Avyaktha Bulletin:Uniting Temples, Federations,Professionals
ರಾಜಕಾರಣಿ ಡೈರೆಕ್ಟರಿ (ಬುಲೆಟಿನ್) – Politician Directory(Bulletin)
ರಾಜಕಾರಿಣಿಗಳು ತಮ್ಮ ಬದುಕಿನಲ್ಲಿ ಒಂದೊಂದೆ ಮೆಟ್ಟಲು ಕ್ರಮಿಸಿ ಉತ್ತುಂಗ ಶಿಖರಕ್ಕೆ ಏರಬೇಕಾದರೆ – ಅವರ ನಡೆದು ಬಂದ ದಾರಿಯ ಸ್ಪಷ್ಟ ಚಿತ್ರಣ…
ಗ್ರಹಿಣಿ ಕೈಪಿಡಿ (ಬುಲೆಟಿನ್) -Housewife Directory(Bulletin)
ಈ ಕೈಪಿಡಿಯ ಅವಶ್ಯಕತೆ ಪ್ರಯೋಜನ ಉದ್ದೇಶ ಇತ್ಯಾದಿ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗ್ರಹಿಣಿಯೊಬ್ಬಳ ಸ್ಥಾನ ಮಾನ ಘನತೆ ಗೌರವಗಳನ್ನು ಉನ್ನತೀಕರಿಸಲು…
ಕೃಷಿಕರ ಡೈರೆಕ್ಟರಿ (ಬುಲೆಟಿನ್) – ಚಿಂತನ ಮಂಥನ – ಅನುಷ್ಠಾನಕ್ಕಾಗಿ –
ಕೃಷಿಕರ ಡೈರೆಕ್ಟರಿಯ ಅವಶ್ಯಕತೆ ಕೃಷಿಕರಾದ ನಮಗೆ ಇದೆಯಾ? ಕೃಷಿಕರು ಮತ್ತು ಅವರ ಮನೆಯವರ ಜೊತೆಗೆ ಕುಂಟುಂಬದವರನ್ನು ಊರು ರಾಜ್ಯ ದೇಶ ಮಾತ್ರವಲ್ಲ…
ಮಾದರಿ ಶಾಲೆ – Model School
ಮಾದರಿ ಶಾಲೆ ಮಾದರಿ ವ್ಯಕ್ತಿಗಳಿಂದ ಮಾತ್ರ ಸಾಧ್ಯಮಾದರಿ ವ್ಯಕ್ತಿ – ಮಾನವರಲ್ಲಿ , ಪ್ರಾಣಿಗಳಲ್ಲಿ , ಜೀವ ಜಂತುಗಳಲ್ಲಿ , ಗಿಡಮರಗಳಲ್ಲಿ…
Innovation Ideas – Yet to start
Milk producers and dairy – proved Agriculturist federation/Milan and Directory – yet to start Student federation/Milan…
ದೈವ ನರ್ತಕರ ಕೈಪಿಡಿ(ಬುಲೆಟಿನ್) – Daiva narthakara Directory(Bulletin)
ದೈವ ನರ್ತಕರನ್ನು ಸಮಾಜದ ಪ್ರತಿ ವ್ಯಕ್ತಿಗೂ ಪರಿಚಯಿಸುವ ದೃಷ್ಟಿಯಿಂದ ಈ ಕೈಪಿಡಿಗೆ ಚಾಲನೆ ಕೊಡುತಿದ್ದೇವೆ. ಇದರಿಂದ ಕನಿಷ್ಠ ವೆಚ್ಚದಿಂದ ಗರಿಷ್ಠ ಪ್ರಚಾರ…
ಭಾವಚಿತ್ರಗಾರರ ಕೈಪಿಡಿ (ಬುಲೆಟಿನ್) – Photographers Directory(Bulletin)
ಪ್ರಸ್ತುತ ಸಮಾಜದಲ್ಲಿ ದುಡಿಯುತಿರುವ ಪ್ರತಿ ವೃತಿದಾರರು ಕೂಡ ತನ್ನದೇ ಆದ ಸಂಘ ಸಂಸ್ಥೆಗಲ್ಲನ್ನು ಕಟ್ಟಿಕೊಂಡು ತಮ್ಮ ಅಭಿವೃದ್ಧಿಯತ್ತ ಮುಂದೆ ಮುಂದೆ ಸಾಗುತಿರುವವರಿಗೆ…
ಕೃಷಿಕರ ಕೈಪಿಡಿ (ಬುಲೆಟಿನ್) – Agriculturist Directory (Bulletin)
ಕೃಷಿಕರನ್ನು ಜಾಗತಿಕವಾಗಿ ಪರಿಚಯಿಸುವ ಮತ್ತು ಅವರ ಸ್ಥಾನ ಮಾನ ಘನತೆ ಗೌರವ ಹೆಚ್ಚಿಸುವ ದೃಷ್ಟಿಯಿಂದ – ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ಉದ್ಯೋಗ…
ದೈವ ನರ್ತಕನ ಪಾತ್ರ ಮತ್ತು ಕರ್ತವ್ಯ – ಉದ್ಯಪ್ಪ ಅರಸು ಶುಭಾಕರ ಹೆಗ್ಗಡೆ
ದೈವ ಮಾತಾಡುವ ದೇವರು – ಸತ್ಯ ಧರ್ಮ ನ್ಯಾಯ ಪರಿಪಾಲನೆಗೆ ವಿಭಿನ್ನ ಪಾತ್ರಗಳಲ್ಲಿ ದೇವರ ಅವತಾರ – ಮಾಯಾ ಜ್ಞಾನ ಯಾ…
Daivaradane Bulletin – 2 – ದೈವಾರಾಧನೆ ಬುಲೆಟಿನ್ – 2
ಯಜಮಾನನಿಲ್ಲದ ದೈವಾರಾಧನೆ – ಫಲಿತಂಶ ಶೂನ್ಯ ಪ್ರದಾನಿಯಿಲ್ಲದ ದೇಶ , ಮುಖ್ಯಮಂತ್ರಿ ಇಲ್ಲದ ರಾಜ್ಜ, ಅಧ್ಯಕ್ಷನಿಲ್ಲದ ಸಂಸ್ಥೆ ಹೇಗೆ ಏನುಕೂಡಾ ಪ್ರಗತಿ…
Daivaradane bulletin – ದೈವಾರಾಧನೆ ಬುಲೆಟಿನ್
ದೈವಾರಾಧನೆ ಅರಸು ಪದ್ಧತಿ ಆಡಳಿತದ ಬ್ರಹಮಾಸ್ತ್ರ. ಪ್ರಜಾಪದ್ದತಿ ಆಡಳಿತದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಮೂರು ವಿಭಾಗದ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ…
Reporter Bulletin – ವರದಿಗಾರರ ಬುಲೆಟಿನ್
ವರದಿಗಾರರ ಬುಲೆಟಿನ್ವರದಿಗಾರರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆ ಜೊತೆಗೆ ವಿಭಿನ್ನ ಮೂಲಗಳಿಂದ ಅವರ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳತ್ತ ಬೆಳಕು ಚೆಲ್ಲುವ ಉದ್ದೇಶ ಇಲ್ಲಿ…
ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ
ದ.ಕ. ಜಿಲ್ಲೆಯ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಒಂದು ಪುಣ್ಯಕ್ಷೇತ್ರ. ಮಂಗಳೂರು -ಬೆಂಗಳೂರು ರಾಷ್ಟೀಯ ಹೆದ್ದಾರಿ 75 ಎಂಜಿರ ಎಂಬಲ್ಲಿಂದ…
ಇಚಿಲಂಪಾಡಿ ಬೀಡು 👉ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಬ್ರಹ್ಮಕಲಶಾಭಿಷೇಕ
ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ “ಪ್ರತಿಷ್ಠಾಬ್ರಹ್ಮಕಲಶ“ವು ದಿನಾಂಕ 02-02 -2022 ಬುಧವಾರ ಮತ್ತು 03 -02…
Sangamanath kalleshwara gudi – Kalagurthi -Kalburgi
ಕಲಬುರ್ಗಿ ಜಿಲ್ಲೆಯ ಕಾಳಿಗೆ ತಾಲೂಕಿನ ಕಲಗುರ್ತಿಯಲ್ಲಿರುವ 2 ದೇವಾಲಯ ಗಳು. 1.ಸಂಗಮ ನಾಥ, ಕಲ್ಲೇಶ್ವರ ಗುಡಿ. ಈ ದೇವಾಲಯವು 200 ವರ್ಷಗಳ…
Raviraja Shetty and Nagakannika – Dharmadama – Noojibalthila
ದಾಂಪತ್ಯ ಜೀವನದ 50 ಸಂವತ್ಸರಗಳನ್ನು ಪೂರೈಸಿದ ರವಿರಾಜ ಶೆಟ್ಟಿ ಮತ್ತು ನಾಗಕನ್ನಿಕಾ – ಆದರ್ಶ ದಂಪತಿಗಳು , ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ…
Vijaya Prakash M P – Mysore
ಜನನ ದಶಂಬರ್ ೧೦ – ಮದುವೆ – ಮಾರ್ಚ್ 4ತಂದೆ ತಾಯಿ ; ಚಂದ್ರರಾಜ ಹೆಗ್ಗಡೆ ಮತ್ತು ಸುನಂದಾ ದೇವಿ ಒಡಹುಟ್ಟಿದವರು…
Bank Employees Bulletin -ಬ್ಯಾಂಕ್ ನೌಕರರ ಬುಲೆಟಿನ್
ವಿಭಿನ್ನ ರೀತಿಯ ಬ್ಯಾಂಕುಗಳಲ್ಲಿ ದುಡಿಯುತಿರುವ ಮತ್ತು ನಿವೃತ್ತಿ ಹೊಂದಿರುವ ವ್ಯಕ್ತಿಗಳನ್ನು ಜಗತ್ತಿಗೆ ಪರಿಚಯಿಸುವ ಏಕ ಮಾತ್ರ ಶುಭಾರಂಭಗೊಳ್ಳುತಿರುವ ವೇದಿಕೆ. ಇದು ಯಾಕೆ…
Milk Producers Bulletin – ಹಾಲು ಉತ್ಪಾದಕರ ಬುಲೆಟಿನ್
ಹಾಲು ಉತ್ಪಾದಕರ ಬೆವರು ಹಾಲಿನ ರೂಪದಲ್ಲಿ – ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಶೇಖರಣೆಗೊಂಡು – ವಿತರಣೆಯಾಗಿ – ಜನ ಸಾಮಾನ್ಯರ ಹಾಲಿನ…
Aramane Bulletin – ಅರಮನೆ ಬುಲೆಟಿನ್
ನಗರ ಪ್ರದೇಶದಲ್ಲಿ ವ್ಯಾಪಾರ ಸಲುವಾಗಿ ಬಂದವರು ತನ್ನ ವ್ಯವಹಾರಕ್ಕಾಗಿ ಅರಮನೆಯನ್ನು ಕಟ್ಟಿಕೊಂಡು – ವ್ಯವಹಾರದೊಂದಿಗೆ ಆ ಪ್ರದೇಶದ ಆಡಳಿತವನ್ನು ಕೂಡ ನಡೆಸಿಕೊಂಡು…
ಗುತ್ತು ಬುಲೆಟಿನ್ – Guttu Bulletin
ಗುತ್ತು ಅರಸು ಪದ್ಧತಿ ಆಡಳಿತ ವ್ಯವಸ್ಥೆಯ ಒಂದು ಭಾಗ – ರಾಜ್ಯ ಗುತ್ತು , ಸೀಮೆ ಗುತ್ತು, ಗುತ್ತು ,ಉಪಗುತ್ತು ,…
Beedu bulletin – ಬೀಡು ಬುಲೆಟಿನ್
ಬೀಡು ಬುಲೆಟಿನ್ ಬೀಡು – ಮೂಲ ಅರಸರು ಆಡಳಿತ ಮಾಡಿಕೊಂಡು ಬರುತಿದ್ದರು ಎಂದು ಕೆಲವೊಂದು ಮೂಲಗಳಿಂದ ತಿಳಿದು ಬಂದ ವಿಚಾರ. ಈ…
Surabhi Jayakumar -jain – tailor – Kallugudde
family – Jayakumar husband , Thejas son and Greeshma daughter
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ➡️ ಅಚ್ಚಿತ್ತಿಮಾರು ಗದ್ದೆಕೋರಿ
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಅಚ್ಚಿತ್ತಿಮಾರು ಗದ್ದೆಕೋರಿ ” ,ದೇವಿಗೆ ವಿಶೇಷ ಮಹಾಪೂಜೆ ಹಾಗೂ…
ಸ್ವಾವಲಂಬಿ ದೇವಾಲಯಕ್ಕೊಂದು ದಾರಿ – Way to self sufficient temple
ಸೇವಾ ಬದುಕು ಮಾಯವಾಗಿ ವ್ಯಾಪಾರಿ ಬದುಕು ಆಕ್ರಮಿಸಿ ದರೋಡೆ ಬದುಕು ದಾಳಿಗೆ ಅಣಿಯಾಗುತಿರುವ ಈ ಪರ್ವಕಾಲದಲ್ಲಿ - ವ್ಯಪಾರಿ ದೃಷ್ಟಿಕೋನದಲ್ಲಿ ದೇವಾಲಯಗಳನ್ನು…
ಪ್ರಗತಿಪರ ಕೃಷಿಕ ಮೋನಪ್ಪ ಪೂಜಾರಿ ಬರೆಮೇಲು ,ಇಚ್ಲಂಪಾಡಿ ನಿಧನ
ಮೋನಪ್ಪ ಪೂಜಾರಿ ಅವರು ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ತನ್ನ 2 ಕಾಲು ಕಳೆದುಕೊಂಡರೂ ಕೃಷಿ ಕ್ಷೆತ್ರದಲ್ಲಿ ಪ್ರಗತಿಪರ ಕೃಷಿಕರಾಗಿ ಸಾದನೆ…
ಉಚಿತ ವೃತ್ತಿ ಉದ್ಯಮ – ಮೊಬೈಲ್ ಬಳಕೆಯಿಂದ – Free Career Business -By Mobile Use
ಉಚಿತ ವೃತ್ತಿ ಆದರಿಸಿ ಉದ್ಯಮ ಮಾಡಲು ವಿಪುಲ ಅವಕಾಶವಿದ್ದು ನಮ್ಮ ಗಮನಕ್ಕೆ ಬಂದ ಕೆಲವೊಂದು ಕ್ಷೇತ್ರಗಳ ಬಗ್ಗೆ ಕಿರು ಮಾಹಿತಿ ಬಿಚ್ಚಿಟ್ಟು…
ಉಚಿತ ವ್ಯಾಪಾರ ಉದ್ಯಮ – Free business industry
ಬಂಡವಾಳ ಬೇಕಾಗಿಲ್ಲ – ಅನುಭವದ ಅವಶ್ಯಕತೆಯಿಲ್ಲ – ಉದ್ಯಮ ಆಕಾಂಕ್ಷಿಗಳನ್ನು ಹುಡುಕಿ – ಸಕಲ ವ್ಯವಸ್ಥೆ ಮಾಡಿ – ಎಲ್ಲ ರೀತಿಯ…
ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ರಚನೆ
ಇಚಿಲಂಪಾಡಿ :ದಿನಾಂಕ 17-10-2021 ಭಾನವಾರದಂದು ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದ್ದು ಪೂಜನೀಯ ಶುಭಕರ ಹೆಗ್ಗಡೆಯವರು ಗೌರವಾಧ್ಯಕ್ಷರು, ಅಧ್ಯಕ್ಷ…
ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಭಕ್ತಿಗೀತೆ
ವರವ ಕೊಡು ಎನಗೆ ಶ್ರೀ ದುರ್ಗಾಂಬೆಚರಣ ಕಮಲಂಗಳಿಗೆ ಪೊಡಮಡುವೆ ತಾಯೇ ||ವ|| ಶಂಕರನ ರಾಣಿ ದುರ್ಗಾಂಬೆಭಕ್ತರನು ಸಲಹು ಜಗದಂಬೆ ||2 ||ಈ…
Avyaktha vachanagalu
ಜಗದಿ ಪರಿಚಯಿಸೆ ಕೋಟಿ ಕೋಟಿ ಕಕ್ಕುತಿಹರು ಜಗದಿ ಪರಿಚಯಿಸೆ ನೂರು ಸಾಕೆಂದು ಸಾರುತಿಹರು ಜಗದಿ ಮೂರ್ಖರು ಅರಿತೊಡೆ ಬಾಳು ಹಸನೆಂದ ……………………..…
household ( ಮನೆಮಂದಿ) bulletin – Directory
ಜಾತಿವಾರು ಮನೆಮಂದಿಯ ಡೈರೆಕ್ಟರಿ – ಮಾನವ ಬದುಕಿನ್ಲಲಿ ಅತ್ಯಂತ ಪ್ರಾಮುಖ್ಯವನ್ನು ಪಡೆದಿದ್ದು – ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತಿದ್ದು – ಸಮಯ ಶ್ರಮ…
ಮೊಬೈಲ್ ಬಳಕೆದಾರರ ಒಕ್ಕೂಟ – Mobile Users union
ಮೊಬೈಲ್ ಬಳಸುತಿರುವ ನಾವು ಅದರ ಸಾಮರ್ಥ್ಯದ ೧೦% ಮಾತ್ರ ಬಳಸುತಿದ್ದು – ಬಾಕಿ ಉಳಿದಿರುವ ೯೦% ಸಾಮರ್ಥ್ಯವನ್ನು ಸದುಪಯೋಗ ಮಾಡುವುದಕ್ಕೋಸ್ಕರ ಬಳಕೆದಾರರಾದ…
ಮೊಬೈಲ್ ಬಳಸಿ – biography (ಜೀವನಚರಿತ್ರೆ) ಬುಲೆಟಿನ್ ಪ್ರಕಟಿಸಿ
ನಾವು ನಮ್ಮ , ನಮ್ಮ ತಂದೆ ತಾಯಿ, ಅಜ್ಜ ಅಜ್ಜಿ , ಬಂದು ಮಿತ್ರರು , ಹಿತೈಷಿಗಳು ……… ಇತ್ಯಾದಿ ಜನರ…
ಮೊಬೈಲ್ ಬಳಸಿ – Nurse(ದಾದಿ) bulletin ಪ್ರಕಟಿಸಿ
ರೋಗಿಯೊಬ್ಬನನ್ನು ರೋಗ ಮುಕ್ತಗೊಳಿಸುವಲ್ಲಿ ದಾದಿಯರ ಪಾತ್ರ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ರೋಗಿಗೆ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಬೇಕು ಬೇಕಾದ…
ಮೊಬೈಲ್ ಬಳಸಿ – ದೇವಾಲಯ ಅಭಿವೃದ್ಧಿಪಡಿಸೋಣ – Use Mobile – Let’s Develop Temple
ಜಾಗತಿಕ ಮಟ್ಟದ ಅತ್ಯಂತ ಪ್ರಬಲ ಆಯುಧ ಮೊಬೈಲ್ - ಕಂಪ್ಯೂಟರ್ನಲ್ಲಿ ಇರುವ ಎಲ್ಲಾ ಸೌಲಭ್ಯಗಳನ್ನು ತನ್ನದಾಗಿಸಿಕೊಂಡ ಫಲವಾಗಿ ಮೊಬೈಲನ್ನು ಸರಿಯಾಗಿ ಸಮರ್ಪಕವಾಗಿ…
Avyaktha vachanagalu
ಮೊಬೈಲ್ ಬಳಸಿ ದೇವಾಲಯ ಬೆಳೆಸಿ ದೈವಾಲಯ ಮಾನವೀಯತೆ ಸಂಪತ್ತು ಬೆಳೆಸಿಮಾನವರ ಘನತೆ ಗೌರವ ಶಿಖರಕ್ಕೇರಿಸಿ ……………………..ಅವ್ಯಕ್ತ ಮೊಬೈಲ್ ಬಳಸಿ ಸೇವೆ ಮಾಡಿ…
Naming Ceremony Bulletin -ನಾಮಕರಣ ಬುಲೆಟಿನ್
ಮನೆಯಲ್ಲಿ ಮನೆಮಂದಿಯೊಂದಿಗೆ ನಡೆಯುತಿದ್ದ ನಾಮಕರಣ – ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತು – ಸಭಾಂಗಣ ಬಳಕೆಯಾಗುತಿದ್ದು – ಎಲ್ಲಾ ಮೂಲೆಗಳಿಂದ…
Avyaktha vachanagalu
ತನ್ನ ಒಳಗಿಹ ವೈರಿಯ ಅರಿತವ,ತನ್ನ ಹೊರಗಿಹ ಬಂದುಗಳ ಅರಿತವ,ಸುಖ ಶಾಂತಿ ನೆಮ್ಮದಿಯ ಸುಪ್ಪತಿಗೆಯಲ್ಲಿಹನು …………………….. ಅವ್ಯಕ್ತ ಅರಮನೆಯವ ಬೀಡಿನವ ಗುತ್ತಿನವ ಎನ್ನುವಾತ…
ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವಾಲಯಕ್ಕೆ – ಸರ್ವ ಸೇವಾ ನಿಧಿ
ದೈವ ದೇವಾಲಯಗಳ ಗತ ವೈಭವ ಮರುಕಳಿಸಬೇಕಾದರೆ – ಅಜ್ಜ ನಟ್ಟ ಆಲದ ಮರದ ಕೆಳಗೆ ನಿಟ್ಟುಸಿರು ಬಿಡುತಿರುವ ದೈವ ದೇವಾಲಯಗಳು –…
ದೇವಾಲಯಕ್ಕೊಂದು ಈಜುಕೊಳ – ಸಂಪಾದನೆಗೆ ಮೂಲ
ಮಾನವ ಸೇವಾ ಬದುಕು ಮಾಯವಾಗಿ ವ್ಯಾಪಾರೀಕರಣಗೊಂಡು ಒಂದು ತಲೆಮಾರು ಮುಗಿದಿದ್ದು – ಪ್ರಸ್ತುತ ದರೋಡೆಕೋರರ ದಾರಿ ತುಳಿಯುತಿರಿವ ಈ ಪರ್ವ ಕಾಲದಲ್ಲಿ…
Bulletin online business
one can start his own business or along with the help of others or with the…
Teachers Bulletin
ಟೀಚರ್ಸ್ ಬುಲೆಟಿನ್ ಎಂಬ ವೇದಿಕೆಯನ್ನು ಪರಿಚಯಿಸುವ ಪುಟ್ಟ ಕೆಲಸ – ಅವರ ಜವಾಬ್ದಾರಿ ಬಹಳ ಹಿರಿದು – ದೇಶದ ಪ್ರಧಾನಿಯಿಂದ ಹಿಡಿದು…
Business Bulletin -ಬಿಸಿನೆಸ್ ಬುಲೆಟಿನ್
ಉತ್ಪಾದಕರ ಮತ್ತು ಬಳಕೆದಾರರ ಸಂಪರ್ಕಿಸುವ ಕೊಂಡಿಯೇ ಬಿಸಿನೆಸ್(ವ್ಯಾಪಾರ ) – ಇದು ಹೊಸತನವನ್ನು ಮೈಗೂಡಿಸಿಕೊಂಡು ಅತಿ ಉನ್ನತ ಮಟ್ಟ ತಲುಪಿ –…
Agriculture Bulletin
ಕೃಷಿಕರನ್ನು ಮನೆಮಂದಿಯೊಂದಿಗೆ ಪ್ರಪಂಚಕ್ಕೆ ಪರಿಚಯಿಸುವ ವ್ಯವಸ್ಥೆ ಯಜಮಾನನ ಹೆಸರು , ಜಾತಿ ಹೆಸರು( ಬೇಕಾದಲ್ಲಿ) ಊರಿನ ಹೆಸರು ಪ್ರಕಟ ಮೊಬೈಲ್ ನಂಬರ್…
ದೈವ ದೇವರಿಗೆ ಆನ್ಲೈನ್ ಪೂಜೆ ಅನಿವಾರ್ಯ
ದೈವಸ್ಥಾನ ದೇವಸ್ಥಾನ ಬಸದಿ( ದೇವರನ್ನು ಆರಾಧಿಸುವ ಸಕಲ ದೇವಾಲಯಗಳಲ್ಲಿ ) ……… ಮುಂತಾದುವುಗಳಲ್ಲಿ ಆನ್ಲೈನಿನಲ್ಲಿ ಪೂಜೆ ಮಾಡುವ ಅನಿವಾರ್ಯತೆ ಹುಟ್ಟುಹಾಕಿದ್ದು –…
75th Indipendence day – Letter members of parliament -೭೫ ನೇ ಸ್ವಾತಂತ್ರ್ಯೋತ್ಸವ ನಿಮಿತ್ತ – ಸಂಸತ್ ಸದಸ್ಯರಿಗೆ ಬಹಿರಂಗ ಪತ್ರ
ಪ್ರಜಾಪ್ರಭುತ್ವದ ರಾಜರು - ಸಂಸತ್ ಸದಸ್ಯರು - ಹತ್ತು ಲಕ್ಸ್ಯಕ್ಕೂ ಮಿಗಿಲಾಗಿ ಪ್ರಜೆಗಳು ತಮ್ಮ ಅದಿಕಾರಪತ್ರವನ್ನು ಮತದಾನದ ಮೂಲಕ ನಿಮಗೆ ಕೊಟ್ಟು…
ತೆಂಗು ಕೃಷಿ ಮಾಹಿತಿ – Coconut cultivation information
ತೆಂಗು ಕೃಷಿ – ಮಾಹಿತಿ ತೆಂಗು ಕೃಷಿಯಲ್ಲಿ ಅನುಸರಿಸಬೇಕಾದ ಕೆಲವೊಂದು ಮಾಹಿತಿ – ಕರಾವಳಿ ಸೀಮೆಗೆ ಸೀಮಿತ ೧. ತೆಂಗು ನಾಟಿಗೆ…
Bulletin media – ಬುಲೆಟಿನ್ ಮಾಧ್ಯಮ
ಪ್ರಸ್ತುತ ಮಾಧ್ಯಮ ಅನ್ಯರ ಚಿಂತನ ಮಂಥನ ಅನುಷ್ಠಾನದಲ್ಲಿ ಮುಳುಗಿದ್ದು – ವಿದೇಶಿ ಮಾಧ್ಯಮಗಳಿಂದ ಅತ್ಯಂತ ನಿಕೃಷ್ಟ ಪದಗಳಿಂದ ನಿಂದನೆಗೆ ಒಳಪಟ್ಟಿದ್ದರು –…
ಅಡಿಕೆ ಕೃಷಿ – ನಾಟಿ ಮಾಹಿತಿ – ಗರಿಷ್ಠ ಇಳುವರಿಗೆ Arecanut farming – planting information – for maximum yields
ಅಡಿಕೆ ಗಿಡ ಒಂದರಲ್ಲಿ ಗರಿಷ್ಠ ಇಳುವರಿ – ೫ ರಿಂದ ೧೦ ಗೊನೆ – ಗೊನೆ ಒಂದರಲ್ಲಿ ೨೦೦ ರಿಂದ ೩೦೦…
House wife (ಗ್ರಹಿಣಿ ) bulletin
ಮಾನವ ಬದುಕಿನಲ್ಲಿ ಗ್ರಹಿಣಿ ಪಾತ್ರ ಅತ್ಯಂತ ಶ್ರೇಷ್ಠವಾದುದು – ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಆ ಮಗುವೇ –…
ಸ್ವಾವಲಂಬಿ ಮತ್ತು ಸಂತುಷ್ಟ ದೈವಾಲಯ ದೇವಾಲಯಕ್ಕೆ ವಿಭಿನ್ನ ದಾರಿಗಳು – ಆನ್ಲೈನ್ ಪೂಜೆ
ದೈವಾಲಯಕ್ಕೆ ಮತ್ತು ದೇವಾಲಯಕ್ಕೆ ಊರಿನ ಅಥವಾ ಅದಕ್ಕೆ ಸಂಬಂಧ ಪಟ್ಟ ಭಕ್ತರು ಜೀವನೋಪಾಯಕ್ಕೆ ಊರು ಬಿಟ್ಟು ಪರ ಊರುಗಳಲ್ಲಿ ಯಾ ಪರದೇಶಗಳಲ್ಲಿ…
Generation – life journey ; ತಲೆಮಾರು – ಜೀವನ ಪಯಣ
ಒಂದು ತಲೆಮಾರಿಗೆ ಸುಮಾರು ೨೦ – ೩೦ ವರುಷಗಳು ಎಂದು ಗೂಗಲ್ ಹುಡುಕಾಟದಿಂದ ತಿಳಿದು – ಪ್ರತಿಯೊಬ್ಬರ ಜನನದ ಹಿಂದೆ ಎಷ್ಟು…
Aksham Jain Ujire
Aksham jain , Mother Sowmya jain , Father Mahaveer jain , Grandfather Chandraraja shetty , Grand…
women bulletin
ಸ್ತ್ರೀ ಪುರುಷ ಒಂದೇ ನಾಣ್ಯದ ಎರಡು ಮುಖಗಳು ಆದರೂ ಕೂಡ ನಾಣ್ಯದ ಒಂದು ಮುಖ ಮಾನವ ಕುಲಕೋಟಿಯ ಆದಿಯಿಂದ ಹಿಡಿದು ಇಂದಿನವರೆಗೆ…
Kavanagalu – Sanathkumar Jain -Sanidhya Kuthlooru
ಕೋರೋಣ ಹಾವಳಿಯಿಂದಾಗಿದೆ ಇಕ್ಕಟ್ಟು ಜನಜಾಗ್ರತಿಯಿಂದಾಗಿ ದೂರವಾಗಿದೆ ಬಿಕ್ಕಟ್ಟು ಆತ್ಮ ನಿರ್ಭರ ಕೈಜೋಡಿಸಿದೊಡೆ ಒಗ್ಗಟ್ಟು ಪಲಾಯನವಾದಿಯಾದೊಡೆ ಜೀವನವೇ ಕಗ್ಗಂಟು ಸ್ವಾವಲಂಬನೆ ಕಷ್ಟವಾದರೂ ಬದುಕಿಗೆ…
Avyaktha vachanagalu
ಬಸ್ ನಿಲ್ದಾಣಗಳ ಅಂದಿನ ಸೌಚಾಲಯ ಮಿನಿ ವಿಧಾನಸೌಧಗಳ ಇಂದಿನ ಸೌಚಾಲಯ ಸ್ವಚ್ಛ ಭಾರತಕ್ಕೆ ಕೊಡಲಿ ಏಟೆಂದ ……………………………………………………….ಅವ್ಯಕ್ತ ಜನಾಭಿಪ್ರಾಯ ಪ್ರಜಾಪ್ರಭುತ್ವ ಆಡಳಿತ…
Avyaktha Vachanaglu
ಅಗಲಿದ ಮಾನವರಲ್ಲಿ ದೈವ ದೇವರ ಕಾಣದಾತಜೀವಿತ ಮಾನವರಲ್ಲಿ ದೈವ ದೇವರ ಕಾಣದಾತ ಪೂಜಿಪ ನಂಬಿಪ ನಾಟಕದ ಪಾತ್ರದಾರಿ ಮಾನವನೆಂದ …………………………….. ಅವ್ಯಕ್ತ…
Home bulletin (ಜಾತಿವಾರು ಡೈರೆಕ್ಟರಿ )
ನನ್ನ ಮನೆ ನನ್ನ ಮನೆಯವರನ್ನು – ಜಾಗತಿಕ ಮಟ್ಟದಲ್ಲಿ ತೋರಿಸಿ ಪರಿಚಯಿಸುವ ಒಂದು ಅವಕಾಶ ಪ್ರತಿ ಮನೆಯವರಿಗೆ ಸಿಕ್ಕಿದರೆ ನಮ್ಮ ಆನಂದಕ್ಕೆ…
ಶ್ರದ್ಧಾಂಜಲಿ ಬುಲೆಟಿನ್ – ಸ್ವರ್ಗಕ್ಕೆ ದಾರಿ – Condolence Bulletin – The Way to Heaven
ತಂದೆ ತಾಯಿ ಅಜ್ಜ ಅಜ್ಜಿ ನೆಂಟರಿಷ್ಟರು ಬಂದು ಬಾಂದವರು ಸ್ನೇಹಿತರು …. ಇತ್ಯಾದಿ ನಮ್ಮನ್ನು ಅಗಲಿದಾಗ – ಅವರ ಸ್ಥಾನ ಮಾನ…
ಶ್ರದಾಂಜಲಿ ಬುಲೆಟಿನ್ ಅಭಿಯಾನ – condolence bulletin campaign
ಮಾತಾ ಪಿತೃಗಳು ಕಣ್ಣಿಗೆ ಕಾಣುವ ದೇವರು ಎಂಬುದು ನಾಣ್ಣುಡಿ – ಜನಸಾಮಾನ್ಯರಾದ ನಾವೆಲ್ಲರು ಒಪ್ಪಿಕೊಂಡಿದ್ದೇವೆ – ಇದು ಪುಸ್ತಕದ ಬದನೇಕಾಯಿ ಆಗುವ…
ವಂಶ ವೃಕ್ಷ – ಬುಲೆಟಿನ್ ( family tree – bulletin )
ವಂಶ ವೃಕ್ಷ ಬುಲೆಟಿನ್ – ಉದ್ಯಮವಾಗಿ ಬಳಸಿ ೫೦% ಪಾಲುದಾರರಾಗಿ , ಉದ್ಯೋಗವಾಗಿ ಬಳಸಿ ೪೦% ಪಾಲುದಾರರಾಗಿ , ಮಾಹಿತಿದಾರರಾಗಿ ಬಳಸಿ…
ಇಲ್ಲಿ ಹುಡುಕಿ
ಹೆಚ್ಚಿನ ಮಾಹಿತಿ ಹಾಗೂ ತರಬೇತಿಗಾಗಿ ಸಂಪರ್ಕಿಸಿ ಶುಭಕರ ಹೆಗ್ಗಡೆ Promoter: www.avyakthabulletin.com Phone:7338609401 Email:shubhakarajain@yahoo.in ಗಿರೀಶ್…
Dompada bali – ದೊಂಪದ ಬಲಿ
ದೊಂಪದ ಬಲಿ ಪ್ರತಿ ಊರಿನ ಜಾತ್ರೆ – ಗ್ರಾಮಕ್ಕೆ ಒಂದು , ಎರಡು ಯಾ ಮೂರು ದೊಂಪದಬಲಿ ಇರುವ ಗ್ರಾಮಗಳು ಇರುವ…
Ichilampady Ullakulu Home House Campaign – ಇಚಿಲಂಪಾಡಿ ಉಳ್ಳಾಕುಲು ಮನೆ ಮನೆ ಅಭಿಯಾನ
Ichilampady Ullakulu Home House Campaignಇಚಿಲಂಪಾಡಿ ಉಳ್ಳಾಕುಲು ಮನೆ ಮನೆ ಅಭಿಯಾನದೈವ ದೇವರ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಹುಟ್ಟಿಸುವ ಕಾರ್ಯಕ್ರಮ…
Avyaktha Vachangalu
ದೈವಕ್ಕೆ ತಂತ್ರ ಪ್ರತಿಷ್ಠೆ ಇಂದುದೈವಕ್ಕೆ ಭಾವ ಪ್ರತಿಷ್ಠೆ ಅಂದುದೈವಕ್ಕೆ ತಂತ್ರಭಾವ ಪ್ರತಿಷ್ಠೆ ಮುಂದೆಂದ …………………………………..ಅವ್ಯಕ್ತ ದೈವಕ್ಕೆ ಒಂಟಿ ಎರಡು ಮೂರು ಮಾಡ…
ದೈವಾಲಯಕ್ಕೆ – ಒಂಟಿ ಮಾಡ – ಅಂತರ ಮಾಡ – ಮೂರು ಮಾಡ
ದೀಪಾವಳಿಯ ಈ ಸುದಿನ ದೈವಾಲಯಕ್ಕೆ ಬೆಳಕು ಚೆಲ್ಲಿ ದೈವದ ಬಗ್ಗೆ ನನ್ನ ಅತಿ ಪುಟ್ಟ ಜೋಳಿಗೆಯಲ್ಲಿ ಸಂಗ್ರವಾದ ಮಾಹಿತಿಯನ್ನು ಹಂಚಿಕೊಳ್ಳುತಿದ್ದೇನೆ.ತಪ್ಪುಗಳಿದ್ದರೆ ಕ್ಸಮೆಯಿರಲಿ,…
Avyaktha Vachanagalu
ದೇವಾಲಯದಿ ದಿನ ಭಾವದಿ ಪೂಜಿಪರು ಅಗರ್ಭಶ್ರೀಮಂತರುದೇವಾಲಯದಿ ವಾರಕೊಮ್ಮೆ ಭಾವದಿ ಪೂಜಿಪರು ಶ್ರೀಮಂತರುದೇವಾಲಯದಿ ಇಷ್ಟವಾದಾಗ ಭಾವದಿ ಪೂಜಿಪರು ಬಡವರೆಂದ …………………………….ಅವ್ಯಕ್ತ ದೇವಾಲಯಕ್ಕೆ ಓಡೋಡಿ…
Avyaktha Vachanagalu Daivaradane – ದೈವಾರಾಧನೆ
ದೇವರ ನಿಷ್ಠಾವಂತ ಸೇವಕ ದೈವನಡೆದಾಡುವ ದೇವರ ಸೇವಕ ದೈವದೈವದ ಕೋಪ ದೋಷ ನಿನ್ನಸಂಪಾದನೆ ……………………………………ಅವ್ಯಕ್ತ ಮನ ಮನೆಯಲ್ಲಿದ್ದ ದೈವ ನಾನುಬೀಡು ಅರಮನೆಯಲ್ಲಿದ್ದ…
The Divine God and the Pancha Sutras for the holistic development of life – ದೈವ ದೇವರು ಮತ್ತು ಬದುಕಿನ ಸಮಗ್ರ ಅಭಿವೃದ್ಧಿಗೆ ಪಂಚ ಸೂತ್ರಗಳು
ಬರ್ತ್ ಡೇ ಬುಲೆಟಿನ್ಮ್ಯಾರೇಜ್ ಡೇ ಬುಲೆಟಿನ್ಪ್ರೊಫ್ಫೆಷನ್ ಬುಲೆಟಿನ್ಬಿಸಿನೆಸ್ ಬುಲೆಟಿನ್ಕಂಡೊಲೆನ್ಸ ಬುಲೆಟಿನ್ಜಾಗತಿಕ ಮಟ್ಟದ ಅತ್ಯಂತ ಪ್ರಭಾವಿ ಮತ್ತು ವೇಗದ ಮಾಧ್ಯಮ ಇಂದು ಮೊಬೈಲ್…
Nair Service Society
Under the leadership of Sri. Mannathu Padmanabhan and the other 13 Founders had given the shape…
Ruined Jain Temple and Renovation – ಪಾಳು ಬಿದ್ದ ಬಸದಿ ಮತ್ತು ನವೀಕರಣ
ಪಾಳುಬಿದ್ದ ಸಕಲ ಬಸದಿಗಳನ್ನು ನವೀಕರಣ ಮಾಡಲು ಸಾಧ್ಯವೇ – ಈ ಪ್ರಶ್ನೆಗೆ ಕೈಜೋಳಿಗೆಯಲ್ಲಿರುವ ಪರಿಹಾರ – ಚಿಂತನೆ , ಮಂಥನ ಅನುಷ್ಠಾನಕ್ಕಾಗಿಕನಿಷ್ಠ…
Avyaktha Vachanagalu
ಪಾಠ ಹೇಳುವ ಗುರುಗಳು ಗುಗ್ಗುರುಗಳಾದೊಡೆಮನೆ ಮಠ ದೇವಾಲಯ ಒಡೆದೊಡೆಪಾಪಿ ಲೋಕದಿ ನಿನಗೆ ಜಾಗವಿಲ್ಲವಯ್ಯಾ ……………………………..ಅವ್ಯಕ್ತ
Importance of divine worship ದೈವಾರಾಧನೆ ಮಹತ್ವ
ದೈವಾರಾಧನೆ ಮಹತ್ವ Importance of divine worshipಒಬ್ಬ ವ್ಯಕ್ತಿಗೆ ಹುಟ್ಟಿನಿಂದ ಸಾಯುವ ತನಕ ಕರೆದಾಗ ಬಂದು ಸಹಕಾರ ಕೊಟ್ಟು ರಕ್ಷಣೆ ಮಾಡಿ…
Bulletin of the couple ದಂಪತಿಗಳ ಬುಲೆಟಿನ್
ದಾಂಪತ್ಯದ ಬದುಕು ಹಾಲು ನೀರಿನಂತೆ ಬೆಸೆದು ಒಂದಾಗಿ ನೆಮ್ಮದಿ ಜೀವನ – ಆದುನಿಕ ಪ್ರಪಂಚದಲ್ಲಿ ಕಷ್ಟ ಸಾಧ್ಯ ಎಂದು ಅಂತಿಮ ಮುದ್ರೆಯನ್ನು…
The importance of worship in life – ಬದುಕಿನಲ್ಲಿ ಪೂಜೆಯ ಮಹತ್ವ
ನರ ಪ್ರಾಣಿಗಳನ್ನು ಭಕುತರನ್ನಾಗಿಸದೆದೈವ ದೇವಸ್ಥಾನಗಳ ಜೀರ್ಣೋದ್ದಾರ ಮಲ್ಪರೆಜನರಿಗೆ ಭೂಮಿಗೆ ಬರವಾಗಿಹ ನೋಡ ……………………….ಅವ್ಯಕ್ತ ದೈವ ದೇವರು ಮತ್ತು ಬದುಕು ಒಂದೇ ನಾಣ್ಯದ…
Priests’ self-reliance – ಅರ್ಚಕರ ಸ್ವಾವಲಂಬಿ ಬದುಕು
ಅರ್ಚಕರ ಬದುಕು ಇಂದು ಯಾವ ಸ್ಥಿತಿಯಲ್ಲಿದೆ – ಅವರು ಸ್ವಾವಲಂಬಿ ಜೀವನ ಸಾಗಿಸುತಿದ್ದಾರೆಯೇ – ಅವರಿಗೆ ಸಿಗಬೇಕಾದ ಸ್ಥಾನ ಮಾನ ಗೌರವ…
Publication of Free Portraits of Life Educators – ಬದುಕಿನ ಜೀರ್ಣೋದ್ಧಾರಕ ಗುರುಗಳ ಉಚಿತ ಭಾವಚಿತ್ರ ಪ್ರಕಟಣೆ
ಬದುಕಿನ ಜೀರ್ಣೋದ್ಧಾರಕ ಗುರುಗಳ ಉಚಿತ ಭಾವಚಿತ್ರ ಪ್ರಕಟಣೆಗುರುಗಳಿಂದಲೇ ಜಗತ್ತು – ಯಾರೇ ಆಗಲಿ ಯಾವುದೇ ಹುದ್ದೆಯಲ್ಲಿರಲಿ ಎಂಥಹ ದೊಡ್ಡ ವ್ಯಕ್ತಿಯಾಗಿರಲಿ –…
Donors (ದಾನಿಗಳ) bulletin
ದಾನದ ಮರ್ಮವನ್ನರಿಯದ ದಾನಿ ಇರುತಿರೆಭಿಕ್ಷೆಯ ಮರ್ಮವನ್ನರಿಯದ ಭಿಕ್ಸುಕ ಇರುತಿರೆದಾನ ದರೋಡೆಕೋರನಿಗೆ ತೆರೆದಿಟ್ಟ ಅಂಗಡಿಯೆಂದ ………………………ಅವ್ಯಕ್ತ ದೇವಾಲಯಗಳಿಗೆ ದೈವಾಲಯಗಳಿಗೆ ಸಾಮಾಜಿಕ ಮತ್ತು ಧಾರ್ಮಿಕ…
Young talent bulletin – ಯುವ ಪ್ರತಿಭೆ ಬುಲೆಟಿನ್
ಯುವ ಜನಾಂಗದ ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದೆ, ಅದನ್ನು ಪ್ರಥಮವಾಗಿ ಪತ್ತೆ ಹಚ್ಚಿ, ಅದಕ್ಕೆ ಅಗತ್ಯವಿರುವ ಪೂರಕ ವ್ಯವಸ್ಥೆಗಳನ್ನು ಮಾಡಿಕೊಟ್ಟಾಗ – ಯುವ…
Avyaktha vachanagalu
ಹೆದರಿಸಿ ಬದುಕುವ ಬದುಕು ಬೇಡ ಎದುರಿಸಿ ಬದುಕುವ ಬದುಕು ಬೇಕು ಹೆದರಿಸಿ ಎದುರಿಸಿ ಆಯ್ಕೆ ನಿನ್ನದಯ್ಯಾ …………………. ಅವ್ಯಕ್ತ ಅರಸು ಖಜಾನೆಯಿಂದ…
Worship mistake to God – ದೇವರಿಗೆ ಪೂಜೆಯಲ್ಲಿ ಲೋಪ
ದೇವರು ಇರುವ ಸ್ಥಳ ದೇವಾಲಯ – ಅದು ಯಾವುದೇ ಜಾತಿ ಮತ ಪಂತ – ವಿಭಿನ್ನತೆ ಇದ್ದರು – ದೇವರನ್ನು ಆರಾಧಿಸುವಲ್ಲಿ…
The importance of photo publication – ಭಾವಚಿತ್ರ ಪ್ರಕಟಣೆಯ ಮಹತ್ವ
ಭಾವಚಿತ್ರ ಪ್ರಕಟಣೆಯ ಮಹತ್ವ ಅವ್ಯಕ್ತ ಬುಲೆಟಿನ್ ವತಿಯಿಂದ ಬೇರೆ ಬೇರೆ ಬುಲ್ಲೆಟಿನ್ಗಳ ಹೆಸರಿನಲ್ಲಿ ಭಾವಚಿತ್ರ ಪ್ರಕಟಣೆಗೆ ಅವಕಾಶ ಕಲ್ಪಿಸಿದ್ದು – ನಾವು…