – ರಾತ್ರಿ ಮತ್ತು ಹಗಲು ಶಾಲೆಯಲ್ಲಿ ಮುಂಬಯಿಯಲ್ಲಿ ೩೭ ವರ್ಷ  ಶಿಕ್ಸಕ ವೃತ್ತಿ 
ಆಸಕ್ತಿ – ನಾಟಕ ಕತೆ ಕವನ ಚುಟುಕು ಸಾಹಿತ್ಯ ಭಾಷಣ , ಸತ್ಯ ಧರ್ಮ ನ್ಯಾಯ ನಿಷ್ಠೆಯತ್ತ ಒಲವು 
ಲೇಖಕರಾಗಿ – ಸಂಚಯ , ಚೇತನ , ಸನ್ನಿಧಿ ಕೃತಿಗಳ ಬಿಡುಗಡೆ 
ವರದಿಗಾರರು – ವೈಚಾರಿಕ ಲೇಖನಗಳ ಪತ್ರಿಕೆಗಳಲ್ಲಿ ಪ್ರಕಟಣೆ 
ಸನ್ಮಾನ – ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಸೇವೆಗಳಿಗೆ ಹರಿದು ಬಂದ ಸನ್ಮಾನಗಳು 
ಆಶಯ ನುಡಿ ; ಯಾವುದೇ ಆಚರಣೆ ಆಚಾರಗಳು ಪ್ರಚಾರಕ್ಕೆ ಬೆನ್ನುಹಿಡಿಯದೇ ವಿಚಾರಕ್ಕೆ ಒತ್ತು ಗತ್ತು ನೀಡುವಂತಾಗಬೇಕು . ಶಿಕ್ಸಕರ ಆಚರಣೆ ಮತ್ತು ಮಕ್ಕಳ ಆಚರಣೆ – ಶಿಕ್ಶಕರು ಮತ್ತು ಮಕ್ಕಳಿಗೆ ವೇದಿಕೆಯನ್ನು ಮೀಸಲಿಟ್ಟು – ಅವರವರ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ಕೊಟ್ಟಾಗ ಮಾತ್ರ ಡಾ .ರಾಧಾಕೃಷ ಮತ್ತು ಜವಾಹರಲಾಲ್  ನೆಹರುರವರ ಕನಸು ನೆನಸಾದೀತು

ಸ್