ಪ್ರಭಾಕರ ಪಟ್ವರ್ಧನ್ ನಿ. ಬ್ಯಾಂಕ್ ಉದ್ಯೋಗಿ ತಂದೆ ತಾಯಿ – ವಿಶ್ವನಾಥ್ ಹರಿ , ಸಾವಿತ್ರಿ ಅಜ್ಜ ಅಜ್ಜಿ – ಹರಿ …
Avyaktha Bulletin:Uniting Temples, Federations,Professionals
ಹಿಂದೆ ಹಿಂದೆ – ಮುಂದೆ ಮುಂದೆ , Back Back – Ahead Ahead
ಹಿಂದೆ ಹಿಂದೆ – ಮುಂದೆ ಮುಂದೆ ಮಾನವರಾದ ನಮ್ಮ ಬದುಕು ನಿಂತ ನೀರಾಗಬಾರದು – ಅದು ಚಲಾವಣೆಯಲ್ಲಿರುವ ನಾಣ್ಯದಂತಿರಬೇಕು – ಇದಕ್ಕೆ…
Mahaveer jain, Photographer Ujire
ಮಹಾವೀರ್ ಜೈನ ಫೋಟೋಗ್ರಾಫರ್ ಉಜಿರೆ ಜೈನ, ಫೋಟೋಗ್ರಾಫರ್ ಮತ್ತು ವಿಡಿಯೋ ವಿಳಾಸ ; ಉಜಿರೆ ಅಂಚೆ , ಬೆಳ್ತಂಗಡಿ , ದಕ್ಷಿಣ…
ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital Employment, Industry – Biography
ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital Employment, Industry – Biographyನಮ್ಮ ಸುತ್ತಮುತ್ತ ಮತ್ತು ಕೈಯಲ್ಲಿ…
K. Dharmaraja Hegde, kanthavara
ಕೆ . ಧರ್ಮರಾಜ ಹೆಗ್ಡೆ ಕಾಂತಾವರ ಟೀಚರ್ , ಜೈನ, ಸ್ವರ್ಗಸ್ತರು ತಂದೆ ; ಚೆಲುವಯ್ಯ ಅತಿಕಾರಿ ತಾಯಿ ಕಿನ್ನಿಯಾರು ಮುಡೋಟು ಗುತ್ತು…
Shridara Ariga – Noojiguttu
ಶ್ರೀಧರ ಆರಿಗ ನೂಜಿಗುತ್ತುಸಂಗೀತ ಟೀಚೆರ್ , ಜೈನ ವಿಳಾಸ ; ಆರಾಧನಾ ಮನೆ , ನೂಜಿಗುತ್ತು , ನೂಜಿಬಾಳ್ತಿಲ ಅಂಚೆ ಕಡಬ…
Jinendra Indra – Ichilampady
ಜಿನೇಂದ್ರ ಇಂದ್ರ ಕೃಷಿ ಮತ್ತು ಪುರೋಹಿತರುವಿಳಾಸ ; ಅನಂತಾಶ್ರೀ ಮನೆ , ನೂಜಿಬಾಳ್ತಿಲ, ಕಡಬ ೫೭೪೨೨೧ ತಂದೆ ವೀರಶೇನ ಇಂದ್ರ ತಾಯಿ…
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ನೇರ್ಲದಲ್ಲಿ ನೂತನವಾಗಿ ನಿರ್ಮಿಸಿರುವ “ನೇರ್ಲ ಸಂಕೀರ್ಣ”ದ ಶುಭಾರಂಭ
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮಾರ್ಗಶಿರ ವೃಚ್ಚಿಕ ಮಾಸ 23 ಸಲುವ ದಿನಾಂಕ 09-12-2022 ನೇ ಶುಕ್ರವಾರ ಕಡಬ ತಾಲ್ಲೂಕು…
Ratnavathi Amma- shirtady – Mulikaru
ರತ್ನಾವತಿ ಅಮ್ಮ ಗ್ರಹಿಣಿ , ಜೈನ್ ತಂದೆ ; ಪೆರಿಂಜೆ ಕಿರೋಡಿ ಬ್ರಹ್ಮಯ್ಯ ಕಂಬಳಿ ತಾಯಿ ಮರುದೇವಿ ಶಿರ್ಲಾಲು ಕಾಯೆರಡ್ಕ ಗುತ್ತು…
S.Jinaraja Hegde – Shirtady Mulikaru
ಯಸ್ .ಜಿನರಾಜ ಹೆಗ್ಡೆ – ಶಿರ್ತಾಡಿ ಮುಳಿಕಾರೂಟೀಚರ್ , ಜೈನ್ಒಡಹುಟ್ಟಿದವರು ; ಧರ್ಮರಾಜ್ ಹೆಗ್ಡೆ ತಂದೆ ; ಅಧಿರಾಜ ಹೆಗ್ಡೆ ಪಂದ್ದೊಟ್ಟುಗುತ್ತು…
Sandya Sanatkumar jain Sanidhya Kuthluru
ಸಂದ್ಯಾ ಸನತ್ಕುಮಾರ್ ಜೈನ್ ಟೀಚರ್ ಖಾಸಗಿ , ಗ್ರಹಿಣಿ ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ಸಾನಿಧ್ಯ ಮನೆ ,…
Sanatkumar Jain sanidhya kuthluru
ಸನತ್ಕುಮಾರ್ ಜೈನ್ಟೀಚರ್,ಜೈನ್ ವಿಳಾಸ ; ಸಾನಿಧ್ಯ ಮನೆ , ಕುತ್ಳೂರು ಅಂಚೆ , ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ…
Vijaya Prakash M P Mysoru
ವಿಜಯ ಪ್ರಕಾಶ್ ಯಂ ಪಿ ಮೈಸೂರು ಗ್ರಹಿಣಿ , ಆರ್ ಡಿ ಏಜೆಂಟ್ , ಜೈನ್ ಉಪಕಾರ್ಯದರ್ಶಿ ; ಅವ್ಯಕ್ತ ಟ್ರಸ್ಟ್…
Umakantha Ariga, Pandyappereguttu
ಉಮಾಕಾಂತ ಆರಿಗ ಕೃಷಿಕ , ಜೈನ ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ಪಾಂಡ್ಯಪ್ಪೆರೆಗುತ್ತು ಮನೆ , ಕುತ್ಲೂರು ಅಂಚೆ…
Chandramohan – Noojelu – Aladangady
ಚಂದ್ರಮೋಹನ್ ಜೈನ್ ಕೃಷಿಕರು ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ನೂಜೆಲು ಮನೆ ಕುದ್ಯಾಡಿ ಗ್ರಾಮ ಅಳದಂಗಡಿ ಅಂಚೆ ಬೆಳ್ತಂಗಡಿ…
Shakunthala – Jinasidda , Kallaje
ಶಕುಂತಲಾ ಗ್ರಹಿಣಿ , ಜೈನ ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ಜಿನಸಿದ್ದ , ಕಲ್ಲಾಜೆ , ತಂದೆ ಶಂಕರ್…
Shubhakara Heggade Ichilampady Beedu
ಶುಭಾಕರ ಹೆಗ್ಗಡೆ ಪ್ರಗತಿ ಪರ ಕೃಷಿಕರು ಉದ್ಯಪ್ಪ ಅರಸರು ಇಚಿಲಂಪಾಡಿ ಬೀಡು, ಅಭ್ಯಾಸ ಮಾಡದ ವಕೀಲರು,ಅವ್ಯಕ್ತ ವಚನ ಸಾಹಿತಿ ,ಪ್ರವರ್ತಕರು ಮತ್ತು…
Ajayaraj jain, Pandyappereguttu
ಅಜಯ ರಾಜ್ ಉದ್ಯೋಗಿ ಇನ್ಫೋಸಿಸ್ ಮತ್ತು ಕೃಷಿಕ , ಜೈನ್ ವಿಳಾಸ ; ಪಾಂಡ್ಯಪ್ಪೆರೆಗುತ್ತು ಮನೆ , ಕುತ್ಳೂರು ಅಂಚೆ ಬೆಳ್ತಂಗಡಿ…
ನಿರ್ದಿಷ್ಟ ಸಮಯಕ್ಕೆ ಮಾಡದ ಪೂಜೆ ದೇವರಿಗೆ ಬೇಕೇ? Does God require untimely worship?
ಭಾವ ಪೂಜೆಯನ್ನು ಮರೆತು ದ್ರವ್ಯ( ವಿವಿಧ ವಸ್ತುಗಳಿಂದ )ಪೂಜೆಗೆ ತೊಡಗಿರುವ ಪ್ರಸ್ತುತ ಸಮಾಜ ಒಂದು ಹೆಜ್ಜೆ ಮುಂದೆ ಹೋಗಿ – ನಾನು…
Prabhavathi , Jain , Hettolige, Noojibalthila
ಪ್ರಭಾವತಿ ,ಜೈನ್ , ಹೆಟ್ಟೋಲಿಗೆ ,ನೂಜಿಬಾಳ್ತಿಲಪತಿ ಕುಮಾರಯ್ಯ ಬಂಗ ತಂದೆ ತಿಮ್ಮಯ್ಯ ಬಾಲಿಕ್ವಾಳ ತಾಯಿ ಕಿನ್ನಿ, ಲಕ್ಷಮಾವತಿ ಅಮ್ಮಒಡಹುಟ್ಟಿದವರು ; ಜಿನರಾಜ…
Kumarayya Bangha, Hettolige – Noojibalthila
ಕುಮಾರಯ್ಯ ಬಂಗ ,ಜೈನ್ ,ಹೆಟ್ಟೋಲಿಗೆ ,ನೂಜಿಬಾಳ್ತಿಲತಂದೆ ದೇಜಪ್ಪ ಅತಿಕಾರಿ ತಾಯಿ ಶೇಷಮ್ಮ ಸತಿ ; ಪ್ರಭಾವತಿ ಪ್ರಭಾವತಿ ತಂದೆ ತಿಮ್ಮಯ್ಯ ಬಾಳಿಕ್ವಾಲ…
Vrushabayya Shetty, Jain, Jai Bhagavan Kallugudde
ವೃತ್ತಿ – ವ್ಯಾಪಾರ ತಂದೆ ಅನಂತಯ್ಯ ಶೆಟ್ಟಿ ತಾಯಿ ಶ್ರೀದೇವಿ ಸತಿ; ರತಿ ದೇವಿ ಮಕ್ಕಳು ; ಮಂದಾರ ಶೆಟ್ಟಿ ,…
Yashodhara Shetty, Jain , Samruddi, Noojibalthila, kadaba
ವೃತ್ತಿ – ಮೊದಲು ವ್ಯಾಪಾರ ಪ್ರಸ್ತುತ ಕೃಷಿ , ತಂದೆ ವೃಷಭಯ್ಯ ಶೆಟ್ಟಿ ತಾಯಿ ರತಿ ದೇವಿ ಒಡ ಹುಟ್ಟಿದವರು – ಅಣ್ಣಂದಿರು…
Nagashree Jain – Moodabidri
ತನ್ನ ವಿದ್ಯಾ ಕ್ಷೇತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಪ್ರಶಸ್ತಿಗಳನ್ನು ಪಡೆದ ನಾಗಶ್ರೀಗೆ – ದೈವ ದೇವರ ಅನುಗ್ರಹ ಸದಾ ಇರಲಿ
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಇಚಿಲಂಪಾಡಿ ಗ್ರಾಮದ ಕೊರಮೇರು ರಂಜನ್ ಗೌಡ ಆಯ್ಕೆ
ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿಶ್ವಭಾರತಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಬಾಲಕರ ತಂಡವು ಪ್ರಥಮ…
ವಿದ್ಯಾರ್ಥಿಗಳೊಂದಿಗೆ ಸಂವಾದ – Interaction with students
ಶಾಲಾ ವಿದ್ಯಾರ್ಥಿಗಳನ್ನು ಬದುಕಿನ ವಿದ್ಯಾರ್ಥಿಗಳೆಂದು – ನಾವೆಲ್ಲರೂ ಅರಿತಿದ್ದೇವೆ ಎಂದು ಮನಗಂಡು – ಜನ ಮನದ ಮಾತುಗಳನ್ನು ಅಳಿಸಿ ಸಂಗ್ರಹಿಸಿ –…
ಚಾಲಕರೊಂದಿಗೆ ಸಂವಾದ – Chat with the driver
ನಮಗೆ ಚಾಲಕರಿಗೆ – ಖಾಸಗಿ ಮತ್ತು ಸಾರ್ವಜನಿಕ – ಗುಂಡಿ(ಹೊಂಡ) ಕೆಸರು ಮುಕ್ತ ಸ್ವಚ್ಛ ಮಾರ್ಗ ಬೇಕಾಗಿದೆ – ಇದಕ್ಕೆ ನಾವು…
ಅಂಗಡಿಗಳ ಡೈರೆಕ್ಟರಿ – shops directory
ಪ್ತತಿ ಪೇಟೆಯ ಪ್ರತಿ ಅಂಗಡಿಗಳ ಮಾಹಿತಿ ಒದಗಿಸುವ ಒಂದು ವ್ಯವಸ್ಥೆ ಹುಟ್ಟುಹಾಕಿ – ಬೆರಳ ತುದಿಯಲ್ಲಿ ಜನಸಾಮಾನ್ಯರಿಗೆ ಬೇಕಾದ ಬೇರೆ ಬೇರೆ…
ಬಸ್ಸುಗಳ ವೇಳಾಪಟ್ಟಿ – Bus Schedule
ನಮ್ಮ ಬದುಕಿನ ಬಹು ಪ್ರಾಮುಖ್ಯವಾದ ಪ್ರಯಾಣ ಸಂದರ್ಭಗಳಲ್ಲಿ ಬಸ್ಸಿನ ವೇಳಾಪಟ್ಟಿ ಬೇಕಾಗಿದ್ದು ಅದಕ್ಕೋಸ್ಕರ ನಮಗೆ ಸಿಗುವ ಪ್ರತಿ ಮಾನವರಲ್ಲಿ ಕೇಳಿ ತಿಳಿದುಕೊಳ್ಳುವ…
ಸಾವಿಲ್ಲದ ಬದುಕಿನತ್ತ ದಿಟ್ಟ ಹೆಜ್ಜೆ – A bold step towards deathless life
ನಮ್ಮ ಕಣ್ಣಿಗೆ ಕಾಣುವ ದೇಹಕ್ಕೆ ಮಾತ್ರ ಅಂತ್ಯ ಅನಿವಾರ್ಯ – ಆದರೆ ವ್ಯಕ್ತಿ ವ್ಯಕ್ತಿತ್ವ ಶಾಶ್ವತ – ಸೀಮಿತ ವ್ಯಕ್ತಿಗಳು ಈ…
ಪಾವತಿ ಮಾಧ್ಯಮದ ಪ್ರಾಮುಖ್ಯತೆ – Importance of payment media
ಮಾಧ್ಯಮಗಳು ತನ್ನ ಸ್ಥಾನ ಮಾನ ಘನತೆ ಗೌರವವಗಳನ್ನು ನಿತ್ಯ ನಿರಂತರ ಉತ್ತುಂಗ ಶಿಖರಕ್ಕೇರಿಸಿ – ಸ್ವಾವಲಂಬಿಯಾಗಿ – ಮಾನವ ಕುಲಕೋಟಿಯ ಮನವೆಂಬ…
ಜ್ಯೋತಿಷ್ಯರು ತಮ್ಮ ವ್ಯಾಪ್ತಿ ಮೀರದಿರಲಿ
ಒಂದು ಊರಿನ ಒಂದು ಮನೆಗೆ ಸ್ಥಳ ಪ್ರಶ್ನೆ ನಿಮಿತ್ತ ಜ್ಯೋತಿಸ್ಯರೊಬ್ಬರು ಬಂದು ತಮ್ಮ ಜ್ಯೋತಿಸ್ಯ ಚಿಂತನೆಯಲ್ಲಿ ಇಲ್ಲಿಯ ದೇವಸ್ಥಾನದಲ್ಲಿ ಕೆಲವೊಂದು ಲೋಪದೋಶಗಳಿವೆ…
ಹಳಿ ತಪ್ಪಿದ ವಿದ್ಯೆ – Derailed Education
ಬಾಹ್ಯ ಆಡಂಬರದ ಇಂದಿನ ವಿದ್ಯೆ ಆಂತರಿಕ ಮೌಲ್ಯಗಳನ್ನು ಹಸಿದ ಮಣ್ಣಿನಂತಿರುವ ಮಕ್ಕಳ ಮನಸಿನಲ್ಲಿ ಬಿತ್ತಿ ಹೆಮ್ಮರವಾಗಿ ಬೆಳೆಸಬೇಕಾದ ಅಂದಿನ ಬದುಕಿನ ಶಿಕ್ಸಣ…
ಕೃಷಿ ಕಾರ್ಮಿಕರ ಡೈರೆಕ್ಟರಿ – Directory of Agricultural Labourers
ಕೃಷಿ ಕಾರ್ಮಿಕರು ಉದ್ಯೋಗ ಸಿಗದೇ ಬದುಕಿನ ನಿರ್ವಹಣೆಗೆ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತಿದ್ದರೆ – ಇನ್ನೊಂದು ಬದಿಯಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದಾಗಿ…
ಮನುಷ್ಯ ಪ್ರಪಂಚಕ್ಕೆ – Man to World
ಮಾನವ ಸಕಲ ಕಲಾವಿದ – ಆದರೆ ತನಗೆ ಬೇಕಾದುದನ್ನು ತಾನು ಮಾಡಿಕೊಳ್ಳುವ ವಿಷಯದಲ್ಲಿ ತುಂಬಾ ಹಿಂದೆ ಬಿದ್ದಿದ್ದು – ಈ ನಿಟ್ಟಿನಲ್ಲಿ…
Congratulation to D V Heggade
ರಾಜ್ಯ ಸಭಾ ಸದಸ್ಯರಾದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ – ಭಾರತೀಯ ಜೈನ ಮಿಲನ್ ವಲಯ ೮ ಸಮ್ಮೇಳನದಲ್ಲಿ ಅಭಿನಂದನೆ
ದೇವಾಲಯಕ್ಕೊಂದು ಸೇವಾನಿಧಿ – ಆನೆಬಲ, A service fund for the temple – elephant strength
ದೇವಾಲಯಕ್ಕೆ ಒಂದು ಕಾಲದಲ್ಲಿ ಬದುಕಿನ ಮೊದಲ ಆದ್ಯತೆ ಇದ್ದು – ಪ್ರಸ್ತುತ ನಮಗೆ ಸಿಕ್ಕಿರುವ ಶಿಕ್ಷಣದ ಫಲವಾಗಿ ಕೊನೆಯ ಸ್ಥಾನವನ್ನು ಕೊಟ್ಟಿದ್ದುದರ…
ಅವ್ಯಕ್ತ ಟ್ರಸ್ಟ್ – Avyaktha trust
ಪ್ರತಿ ಮಾನವರಲ್ಲಿ ನಮ್ಮ ಕಣ್ಣಿಗೆ ಕಾಣದ ಶಕ್ತಿ ಇದೆ. ಅದನ್ನು ಬಾಹ್ಯ ಜಗತ್ತಿಗೆ ತಂದು ತನಗೆ ಸಮಾಜಕ್ಕೆ ತನ್ನ ಪುಟ್ಟ ಕೊಡುಗೆ…
ಜೈನ ಡೈರೆಕ್ಟರಿ – Jain directory
ಜೈನ ಡೈರೆಕ್ಟರಿ ಮಾಡುವಲ್ಲಿ ಕೆಲವೊಂದು ಬದಲಾವಣೆಗಳನ್ನು ಜನಾಭಿಪ್ರಾಯದ ಮೇರೆಗೆ ಮಾಡಲಾಗಿದ್ದು – ಭಾವಚಿತ್ರವನ್ನು ಪ್ರಕಟಿಸುವುದರ ಜೊತೆಗೆ ಕೇವಲ ಹೆಸರು ವಿಳಾಸ ಮೊಬೈಲ್…
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ನವರಾತ್ರಿ ಉತ್ಸವ
ಇಚಿಲಂಪಾಡಿ ಗ್ರಾಮದ “ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವಿನಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಶುಭಕೃತ್…
ಮಾರಾಟಕ್ಕೆ – For sale
ನಮಗೆ ಬೇಕಾಗಿರುವ ಬೇರೆ ಬೇರೆ ವಸ್ತುಗಳು ವಾಹನ ಪ್ರಾಣಿಗಳು ಅಸ್ತಿ ಅಡಿಕೆ ಇನ್ನಿತರ ತೋಟಗಳು ಗುತ್ತಿಗೆಗೆ ಮರದ ವಸ್ತುಗಳು ಕಂಪ್ಯೂಟರ್ ಮೊಬೈಲ್…
ಖರೀದಿಗೆ – for purchase
ನಮಗೆ ಬೇಕಾಗಿರುವ ಬೇರೆ ಬೇರೆ ವಸ್ತುಗಳು ವಾಹನ ಪ್ರಾಣಿಗಳು ಅಸ್ತಿ ಅಡಿಕೆ ಇನ್ನಿತರ ತೋಟಗಳು ಗುತ್ತಿಗೆಗೆ ಮರದ ವಸ್ತುಗಳು ಕಂಪ್ಯೂಟರ್ ಮೊಬೈಲ್…
Housewife Directory – Earn crores , ಗ್ರಹಿಣಿ ಡೈರೆಕ್ಟರಿ – ಕೋಟಿ ಗಳಿಸಿ
ಗ್ರಹಿಣಿ ಡೈರೆಕ್ಟರಿ – ಕೋಟಿ ಗಳಿಸಿ ಹೆತ್ತು ಹೊತ್ತು ಸಾಕಿ ಸಲಹಿ ಕುಟುಂಬ ಸಂಸಾರದ ಪೂರ್ತಿ ಜವಾಬ್ದಾರಿ ಹೆಗಲೇರಿಸಿ – ಬಿಡುವಿಲ್ಲದ…
Childrens Directory –
ಮಕ್ಕಳ ಡೈರೆಕ್ಟರಿ ಇದು ಒಂದು ನೂತನ ಆವಿಸ್ಕಾರ - ಮಕ್ಕಳನ್ನು ಮಾತ್ರ ಒಂದೇ ವೇದಿಕೆಯಲ್ಲಿ ಸೇರಿಸುವ ಜೊತೆಗೆ - ಮಕ್ಕಳ ವಂಶಸ್ಥರನ್ನು…
ರಾಜಕಾರಣಿಗಳ ಒಕ್ಕೂಟ – Politicians Federation
ಪ್ರಜಾಪ್ರಭುತ್ವ ದೇಶಗಳಲ್ಲಿ ರಾಜಕಾರಿಣಿಗಳ ಸ್ವಾರ್ಥ – ವ್ಯವಸ್ಥೆಯನ್ನು ಬುಡಮೇಲು ಮಾಡಿ ಮುಂದೆ ಮುಂದೆ ಸಾಗಿದ ಫಲವಾಗಿ ದೇಶದ ಸಂಪತ್ತನ್ನು ವಿಭಿನ್ನ ನೆಲೆಯಲ್ಲಿ…
ಮೊಬೈಲ್ ಬಳಕೆದಾರರ ಒಕ್ಕೂಟ ಭಾಗ – ೧ Mobile Users Union Part 1
ನಮ್ಮ ದೇಶದಲ್ಲಿ ಹಲವಾರು ಒಕ್ಕೂಟಗಳು ಗರಿಷ್ಠ ಮಟ್ಟದ ಸಾಧನೆಯನ್ನು ಮಾಡಿದ್ದೂ – ಇನ್ನು ಹಲವಾರು ವೇದಿಕೆಗಳು ಜೊತೆಗೂಡಲು ಸಮಯ ಕಾಯುತಿದ್ದು –…
ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ,ಶ್ರೀ ಜೈನ ಮಠ ದಾನಶಾಲಾ ಕಾರ್ಕಳ ಅವರ ೭೦ನೇ ಹುಟ್ಟುಹಬ್ಬದ ಶುಭಾಶಯಗಳು
ಶುಭಕೋರುವವರುಶ್ರೀ ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು – ಉದ್ಯಪ್ಪ ಅರಸರುಅಧ್ಯಕ್ಸರು ಮತ್ತು ಸಮಸ್ತ ಶ್ರಾವಕರು ಇಚಿಲಂಪಾಡಿ ಬಸದಿಅಧ್ಯಕ್ಷರು ಮತ್ತು ಸದಸ್ಯರು ಭಾರತೀಯ…
ಕಡಬ : ಇಚ್ಲಂಪಾಡಿಯಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ಇಚ್ಲಂಪಾಡಿ ಇದರ ನೇತೃತ್ವದಲ್ಲಿ ದಶಮಾನೋತ್ಸವ ವರ್ಷದ…
ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 38 ನೇ ವರ್ಷದ 🪔 ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ಇದರ ವತಿಯಿಂದ 38 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ…
ಮನೆ ಡೈರೆಕ್ಟರಿ ಮತ್ತು ಬುಲೆಟಿನ್ – House directory and Bulletin
ಮನೆ ಕಟ್ಟುವವರಿಗೆ ಭಿನ್ನವಾದ , ಯಾರು ಕೂಡ ಇಲ್ಲಿಯವರೆಗೆ ಕಟ್ಟದ ಮನೆಯನ್ನು ಕಟ್ಟುವ ಇಂಗಿತ ಇರುತದೆ. ಆದರೆ ಒಬ್ಬ ವ್ಯಕ್ತಿಯಲ್ಲಿರುವ ಕಲೆ…
ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ 🪔 ಶ್ರೀ ವರಮಹಾಲಕ್ಷ್ಮಿ ಪೂಜೆ
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿರುವ ಇಚಿಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ…
Yahodhara Shetty – Samruddi – Noojibalthila
Bavish , Vijayakumar ,Hithesh, Jayashree , Sumitradevi and Yashodhara shetty
ವೃತ್ತಿಪರ ಡೈರೆಕ್ಟರಿ (ಬುಲೆಟಿನ್) ಪ್ರಯೋಜನಗಳು – Professional Directory (Bulletin) – Benefits
೧. ವೃತ್ತಿಪರ ಉದ್ಯಮ ಪ್ರಾರಂಭಕ್ಕೆ ವಿಪುಲ ಅವಕಾಶ ೨. ವಿಪುಲ ಉದ್ಯೋಗ ಸೃಷ್ಟಿ ೩. ವೃತ್ತಿ ನಡೆಸುವವರಿಗೆ ಜಾಗತಿಕ ಮಟ್ಟದ ವ್ಯಾಪಕ…
ಬಸದಿ ದೇವಾಲಯ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಹೇಗೆ? –
How is the Basadi temple restored and developed? ನಾವು ಈ ತನಕ ಅನುಸರಿಸಿಕೊಂಡು ಬರುವ ದಾರಿಯಿಂದ ಹೊರತಾಗಿ ಯಾವ…
Rahul Ballal – Mangalore
ಯುವ ಪ್ರತಿಭೆ ಸ್ನೇಹ ಜೀವಿ ಸನ್ಮಾರ್ಗದಲ್ಲಿ ಎತ್ತಿದ ಕೈ – ವಿಧಿಯಾಟಕ್ಕೆ ಬಲಿಯಾದ ಆತ್ಮಕ್ಕೆ ಸದ್ಗತಿ ದೊರೆಯಲಿಯೆಂದು ಪ್ರಾರ್ಥನೆ. DOD 6.7.2022
D.Veerendra Heggade – Dharmasthala
ರಾಜ್ಯ ಸಭಾ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಗೊಂಡ ತಮಗೆ ತುಂಬು ಹೃದಯದ ಅಭಿನಂದನೆಗಳು – ದೇಶದ ಧರ್ಮಾಧಿಕಾರಿಯಾಗುವ ಸುದಿನ ತಮ್ಮ ಪಾಲಿಗೆ ಬರಲಿ…
ಬಿಲ್ದರ್ ಡೈರೆಕ್ಟರಿ (ಬುಲೆಟಿನ್) – Builder Directory(Bulletin)
ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವವರನ್ನೆಲ್ಲ – ಜನಸಾಮಾನ್ಯ ಕೆಲಸಗಾರನಿಂದ ಹಿಡಿದು ಪರಿಣತಿ ಹೊಂದಿರುವ ಕೆಲಸಗಾರರು ಗುತ್ತಿಗೆದಾರರ ದೊಡ್ಡ ದೊಡ್ಡ ಬಿಲ್ದರ್ಸ್ ಸಕಲರೂ ಸೇರಿದ್ದು…
Agriculture labour directory – ಕೃಷಿ ಕಾರ್ಮಿಕರ ಡೈರೆಕ್ಟರಿ
ಕೃಷಿ ಕಾರ್ಮಿಕರ ಕೊರತೆ ಕೃಷಿಕರನ್ನು ನಿರಂತರ ಕಾಡುತಿದ್ದು – ಇದಕ್ಕೊಂದು ಪರಿಹಾರದ ಅವಶ್ಯಕತೆಯಿದೆ. ಈ ವಲಯದ ಕಾರ್ಮಿಕರನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿ…
ಶ್ರದ್ಧಾಂಜಲಿ ಡೈರೆಕ್ಟರಿ (ಬುಲೆಟಿನ್) – Condolence directory(bulletin)
ಹುಟ್ಟಿದ ಪ್ರತಿ ವ್ಯಕ್ತಿ ಒಂದಲ್ಲ ಒಂದು ದಿನ ಸಾಯಲೇಬೇಕು. ಅಂತಹ ವ್ಯಕ್ತಿಗಳ ಬದುಕನ್ನು ಜೀವಂತಗೊಳಿಸುವ ವೇದಿಕೆ ಇದಾಗಿದ್ದು – ನಮ್ಮ ಮುಂದೆ…
Employee Directory(bulletin)- ಉದ್ಯೋಗಿ ಡೈರೆಕ್ಟರಿ(ಬುಲೆಟಿನ್ )
ಉದ್ಯೋಗ ಡೈರೆಕ್ಟರಿ ಯಾಕೆ ಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟು – ಸಮಾಜಕ್ಕೆ ನಿತ್ಯ ಜೀವನಕ್ಕೆ ವ್ಯಕ್ತಿಗೆ ಎಷ್ಟಿದೆ ಎಂಬ ವಿಚಾರಗಳತ್ತ ಗಮನಹರಿಸಿ…
ವಿದ್ಯಾರ್ಥಿ ಡೈರೆಕ್ಟರಿ(ಬುಲೆಟಿನ್)- Student Directory(Bulletin)
ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ದಿವಂತರನ್ನಾಗಿ ಮಾಡಿ ಸಮಾಜದ ಸರ್ವತೋಮುಖ ಏಳಿಗೆಗೆ ಸದಾ ಕಂಕಣಬದ್ಧರಾಗಿ ದುಡಿಯುವ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾಸಮಸ್ತೆಗಳಿಗೆ ಮಾತ್ರ…
ರಾಜಕಾರಣಿ ಡೈರೆಕ್ಟರಿ (ಬುಲೆಟಿನ್) – Politician Directory(Bulletin)
ರಾಜಕಾರಿಣಿಗಳು ತಮ್ಮ ಬದುಕಿನಲ್ಲಿ ಒಂದೊಂದೆ ಮೆಟ್ಟಲು ಕ್ರಮಿಸಿ ಉತ್ತುಂಗ ಶಿಖರಕ್ಕೆ ಏರಬೇಕಾದರೆ – ಅವರ ನಡೆದು ಬಂದ ದಾರಿಯ ಸ್ಪಷ್ಟ ಚಿತ್ರಣ…
ಗ್ರಹಿಣಿ ಕೈಪಿಡಿ (ಬುಲೆಟಿನ್) -Housewife Directory(Bulletin)
ಈ ಕೈಪಿಡಿಯ ಅವಶ್ಯಕತೆ ಪ್ರಯೋಜನ ಉದ್ದೇಶ ಇತ್ಯಾದಿ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗ್ರಹಿಣಿಯೊಬ್ಬಳ ಸ್ಥಾನ ಮಾನ ಘನತೆ ಗೌರವಗಳನ್ನು ಉನ್ನತೀಕರಿಸಲು…
ಕೃಷಿಕರ ಡೈರೆಕ್ಟರಿ (ಬುಲೆಟಿನ್) – ಚಿಂತನ ಮಂಥನ – ಅನುಷ್ಠಾನಕ್ಕಾಗಿ –
ಕೃಷಿಕರ ಡೈರೆಕ್ಟರಿಯ ಅವಶ್ಯಕತೆ ಕೃಷಿಕರಾದ ನಮಗೆ ಇದೆಯಾ? ಕೃಷಿಕರು ಮತ್ತು ಅವರ ಮನೆಯವರ ಜೊತೆಗೆ ಕುಂಟುಂಬದವರನ್ನು ಊರು ರಾಜ್ಯ ದೇಶ ಮಾತ್ರವಲ್ಲ…
ಮಾದರಿ ಶಾಲೆ – Model School
ಮಾದರಿ ಶಾಲೆ ಮಾದರಿ ವ್ಯಕ್ತಿಗಳಿಂದ ಮಾತ್ರ ಸಾಧ್ಯಮಾದರಿ ವ್ಯಕ್ತಿ – ಮಾನವರಲ್ಲಿ , ಪ್ರಾಣಿಗಳಲ್ಲಿ , ಜೀವ ಜಂತುಗಳಲ್ಲಿ , ಗಿಡಮರಗಳಲ್ಲಿ…
Innovation Ideas – Yet to start
Milk producers and dairy – proved Agriculturist federation/Milan and Directory – yet to start Student federation/Milan…
ದೈವ ನರ್ತಕರ ಕೈಪಿಡಿ(ಬುಲೆಟಿನ್) – Daiva narthakara Directory(Bulletin)
ದೈವ ನರ್ತಕರನ್ನು ಸಮಾಜದ ಪ್ರತಿ ವ್ಯಕ್ತಿಗೂ ಪರಿಚಯಿಸುವ ದೃಷ್ಟಿಯಿಂದ ಈ ಕೈಪಿಡಿಗೆ ಚಾಲನೆ ಕೊಡುತಿದ್ದೇವೆ. ಇದರಿಂದ ಕನಿಷ್ಠ ವೆಚ್ಚದಿಂದ ಗರಿಷ್ಠ ಪ್ರಚಾರ…
ಭಾವಚಿತ್ರಗಾರರ ಕೈಪಿಡಿ (ಬುಲೆಟಿನ್) – Photographers Directory(Bulletin)
ಪ್ರಸ್ತುತ ಸಮಾಜದಲ್ಲಿ ದುಡಿಯುತಿರುವ ಪ್ರತಿ ವೃತಿದಾರರು ಕೂಡ ತನ್ನದೇ ಆದ ಸಂಘ ಸಂಸ್ಥೆಗಲ್ಲನ್ನು ಕಟ್ಟಿಕೊಂಡು ತಮ್ಮ ಅಭಿವೃದ್ಧಿಯತ್ತ ಮುಂದೆ ಮುಂದೆ ಸಾಗುತಿರುವವರಿಗೆ…
ಕೃಷಿಕರ ಕೈಪಿಡಿ (ಬುಲೆಟಿನ್) – Agriculturist Directory (Bulletin)
ಕೃಷಿಕರನ್ನು ಜಾಗತಿಕವಾಗಿ ಪರಿಚಯಿಸುವ ಮತ್ತು ಅವರ ಸ್ಥಾನ ಮಾನ ಘನತೆ ಗೌರವ ಹೆಚ್ಚಿಸುವ ದೃಷ್ಟಿಯಿಂದ – ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ಉದ್ಯೋಗ…
ದೈವ ನರ್ತಕನ ಪಾತ್ರ ಮತ್ತು ಕರ್ತವ್ಯ – ಉದ್ಯಪ್ಪ ಅರಸು ಶುಭಾಕರ ಹೆಗ್ಗಡೆ
ದೈವ ಮಾತಾಡುವ ದೇವರು – ಸತ್ಯ ಧರ್ಮ ನ್ಯಾಯ ಪರಿಪಾಲನೆಗೆ ವಿಭಿನ್ನ ಪಾತ್ರಗಳಲ್ಲಿ ದೇವರ ಅವತಾರ – ಮಾಯಾ ಜ್ಞಾನ ಯಾ…
Daivaradane Bulletin – 2 – ದೈವಾರಾಧನೆ ಬುಲೆಟಿನ್ – 2
ಯಜಮಾನನಿಲ್ಲದ ದೈವಾರಾಧನೆ – ಫಲಿತಂಶ ಶೂನ್ಯ ಪ್ರದಾನಿಯಿಲ್ಲದ ದೇಶ , ಮುಖ್ಯಮಂತ್ರಿ ಇಲ್ಲದ ರಾಜ್ಜ, ಅಧ್ಯಕ್ಷನಿಲ್ಲದ ಸಂಸ್ಥೆ ಹೇಗೆ ಏನುಕೂಡಾ ಪ್ರಗತಿ…
Daivaradane bulletin – ದೈವಾರಾಧನೆ ಬುಲೆಟಿನ್
ದೈವಾರಾಧನೆ ಅರಸು ಪದ್ಧತಿ ಆಡಳಿತದ ಬ್ರಹಮಾಸ್ತ್ರ. ಪ್ರಜಾಪದ್ದತಿ ಆಡಳಿತದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಮೂರು ವಿಭಾಗದ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ…
Reporter Bulletin – ವರದಿಗಾರರ ಬುಲೆಟಿನ್
ವರದಿಗಾರರ ಬುಲೆಟಿನ್ವರದಿಗಾರರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆ ಜೊತೆಗೆ ವಿಭಿನ್ನ ಮೂಲಗಳಿಂದ ಅವರ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳತ್ತ ಬೆಳಕು ಚೆಲ್ಲುವ ಉದ್ದೇಶ ಇಲ್ಲಿ…
ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ
ದ.ಕ. ಜಿಲ್ಲೆಯ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಒಂದು ಪುಣ್ಯಕ್ಷೇತ್ರ. ಮಂಗಳೂರು -ಬೆಂಗಳೂರು ರಾಷ್ಟೀಯ ಹೆದ್ದಾರಿ 75 ಎಂಜಿರ ಎಂಬಲ್ಲಿಂದ…
ಇಚಿಲಂಪಾಡಿ ಬೀಡು 👉ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಬ್ರಹ್ಮಕಲಶಾಭಿಷೇಕ
ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ “ಪ್ರತಿಷ್ಠಾಬ್ರಹ್ಮಕಲಶ“ವು ದಿನಾಂಕ 02-02 -2022 ಬುಧವಾರ ಮತ್ತು 03 -02…
Sangamanath kalleshwara gudi – Kalagurthi -Kalburgi
ಕಲಬುರ್ಗಿ ಜಿಲ್ಲೆಯ ಕಾಳಿಗೆ ತಾಲೂಕಿನ ಕಲಗುರ್ತಿಯಲ್ಲಿರುವ 2 ದೇವಾಲಯ ಗಳು. 1.ಸಂಗಮ ನಾಥ, ಕಲ್ಲೇಶ್ವರ ಗುಡಿ. ಈ ದೇವಾಲಯವು 200 ವರ್ಷಗಳ…
Raviraja Shetty and Nagakannika – Dharmadama – Noojibalthila
ದಾಂಪತ್ಯ ಜೀವನದ 50 ಸಂವತ್ಸರಗಳನ್ನು ಪೂರೈಸಿದ ರವಿರಾಜ ಶೆಟ್ಟಿ ಮತ್ತು ನಾಗಕನ್ನಿಕಾ – ಆದರ್ಶ ದಂಪತಿಗಳು , ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ…
Vijaya Prakash M P – Mysore
ಜನನ ದಶಂಬರ್ ೧೦ – ಮದುವೆ – ಮಾರ್ಚ್ 4ತಂದೆ ತಾಯಿ ; ಚಂದ್ರರಾಜ ಹೆಗ್ಗಡೆ ಮತ್ತು ಸುನಂದಾ ದೇವಿ ಒಡಹುಟ್ಟಿದವರು…
Bank Employees Bulletin -ಬ್ಯಾಂಕ್ ನೌಕರರ ಬುಲೆಟಿನ್
ವಿಭಿನ್ನ ರೀತಿಯ ಬ್ಯಾಂಕುಗಳಲ್ಲಿ ದುಡಿಯುತಿರುವ ಮತ್ತು ನಿವೃತ್ತಿ ಹೊಂದಿರುವ ವ್ಯಕ್ತಿಗಳನ್ನು ಜಗತ್ತಿಗೆ ಪರಿಚಯಿಸುವ ಏಕ ಮಾತ್ರ ಶುಭಾರಂಭಗೊಳ್ಳುತಿರುವ ವೇದಿಕೆ. ಇದು ಯಾಕೆ…
Milk Producers Bulletin – ಹಾಲು ಉತ್ಪಾದಕರ ಬುಲೆಟಿನ್
ಹಾಲು ಉತ್ಪಾದಕರ ಬೆವರು ಹಾಲಿನ ರೂಪದಲ್ಲಿ – ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಶೇಖರಣೆಗೊಂಡು – ವಿತರಣೆಯಾಗಿ – ಜನ ಸಾಮಾನ್ಯರ ಹಾಲಿನ…
Aramane Bulletin – ಅರಮನೆ ಬುಲೆಟಿನ್
ನಗರ ಪ್ರದೇಶದಲ್ಲಿ ವ್ಯಾಪಾರ ಸಲುವಾಗಿ ಬಂದವರು ತನ್ನ ವ್ಯವಹಾರಕ್ಕಾಗಿ ಅರಮನೆಯನ್ನು ಕಟ್ಟಿಕೊಂಡು – ವ್ಯವಹಾರದೊಂದಿಗೆ ಆ ಪ್ರದೇಶದ ಆಡಳಿತವನ್ನು ಕೂಡ ನಡೆಸಿಕೊಂಡು…
ಗುತ್ತು ಬುಲೆಟಿನ್ – Guttu Bulletin
ಗುತ್ತು ಅರಸು ಪದ್ಧತಿ ಆಡಳಿತ ವ್ಯವಸ್ಥೆಯ ಒಂದು ಭಾಗ – ರಾಜ್ಯ ಗುತ್ತು , ಸೀಮೆ ಗುತ್ತು, ಗುತ್ತು ,ಉಪಗುತ್ತು ,…
Beedu bulletin – ಬೀಡು ಬುಲೆಟಿನ್
ಬೀಡು ಬುಲೆಟಿನ್ ಬೀಡು – ಮೂಲ ಅರಸರು ಆಡಳಿತ ಮಾಡಿಕೊಂಡು ಬರುತಿದ್ದರು ಎಂದು ಕೆಲವೊಂದು ಮೂಲಗಳಿಂದ ತಿಳಿದು ಬಂದ ವಿಚಾರ. ಈ…
Surabhi Jayakumar -jain – tailor – Kallugudde
family – Jayakumar husband , Thejas son and Greeshma daughter
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ➡️ ಅಚ್ಚಿತ್ತಿಮಾರು ಗದ್ದೆಕೋರಿ
ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಅಚ್ಚಿತ್ತಿಮಾರು ಗದ್ದೆಕೋರಿ ” ,ದೇವಿಗೆ ವಿಶೇಷ ಮಹಾಪೂಜೆ ಹಾಗೂ…
ಸ್ವಾವಲಂಬಿ ದೇವಾಲಯಕ್ಕೊಂದು ದಾರಿ – Way to self sufficient temple
ಸೇವಾ ಬದುಕು ಮಾಯವಾಗಿ ವ್ಯಾಪಾರಿ ಬದುಕು ಆಕ್ರಮಿಸಿ ದರೋಡೆ ಬದುಕು ದಾಳಿಗೆ ಅಣಿಯಾಗುತಿರುವ ಈ ಪರ್ವಕಾಲದಲ್ಲಿ - ವ್ಯಪಾರಿ ದೃಷ್ಟಿಕೋನದಲ್ಲಿ ದೇವಾಲಯಗಳನ್ನು…
ಪ್ರಗತಿಪರ ಕೃಷಿಕ ಮೋನಪ್ಪ ಪೂಜಾರಿ ಬರೆಮೇಲು ,ಇಚ್ಲಂಪಾಡಿ ನಿಧನ
ಮೋನಪ್ಪ ಪೂಜಾರಿ ಅವರು ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ತನ್ನ 2 ಕಾಲು ಕಳೆದುಕೊಂಡರೂ ಕೃಷಿ ಕ್ಷೆತ್ರದಲ್ಲಿ ಪ್ರಗತಿಪರ ಕೃಷಿಕರಾಗಿ ಸಾದನೆ…
ಉಚಿತ ವೃತ್ತಿ ಉದ್ಯಮ – ಮೊಬೈಲ್ ಬಳಕೆಯಿಂದ – Free Career Business -By Mobile Use
ಉಚಿತ ವೃತ್ತಿ ಆದರಿಸಿ ಉದ್ಯಮ ಮಾಡಲು ವಿಪುಲ ಅವಕಾಶವಿದ್ದು ನಮ್ಮ ಗಮನಕ್ಕೆ ಬಂದ ಕೆಲವೊಂದು ಕ್ಷೇತ್ರಗಳ ಬಗ್ಗೆ ಕಿರು ಮಾಹಿತಿ ಬಿಚ್ಚಿಟ್ಟು…
ಉಚಿತ ವ್ಯಾಪಾರ ಉದ್ಯಮ – Free business industry
ಬಂಡವಾಳ ಬೇಕಾಗಿಲ್ಲ – ಅನುಭವದ ಅವಶ್ಯಕತೆಯಿಲ್ಲ – ಉದ್ಯಮ ಆಕಾಂಕ್ಷಿಗಳನ್ನು ಹುಡುಕಿ – ಸಕಲ ವ್ಯವಸ್ಥೆ ಮಾಡಿ – ಎಲ್ಲ ರೀತಿಯ…
ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ರಚನೆ
ಇಚಿಲಂಪಾಡಿ :ದಿನಾಂಕ 17-10-2021 ಭಾನವಾರದಂದು ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದ್ದು ಪೂಜನೀಯ ಶುಭಕರ ಹೆಗ್ಗಡೆಯವರು ಗೌರವಾಧ್ಯಕ್ಷರು, ಅಧ್ಯಕ್ಷ…
ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಭಕ್ತಿಗೀತೆ
ವರವ ಕೊಡು ಎನಗೆ ಶ್ರೀ ದುರ್ಗಾಂಬೆಚರಣ ಕಮಲಂಗಳಿಗೆ ಪೊಡಮಡುವೆ ತಾಯೇ ||ವ|| ಶಂಕರನ ರಾಣಿ ದುರ್ಗಾಂಬೆಭಕ್ತರನು ಸಲಹು ಜಗದಂಬೆ ||2 ||ಈ…
Avyaktha vachanagalu
ಜಗದಿ ಪರಿಚಯಿಸೆ ಕೋಟಿ ಕೋಟಿ ಕಕ್ಕುತಿಹರು ಜಗದಿ ಪರಿಚಯಿಸೆ ನೂರು ಸಾಕೆಂದು ಸಾರುತಿಹರು ಜಗದಿ ಮೂರ್ಖರು ಅರಿತೊಡೆ ಬಾಳು ಹಸನೆಂದ ……………………..…
household ( ಮನೆಮಂದಿ) bulletin – Directory
ಜಾತಿವಾರು ಮನೆಮಂದಿಯ ಡೈರೆಕ್ಟರಿ – ಮಾನವ ಬದುಕಿನ್ಲಲಿ ಅತ್ಯಂತ ಪ್ರಾಮುಖ್ಯವನ್ನು ಪಡೆದಿದ್ದು – ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತಿದ್ದು – ಸಮಯ ಶ್ರಮ…
ಮೊಬೈಲ್ ಬಳಕೆದಾರರ ಒಕ್ಕೂಟ – Mobile Users union
ಮೊಬೈಲ್ ಬಳಸುತಿರುವ ನಾವು ಅದರ ಸಾಮರ್ಥ್ಯದ ೧೦% ಮಾತ್ರ ಬಳಸುತಿದ್ದು – ಬಾಕಿ ಉಳಿದಿರುವ ೯೦% ಸಾಮರ್ಥ್ಯವನ್ನು ಸದುಪಯೋಗ ಮಾಡುವುದಕ್ಕೋಸ್ಕರ ಬಳಕೆದಾರರಾದ…
ಮೊಬೈಲ್ ಬಳಸಿ – biography (ಜೀವನಚರಿತ್ರೆ) ಬುಲೆಟಿನ್ ಪ್ರಕಟಿಸಿ
ನಾವು ನಮ್ಮ , ನಮ್ಮ ತಂದೆ ತಾಯಿ, ಅಜ್ಜ ಅಜ್ಜಿ , ಬಂದು ಮಿತ್ರರು , ಹಿತೈಷಿಗಳು ……… ಇತ್ಯಾದಿ ಜನರ…