blog
ಜೈನ ಬಸದಿಗಳ ಬುಲೆಟಿನ್
ಜೈನ ಬಸದಿಗಳ ಬಗ್ಗೆ ಸರಿಯಾದ ಮಾಹಿತಿ ಪ್ರತಿ ಜೈನರಿಗೂ ಸಿಗುವಂತೆ ಮಾಡುವ ಉದ್ದೇಶದಿಂದ ಜೈನ ಬಸದಿಗಳ ಬುಲ್ಲೆಟಿನಿಗೆ ಚಾಲನೆ ಕೊಡುತಿದ್ದೇವೆ. ಆದುದರಿಂದ…
ಶಿಕ್ಸಣ ಪಡೆದ ದೇವಾಲಯದ ಭಾವಚಿತ್ರ ಪ್ರಕಟಣೆಗೆ ಸಹಕರಿಸಿ
ದೀಪ ಬೆಳಗಿಸಿ ಕತ್ತಲೆಯಿಂದ ಬೆಳಕಿಗೆ ಬಂದಿದ್ದೇವೆ. ನನ್ನಲ್ಲಿರುವ ಕೊಳೆ ಅರಿವು ಆಗುತಿದ್ದು ಸ್ವಚ್ಛ ಮಾಡುವ ಕಾರ್ಯಕ್ಕೆ ಚಾಲನೆ ಕೊಡುಲು ಕಂಕಣಬದ್ಧರಾಗೋಣ. ಶಾಲಾಕಾಲೇಜುಗಳಿಗೆ…
ದೀಪ ಹಚ್ಚೋಣ – ಮನೆಯಲ್ಲಿ – ಮನದಲ್ಲಿ
ಕಣ್ಣಿಗೆ ಕಾಣುವ ದೇವರು ಅರಸ ಅಂದರೆ ಆ ದೇಶದ ದೊರೆ – ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ – ಪ್ರದಾನ ಮಂತ್ರಿ…
ದೇವಾಲಯಗಳ ಪ್ರಕಟಣೆಗೆ – ಉಚಿತ ಸೌಲಭ್ಯ
ಒಂದು ಊರಿಗೆ ಅಥವಾ ಕೆಲವೆ ಸೀಮಿತ ವ್ಯಾಪ್ತಿಯನ್ನು ಹೊಂದಿರುವ ದೇವಾಲಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸ್ಸು ಕಂಡ ಹುಲ್ಲು ಕಡ್ಡಿ ಮಾನವನಿಗೆ…
ಜಿನಾಲಯಲಗಳ ಪ್ರಕಟಣೆಗೆ – ಉಚಿತ ಅವಕಾಶ
ಜಿನನನ್ನು ಆರಾಧಿಸುವ ಸ್ಥಳ ಜಿನಾಲಯ, ಇದು ಜೈನರು ದೇವಾಲಯವನ್ನು ಹೆಸರಿಸುವ ಪದ್ಧತಿ ರೂಡಿಯಲ್ಲಿದೆ. ಜೈನ ಧರ್ಮದ ಮೂಲಕ್ಕೆ ಹೋದಾಗ ಜಿನನನ್ನು ಪೂಜಿಸುವ…
ದೈವಾಲಯಗಳ ಪ್ರಕಟಣೆಗೆ – ಉಚಿತ ಅವಕಾಶ
ಮಾತಾಡುವ ದೇವರೆಂಬ ನಮ್ಮ ಹಿರಿಯರ ಮಾತುಗಳು ಅಂದಿಗೆ ಮಾತ್ರ ಸತ್ಯ ಇಂದು ಮಿತ್ಯ ಎಂದು ಜನರು ಮಾತನಾಡುವ ಮಟ್ಟಿಗೆ ತಲುಪಿರುವುದು –…
ಭಾರತೀಯ ಜೈನ ಮಿಲನಗಳ ಮತ್ತು ಅನ್ಯ ಜೈನ ಸಂಘಟನೆಗಳಿಗೆ – ಉಚಿತ ಪ್ರಕಟಣೆಗೆ ಸ್ವಾಗತ
ಜೈನರು ಅಂದಿನ ಇಂದಿನ ಮುಂದಿನ ಅರಸರು ಎಂಬ ವ್ಯಾಖ್ಯಾನ ಕೆಲವೊಂದು ವೇದಿಕೆಯಲ್ಲಿ ಕೇಳಿ ಬಂದಿರುವುದು ಒಂದು ಜಾತಿ ಮತ ಪಂಥಕ್ಕೆ ಸಂದ…
ಹಾಲು ಉತ್ಪಾದಕರ ಒಕ್ಕೂಟಗಳ ಪ್ರಕಟಣೆಗೆ – ಉಚಿತ ಸ್ವಾಗತ
ದಕ್ಸಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟಗಳಿಗೆ ಈ ವೇದಿಕೆಯು ತಮ್ಮ ಒಕ್ಕೂಟಗಳು ನಡೆದು ಬಂದ ದಾರಿಯನ್ನು ಸಂಕ್ಷಿಪ್ತ – ಸಮಗ್ರ ಪ್ರಕಟಣೆಗೆ…
Nooji Shree Ullalthi Devi temple , Noojibail , Kallugudde
? ದಕ್ಷಿಣ ಕನ್ನಡ ಜಿಲ್ಲೆಯ (ತುಳುನಾಡಿನ ) ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲು ?(ಧರ್ಮಸ್ಥಳ -ಪೆರಿಯಶಾಂತಿ -ಮರ್ದಾಳ -ಸುಬ್ರಮಣ್ಯ ರಾಜ್ಯ…
Mens Bulletin – ಪುರುಷರ ಬುಲೆಟಿನ್
ಪ್ರತಿ ಮಾನವರು ತನ್ನ ಸ್ಥಾನ ಮಾನ ಘನತೆ ಗೌರವ ಮುಂತಾದುಗಳನ್ನು ಎತ್ತರದಿಂದ ಎತ್ತರಕ್ಕೆ ಕೊಂಡು ಹೋಗುವುದರಲ್ಲಿ ಸದಾ ವಿಬ್ಬಿಣ್ಣ ಮಜಲುಗಳತ್ತ ಗಮನ…
೧೦೮ ದಿನಗಳಲ್ಲಿ ಬದುಕು ಬೆಳಗಿಸಿ
ನೂರಾರು ಆಶೆ ಆಕಾಂಕ್ಷೆಗಳನ್ನು ಹೊತ್ತ ಬದುಕು ಈಡೇರಿಕೆಗಾಗಿ ದಾರಿಗಳನ್ನು ಹುಡುಕುತ್ತಾ ಮುಂದೆ ಮುಂದೆ ಸಾಗುತದೆ. ಆದರೆ ಅದು ಕೆಲವೇ ಕೆಲವು ಜನರ…
Condolence Bulletin
Condolence bulletin, part of Avykthabulletin, to enlighten the value and the importance of media in daily…
Business Bulletin-ಬಿಸಿನೆಸ್ ಬುಲೆಟಿನ್
ಬಿಸಿನೆಸ್ ಬುಲೆಟಿನ್ – ವ್ಯಾಪಾರ ಪ್ರಾರಂಭ ಮಾಡುವವರಿಗೆ, ವ್ಯಾಪಾರದಲ್ಲಿ ಇರುವವರಿಗೆ, ಜನಸಾಮಾನ್ಯರಿಗೆ ಪ್ರಯೋಜನವಾಗುವ ದೃಷ್ಟಿಯಿಂದ ನವ ಉದ್ಯಮಿಗಳಿಗೆ ಹೊಷ ಆವಿಸ್ಕಾರವನ್ನು ಪರಿಚಯಿಸುತಿದೆ.…
Condolence Bulletin -ಶ್ರದ್ದಾಂಜಲಿ ಬುಲೆಟಿನ್
ಶ್ರದ್ದಾಂಜಲಿ ಸಲ್ಲಿಸುವ ವಿಷಯದಲ್ಲಿ ಪ್ರಸ್ತುತ ಆಚರಣೆಯಲ್ಲಿರುವ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡುವ ದೃಷ್ಟಿಯಿಂದ ಈ ಬುಲೆಟಿನ್ ಅಸ್ತಿತ್ವಕ್ಕೆ ಬಂದಿದೆ. ಬುಲೆಟಿನ್ ಮಾದ್ಯಮವೆ…
M.P.Prakash- Mysore
Date of Death 30.3.2020 ಹಳ್ಳದಕೇರಿ ಮೈಸೂರ್ ಪ್ರತಿಷ್ಠಿತ ಉದ್ಯಮಿ ಟೋಪಿವಾಲ ಕುಟುಂಬದವರು – ಪ್ರಾಥಮಿಕ ಶಿಕ್ಸಣ ಪಡೆದ – ಕಲಾಕೃತಿ…
ದೈವ ನರ್ತಕರ ಬುಲೆಟಿನ್
ದೈವಾರಾಧನೆ ಇತ್ತೀಚಿನ ದಿನಗಳಲ್ಲಿ ತನ್ನ ಮಹತ್ವವನ್ನು ವೃದ್ಧಿಸಿಕೊಂಡು ಬರುತಿದ್ದು – ಅದಕ್ಕೆ ಬೇಕು ಬೇಕಾದ ಜನರನ್ನು ಒಟ್ಟು ಸೇರಿಸುವಲ್ಲಿ ಕರ್ತೃ (ಯಜಮಾನ…
ಅರ್ಚಕರ ಬುಲೆಟಿನ್
ಬುಲೆಟಿನ್ ಮಾಧ್ಯಮವನ್ನು ಜನತೆಗೆ ಪರಿಚಯಿಸುತ್ತಿರುವ ಈ ಸಂಸ್ಥೆ – ಬುಲೆಟ್ ಮಾದರಿಯಲ್ಲಿ ಮಾನವರ ಬದುಕಿನಲ್ಲಿ ಬೇಕಾಗಿರುವ ಸಕಲ ಮಾಹಿತಿಗಳು ಬೆರಳ ತುದಿಯಲ್ಲಿ…
Women Bulletin-ಮಹಿಳಾ ಬುಲೆಟಿನ್
ಮಹಿಳೆಗೆ ಅಂದಿನಿಂದ ಇಂದಿನವರೆಗೂ ಯಾವ ಸ್ಥಾನ ಮಾನ ಸಮಾಜದಿಂದ ದೊರಕಬೇಕಾಗಿರುವುದು ಸಿಗುತಿಲ್ಲ. ಅದು ಬರಿ ಮರೀಚಿಕೆಯಾಗಿ ಮುಂದೆ ಮುಂದೆ ಸಾಗುತ್ತಾ ಇದೆ.…
Dharmapala Shetty -Kundadabettu
ಬೆಳ್ತಂಗಡಿ ತಾಲೂಕ ನಿಟ್ಟಡೆ ಗ್ರಾಮದ ಕುಂಡದಬೆಟ್ಟು ಪ್ರಸನ್ನವಿಹಾರ ದಿ ಕೆ .ಧರ್ಮಪಾಲ ಶೆಟ್ಟಿ ಇವರು ಮಾಜಿ ಪಟೇಲರು ಹಾಗೂ ಮಾದರಿ ಕೃಷಿಕರಾಗಿದ್ದು…
ದೇವರು ಕೊರೊನ ರೂಪದಲ್ಲಿ ಬಂದಿದ್ದಾರೆ – ಸ್ವಾಗತಿಸೋಣ
ದೇವರು ಮೊದಲು ಮಾನವರ ಮಸ್ಸಿನಿಂದ ಓಡಿ ಹೋಗಿ ದೇವಾಲಯದಲ್ಲಿದ್ದರು, ಅಲ್ಲಿಯೂ ನಮ್ಮವರ ಅನಾಚಾರ ತಾಳಲಾರದೆ ಓಡಿ ಹೋಗಿ ಕಾಡಿನಲ್ಲಿದ್ದರು – ನಾವು…
How to Write an Essay Online
If you are just starting out in high school and wish to write an essay, you…
ಸನತ್ ಕುಮಾರ್ ಜೈನ -ಸಾನಿಧ್ಯ -ಕುತ್ಳೂರು
ತಂದೆ ಜಿನರಾಜ ಹೆಗ್ಡೆ ಶಿಕ್ಸಕರು ಮುಳಿಕಾರೂ , ತಾಯಿ ರತ್ನಾವತಿ ; ಜನನ ೧೫.೦೬.1953 ವಿದ್ಯೆ – ಪಿ ಯು ಸಿ…
ಮೊಬೈಲನ್ನು ಕಾಮದೇನು ಮಾಡಲು – ಸೂತ್ರಗಳು
ಮೊಬೈಲಿನಲ್ಲಿ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ತಯಾರಿಕಾ ಸಂಸ್ಥೆಗಳು ಮಾಡಿಕೊಡುತಿದ್ದು, ಮೊಬೈಲನ್ನು ನಮಗೆ ಬೇಕು ಬೇಕಾದುದನ್ನೆಲ್ಲ ಅಗತ್ಯ ಬಿದ್ದಾಗ ಕೊಡುವ ಕಾಮಧೇನಿನಂತೆ…
ನಮ್ಮ ಹಿರಿಯರಿಗೆ ಶಾಶ್ವತ ಸ್ಮಾರಕ
ನಮ್ಮ ಬದುಕು ನಮ್ಮ ಹಿರಿಯರ ಕೊಡುಗೆ. ಅವರು ತಮ್ಮ ಬಾಳನ್ನು ಗಂಧದ ಕೊರಡಿನಂತೆ ಸವಿಸಿ ನಮಗೆ ವಿದ್ಯೆ ಬುದ್ದಿ ಕೊಟ್ಟು ಸಾಕಿ…
ಮೊಬೈಲಿನಿಂದ – ವಿವಾಹ ವಿಚ್ಛೇದನ ರೋಗಕ್ಕೆ ಮದ್ದು
ತನ್ನ ಕಂಬಾತ ಏರುತಿಹನು ಅನ್ಯ ಕಂಬಾತ ಇಳಿಯುತಿಹನು ನಿನ್ನ ಕಂಬಾತ ಹಾರುತಿಹನು ………………………..ಅವ್ಯಕ್ತ ಬಾಳಿನಲ್ಲಿ ಒಮ್ಮೆ ಮಾತ್ರ ಒಬ್ಬರಿಗೆ ಸಿಗುವ ಅವಕಾಶ…
ದೇವಾಲಯಕ್ಕೆ – ಜಲಕ್ರೀಡೆಗೆ ಮೀಸಲಾದ ಈಜುಕೊಳ ಅತ್ಯಗತ್ಯ
ಜಲಕ್ರೀಡೆ ಮಾನವ ಜನಾಂಗದ ಅತ್ಯಂತ ಮೋಜಿನ ಆಟಗಳ ಪೈಕಿ ಮೊದಲನೆಯದು. ಇದಕ್ಕೆ ಅತಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಆನಂದ ಉಲ್ಲಾಸದೊಂದಿಗೆ…
ಮೊಬೈಲ್(ನನ್ನನ್ನು) ಬಳಸಿ – ವಂಶ ವೃಕ್ಷ
ವಂಶ ವೃಕ್ಷ ಬಹು ಬೇಡಿಕೆಯ ವಿಷಯವಾಗಿದ್ದು, ಜನರಿಗೆ ಬೇಕಾದಾಗ ಬೇಕಾದಲ್ಲಿ ಸಿಗುವ ವ್ಯವಸ್ಥೆ ಮಾಡುವ ಜವಾಬ್ದಾರಿ ಅತ್ಯಂತ ವೇಗದಲ್ಲಿ ಮುನ್ನಡೆಯುತಿರುವ ಸಮಾಜದ…
ಮೊಬೈಲಿನ ಬಿನ್ನಹ – ನಾನು ಅಪಾಯದಲ್ಲಿದ್ದೇನೆ – ರಕ್ಷಿಸಿ
ನನ್ನನ್ನು ಕಂಡರೆ ಎಲ್ಲರಿಗು ಅಪಾರ ಪ್ರೀತಿ. ಈಗಾಗಲೇ ಹುಟ್ಟಿದ ಮಗುವಿನಿಂದ ಹಿಡಿದು ಸಾಯುವತನಕ ಎಲ್ಲರು ನನ್ನನ್ನು ಪ್ರೀತಿಸುವವರೇ , ಅಪ್ಪಿಕೊಳ್ಳುವರು ,…
How to Write a Research Paper
If you’re writing a research article, then this guide will help you. The objective of writing…
ಅವ್ಯಕ್ತ ವಚನಗಳು – ಬದುಕು(ನಿತ್ಯೋತ್ಸವ) ಭಾಗ – ೪
ಟಿ ವಿ ಮೊಬೈಲ್ ಬಕಾಸುರರಯ್ಯ ಕಂಪ್ಯೂಟರ್ ಕಲ್ಪವೃಕ್ಷವಯ್ಯ ತಿಳಿಸಿ ಹೇಳುವವರು ಎಲ್ಲಿಹರಯ್ಯ ………………………………………………..ಅವ್ಯಕ್ತ ಆಸ್ಪತ್ರೆಗಳು ಬೆಳೆಯುವ ಪರಿ ನೋಡಾ ದೇವಾಲಯಗಳು ಬೆಳೆಯುವ…
ಉದ್ಯೋಗ ಮತ್ತು ಉದ್ಯಮಕ್ಕೆ ಅವಕಾಶಗಳು
ಪ್ರಸ್ತುತ ನಮಗೆ ಸಿಗುವ ವಿದ್ಯಾಭ್ಯಾಸ ಉದ್ಯೋಗ ಮತ್ತು ಉದ್ಯಮ ಆಕಾಂಕ್ಷಿಗಳನ್ನು ಹುಟ್ಟು ಹಾಕುವುದರಲ್ಲಿ ಸಫಲವಾಗಿದ್ದು , ಮೂಲ ಇದರ ಉದ್ದೇಶ ಕಲಿಕೆಯೊಂದಿಗೆ…
ಅವ್ಯಕ್ತ ವಚನಗಳು – ಬದುಕು (ನಿತ್ಯೋತ್ಸವ ) ಭಾಗ -3
ಚಿಂತೆ ಚಿತೆಯಾಗಿ ಸುಡುತಿಹುದು ಚಿಂತನೆ ಪ್ರಗತಿಯ ಮೆಟ್ಟಲಾಗಿಹುದು ಚಿಂತೆ ಚಿಂತನೆಯನ್ನಾಗಿಸದವ ಬದುಕಿರಲಾರ…………………………………..ಅವ್ಯಕ್ತ ಅತಿ ಸಂತಾನ ರಾಕ್ಷಸಿ ಪ್ರವೃತಿ ಮಿತ ಸಂತಾನ ಮಾನವ…
ಅವ್ಯಕ್ತ ವಚನಗಳು – ದೇವರು ಭಾಗ -3
ನಿನ್ನ ಸನಿದಿಯಲ್ಲಿ ದೇಹ ಬಾಯಲ್ಲಿ ಮಂತ್ರ ಕಣ್ಣಿನಲ್ಲಿ ಲೋಕ ತಂತ್ರ ಇದು ಭಕುತನ ನಾಟಕವೆಂದ …………………………………………….ಅವ್ಯಕ್ತ ತನ್ನ ಕಂಬಾತ ಏರುತಿಹನು ಅನ್ಯ…
ದಾರಿ ತಪ್ಪಿದ ಪ್ರಜಾಪ್ರಭುತ್ವಕ್ಕೆ ಮದ್ದು
ಅರಸು ಪದ್ದತಿಯಲ್ಲಿ ನೂರಕ್ಕೆ ನೂರು ಸ್ವಚ್ಛ ಪ್ರಜಾಪದ್ಧತಿ ಬಳಕೆಯಲ್ಲಿ ಇತ್ತು. ಆದರೆ ನಮ್ಮ ಕಣ್ಣಿಗೆ ಅದು ಕಾಣಲೇ ಇಲ್ಲ. ಅತ್ಯಂತ ಕೆಳಗಿನ…
ಜ್ಯೋತಿಷ್ಯ – ಬಳಕೆದಾರರ – ಒಕ್ಕೂಟ ಅಥವಾ ವೇದಿಕೆ – ಬೇಕೇ ?
ಜ್ಯೋತಿಷ್ಯ – ಶಿಕ್ಷಣದೊಂದಿಗೆ ಬದುಕಿನ ಮರ್ಮವನ್ನು ಅರಿತ ದೇವಮಾನವ ಅಥವಾ ಮಾನವನವರಿಂದ ಅದು ಬೆಳಕಿನ ಶಾಸ್ತ್ರವಾಗಿ ಜನರಿಗೆ ಸಮಾಜಕ್ಕೆ ಜಗತ್ತಿಗೆ ಸನ್ಮಾರ್ಗ…
ಮಾನವನ ದುರಾಹಂಕಾರಕ್ಕೆ – ದೇವರ ಅಂಕುಶ – ಕೊರೊನಾ
ಮಾನವರ ಆಟ ಅಂದು ದೇವರ ಆಟ ಇಂದು ಮಾನವರ ದೇವರ ಆಟ ಮುಂದು …………………………ಅವ್ಯಕ್ತ ತ್ಯಾಗ ಮಂತ್ರ ಪಠಣ -ಅನುಷ್ಠಾನಕ್ಕೆ ದೇವರ…
ಅವ್ಯಕ್ತ ವಚನಗಳು – ದೇವರು – ಭಾಗ -೨
ದುಡಿದು ಕಟ್ಟುವರು ದೇವಾಲಯ ಬೇಡಿ ಕಟ್ಟುವರು ದೇವ ಲಯ ಆಯ್ಕೆ ದೇವಾಲಯವೋ ದೇವ ಲಯವೋ ………………………………………..ಅವ್ಯಕ್ತ ದೇವಾಲಯಕ್ಕೆ ಪೋಪಲು ಅಡೆತಡೆಗಳಿರುವುದಯ್ಯ ದೇವರಲ್ಲಿಗೆ…
ದೈವಕ್ಕೆ ಅಂದಿನ ಶಕ್ತಿ ಪವಾಡ ಇಂದಿಲ್ಲ ಯಾಕೆ
ಮನೆಯಲ್ಲಿ ಮನೆಯವರೊಂದಿಗೆ ಮನಸ್ಸಿನಲ್ಲಿ ದೈವ ಅಂದು ನೆಲೆಸಿತ್ತು. ಮನೆಯಿಂದ ದೈವವನ್ನು ಹೊರಹಾಕಿ , ಮನೆಯವರಿಂದ ಹೊರಹಾಕಲ್ಪಟ್ಟು , ಮನಸಿನಿಂದಲೂ ದೂರವಾದ ದೈವ…
ದೈವದ ಯಜಮಾನ ಯಾರು
ಒಂದು ಅರಸು ಕ್ಷೇತ್ರದಲ್ಲಿ ಪಟ್ಟವಾದ ಕೂಡಲೇ ಅರಸು ದೈವ ಪರಿಚಾರಕರು ಮತ್ತು ಆಡಳಿತ ವರ್ಗದವರನ್ನು ಕರೆದು ಈ ಕ್ಷೇತ್ರದಲ್ಲಿ ಯಜಮಾನರು ಯಾರು…
ಅವ್ಯಕ್ತ ವಚನಗಳು – ಬದುಕು (ನಿತ್ಯೋತ್ಸವ) – ಭಾಗ 2
ಕನ್ನಡಿಯಿದ್ದೊಡೆ ಮುಖ ಕಾಂಬೆ ಧರ್ಮದ ಅರಿವಿದ್ದೊಡೆ ಜೀವನ ಕಾಂಬೆ ಪ್ರಶ್ನೆ ಪತ್ರಿಕೆ ಉತ್ತರವಿಲ್ಲದಿರುತಿರೆ ಮೌಲ್ಯಮಾಪನವೆಂತು ………………………….ಅವ್ಯಕ್ತ ಮಣ್ಣಿನ ಗೊಂಬೆಗಳ ಬಂದುಗಳೆಂಬೆ ಪುಡಿಯಾದೊಡೆ…
ಅವ್ಯಕ್ತ ವಚನಗಳು – ದೇವರು – ಭಾಗ -೧
ದೇವಾ ನೀ ಪರಾಕಾಯದೊಳಿದ್ದು ಮಾತಾಡುತಿರೆ ಸುಜ್ಞಾನಿ ತಲೆತೂಗುತಿಹನು ಜ್ಞಾನಿ ಮೂಕನಾಗಿಹನು ಅಜ್ಞಾನಿ ನಿಬ್ಬೆರೆಗಾಗಿ ಅಪಹಾಸ್ಯ ಮಾಡುತಿಹನು ………………………………….ಅವ್ಯಕ್ತ ಧಾರ್ಮಿಕ ಜ್ಞಾನರಹಿತ ಧಾರ್ಮಿಕ…
ಯಜಮಾನನಿಲ್ಲದ – ದೈವಾರಾಧನೆ – ಬೇಕೇ
ರಾಜ್ಯಕ್ಕೆ ಮುಖ್ಯಮಂತ್ರಿ ದೇಶಕ್ಕೆ ಪ್ರಧಾನಿ ಇದ್ದಂತೆ – ಗುತ್ತು ಸೀಮೆ ಗುತ್ತುಗಳಲ್ಲಿ – ಗಡಿ ಭಾಮಾ ಮತ್ತು ಅರಸು ವ್ಯಾಪ್ತಿಯಲ್ಲಿ ಅರಸು…
ಅವ್ಯಕ್ತ ವಚನಗಳು – ಬದುಕು ( ನಿತ್ಯೋತ್ಸವ) – ಭಾಗ -೧
ಮನದ ಟಿ ವಿ ಮರೆತ ಮಾನವ ಬಣ್ಣದ ಟಿವಿಗೆ ಮರು ಹೋದಾತ ಕಣ್ಣಿದ್ದು ಕುರುಡನೆಂದ ಅವ್ಯಕ್ತ ಪುರುಷೋತ್ತಿಲ್ಲವೆಂಬ ಪಿಡುಗುಗೆ ಬಲಿಯಾದ ಮನು…
ಅವ್ಯಕ್ತ ವಚನಗಳು – ಕೃಷಿ
ಭೂಮಿಯ ಮರ್ಮವನರಿಯದ ಕೃಷಿಕ ಚಾಲನೆಯರಿಯದ ಚಾಲಕ ಕಲ್ಲು ಬಂಡೆಯನು ಹೊತ್ತಿಹನೆಂದ ಅವ್ಯಕ್ತ ಭೂಮಿಯ ಕೃಷಿ ಭೂಮಿ ಮಲ್ಪಂಗೆ ಧನ ಕನಕ ರಾಶಿಯ…
ಅವ್ಯಕ್ತ ವಚನಗಳು – ಮನಸ್ಸು
ಮನವೆಂಬ ಮರ್ಕಟ ದೇಹದೊಳಗಿಹನು ದೇಹದ ಹೊರಗಿದ್ದು ಒಳಗಿಹ ನಟಿಪನು ಮನವೆಂಬ ಮರ್ಕಟನ ಅಂಕುಶ ದಯಪಾಲಿಸೆಯ ……………….ಅವ್ಯಕ್ತ ಬಟ್ಟೆ ಕೊಲೆ ಕಂಬಾರು ಕಾಯಕದ…
ಅವ್ಯಕ್ತ ವಚನಗಳು – ಧರ್ಮ
ಧರ್ಮದ ಕಹಳೆ ಊದುತಿಹೆನು ಅಧರ್ಮವ ಮ್ಮೆಟ್ಟಲಾಗಿ ತುಳಿಯುತಿಹೆನು ರುಂಡ ಮುಂಡ ಭೇದಿಸಲೇ ………………………………………ಅವ್ಯಕ್ತ ಆ ಜಾತಿ ಈ ಜಾತಿ ಸ್ತ್ರೀ ಪುರುಷರೆಂಬೆ…
ಅವ್ಯಕ್ತ ವಚನಗಳು – ಹಣ
ಹಣ್ಣು ಇಲ್ಲದ ಮರ ಹಣ ಇಲ್ಲದ ಮನುಜ ಬದುಕಿ ಫಲವೇನು ………………………………………………ಅವ್ಯಕ್ತ ವಸ್ತು ಕೊಂಬ ಹಣ ಕೊಂಬುತಿಹುದು ಮನುಜನ ಮ್ಸನುಜ ವಸ್ತುವಿಗೆ…
St.George Orthodox Syrian Church Ichilampady
ಕರ್ನಾಟಕದಲ್ಲೇ ಅಗ್ರಗಣ್ಯವು ಪ್ರಮುಖವು ಆದ ಸಂತ ಜೋರ್ಜರ ದೇವಾಲಯವು ಅನೇಕ ಭಕ್ತರ ಶಕ್ತಿ ಹಾಗು ಭಕ್ತಿ ಕೇಂದ್ರವೂ, ದುಃಖದ…
ಅವ್ಯಕ್ತ ವಚನಗಳು – ಜೈನರು
ನನ್ನ ದೇಹಕ್ಕೆ ಗಂಡ ಹೆಂಡಿರಿಹರು ನನಗೆ ಗಂಡ ಹೆಂಡತಿ ಬಂದುಗಳು ಜಿನನೇಂದ …………………………………………………………………..ಅವ್ಯಕ್ತ ಮಿಲನ ಜನ್ಮದಾತನ ಅಂದಿನ ಅಂಬೋಣ ಜೈನರ ಮನ…
ದೈವಕ್ಕೆ – ತಂಬಿಲ ಮಾತ್ರ ಸಾಕೆ ? ನರ್ತನ ಸೇವೆ ಬೇಕೇ ?
ಇದು ಒಂದು ಜಟಿಲವಾದ ಪ್ರಶ್ನೆ. ಬಹುಪಾಲು ದೈವ ಆರಾಧಕರು ಗೊದಲದಲ್ಲಿ ಸಿಲುಕಿ – ಜೋತಿಷ್ಯರನ್ನು ಭೇಟಿಯಾಗಿ ಅವರ ಮಾರ್ಗದರ್ಶನದಂತೆ ಮುಂದಿನ ತೀರ್ಮಾನ…
ಅವ್ಯಕ್ತ ವಚನಗಳು – ನ್ಯಾಯವಾದಿ
ನ್ಯಾಯದ ಬಾಗಿಲು ಮುಚ್ಚಿದೆ ಅನ್ಯಾಯದ ಬಾಗಿಲು ತೆರೆದಿದೆ ನ್ಯಾಯದ ಬಾಗಿಲು ನ್ಯಾಯವಾದಿಗಳಿಂದ ತೆರೆಸಬಲ್ಲೆಯಾ ………………………ಅವ್ಯಕ್ತ ದಾರಿಯಲ್ಲಿ ಬಂದವನಿಗೆ ಆಶಾದೀಪವಾಗಿ ದಾರಿ ತಪ್ಪಿ…
ಬಗೆಹರಿದ ವಿದ್ಯುತ್ ಸಮಸ್ಯೆ ಇಚ್ಲಂಪಾಡಿ
ಶ್ರೀ ರಾಮಚಂದ್ರ ,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ) ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗ ಇಚ್ಲಂಪಾಡಿ ಭಾಗದಲ್ಲಿ ಅನೇಕ ಸಮಯದಿಂದ ಇದ್ದ ವಿದ್ಯುತ್…
ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯ
ಎಲ್ಲ ಜಾತಿ ಮತ ಧರ್ಮದವರ ದೇವಾಲಯಗಳನ್ನು ಒಟ್ಟಾಗಿ ತೆಗೆದು ಕೊಂಡಾಗ ಬೆರಳೆಣಿಕೆ ದೇವಾಲಯಗಳು ಮಾತ್ರ ಸ್ವಾಲಂಬಿ ಮತ್ತು ಸಂತುಷ್ಟ ದೇವಾಲಯಲು ಗೋಚರಿಸುತವೆ.…
India-covid-19-coronavirus-updates-status-by city and state
4 March Latest Updates – As per the media reports on Wednesday late night, confirmed Covid-19…
ದೈವ – ಉಪಕಾರಿಯೋ ? ಅಪಕಾರಿಯೋ ?
ದೈವ ಉಪಕಾರಿ . ಅಪಕಾರಿ ಖಂಡಿತಾ ಅಲ್ಲ . ಈ ಕುರಿತಾದ ಪ್ರಶ್ನೆ ಉತ್ತರ ಮುಂದಕ್ಕೆ ಎಲ್ಲಿ ನೋಡಿದರು ಯಾರಲ್ಲಿ ಕೇಳಿದರು…
ಅವ್ಯಕ್ತ ವಚನಗಳು – ಭಾರತೀಯ ಆಡಳಿತ ಪದ್ಧತಿ – ಭಾಗ 2
ಓಟಿಗಾಗಿ ಮನೆ ಮನೆಗೆ ಪ್ರದಕ್ಷಿಣೆ ಮಾಳ್ಪರು ಆರಿಸಿದೊಡನೆ ಅಧಿಕಾರಕ್ಕಾಗಿ ಅಪ್ರದಕ್ಷಿಣೆ ಮಾಳ್ಪರು ವರುಷಕೊಮ್ಮೆ ಪ್ರದಕ್ಷಿಣೆ malpara ಹುಟ್ಟಿಸಲಾರೆಯ ……………………….ಅವ್ಯಕ್ತ ಪಕ್ಷದ ಪ್ರತಿನಿಧಿ…
ಅವ್ಯಕ್ತ ವಚನಗಳು – ಭಾರತೀಯ ಆಡಳಿತ ಪದ್ಧತಿ
ರಾಜ್ಜ ದರ್ಬಾರು ರಾಜಕೀಯ ದರ್ಬಾರು ಪಕ್ಷ ದರ್ಬಾರು ಸ್ವಾರ್ಥ ದರ್ಬಾರು ದೇಶ ಹೊತ್ತಿಹ ನೋಡಾ …………………………………………………ಅವ್ಯಕ್ತ ಸುಜ್ಞಾನಿಗಳಿಹರು ಅಜ್ಞಾನಿಗಳಿಹರು ವಿಜ್ಞಾನಿಗಳಿಹರು ಕುಡುಕರಿಹರು…
ಅವ್ಯಕ್ತ ವಚನಗಳು – ಭಾರತೀಯ ಶಿಕ್ಷಣ ಪದ್ಧತಿ
ಅಕ್ಷರ ಜ್ಞಾನದ ಇಂದಿನ ವಿದ್ಯಾಭ್ಯಾಸ ಜ್ಞಾನದ ಅಭ್ಯಾಸವಾಗುವ ವಿದ್ಯಾಭ್ಯಾಸವಾಗುತಿರೆ ನಿರುದ್ಯೋಗ ಪದಬಳಕೆ ಹೇಳ ಹೆಸರಿಲ್ಲದಂತಾಗುತಿಹುದು ……………………….ಅವ್ಯಕ್ತ ನಿರುದ್ಯೋಗಿಗಳನ್ನು ಸೃಷ್ಟಿಸುವ ವಿದ್ಯಾಭ್ಯಾಸ ಕೂಲಿ…
ಭಾರತೀಯ ಶಿಕ್ಷಣ ಪದ್ಧತಿ – ಸಂವಾದ
ನಮ್ಮ ದೇಶದಲ್ಲಿ ಪ್ರಸ್ತುತ ಇರುವ ಶಿಕ್ಷಣ ಪದ್ಧತಿ ಸರಿ ಇದೆಯಾ ? ಇಲ್ಲ ಖಂಡಿತಾ ಸರಿ ಇಲ್ಲ . ಇದು ಅಕ್ಷರ…
ದೈವದ ನುಡಿಕಟ್ಟು
ದೈವದ ನುಡಿಕಟ್ಟು – ಇದಕ್ಕೆ ದೈವಾರಾಧನೆಯಲ್ಲಿ ಪ್ರಥಮ ಪ್ರಾಶಸ್ತ್ಯ. ಸಾಮಾನ್ಯವಾಗಿ ಮೂರು ತೆರನಾದ ನುಡಿಕಟ್ಟುಗಳನ್ನು – ಮನೆ, ಊರಿನ, ಅರಸು ವ್ಯಾಪ್ತಿಯ…
ದೈವಾರಾಧನೆ – ಸರ್ವ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆ
ದೈವಾರಾಧನೆ – ಅತ್ಯಂತ ತ್ವರಿತ, ನಿಖರ, ಸ್ಪಷ್ಟ, ಕನಿಷ್ಠ ವೆಚ್ಚದ ನ್ಯಾಯಾಂಗ ವ್ಯವಸ್ಥೆ – ಜಾಗತಿಕ ಮಟ್ಟದಲ್ಲಿ ದೇವರು ಹಾಕಿ ಕೊಟ್ಟ…
ದೈವ ಮತ್ತು ದೈವಾರಾಧನೆ ಬಗ್ಗೆ – ಚಿಂತನ – ಮಂಥನ – ಅನುಷ್ಠಾನಕ್ಕಾಗಿ – ಭಾಗ -೧
ಇದು ಯಾಕೆ, ಯಾರಿಗಾಗಿ ಬಹು ಪಾಲು ಕರಾವಳಿ ಸೀಮೆಯಲ್ಲಿರುವ ದೈವ ಆರಾಧಕರಿಗಾಗಿ ದೈವ ದೈವಾರಾಧನೆ – ಮೂಢನಂಬಿಕೆ – ನಿಮ್ಮ ಉತ್ತರ…
ಅವ್ಯಕ್ತ ವಚನಗಳು – ದೈವ
ದೈವಕ್ಕೆ ಅರಮನೆ ಅಂದು ದೈವಕ್ಕೆ ಸೆರೆಮನೆ ಇಂದು ದೈವಕ್ಕೆ ಮನಮಂದಿರ ಮುಂದು ……………………..ಅವ್ಯಕ್ತ ದೈವದ ಮರ್ಮವ ಅರಿಯದೆ ದೈವಕ್ಕೆ ನೇಮವ ಮಲ್ಪರೆ…
Avyaktha vachanagalu – Daiva
ದೈವಕ್ಕೆ ಅರಮನೆ ಅಂದು ದೈವಕ್ಕೆ ಸೆರೆಮನೆ ಇಂದು ದೈವಕ್ಕೆ ಮನಮಂದಿರ ಮುಂದು ……………………..ಅವ್ಯಕ್ತ ದೈವದ ಮರ್ಮವ ಅರಿಯದೆ ದೈವಕ್ಕೆ ನೇಮವ ಮಲ್ಪರೆ…
ಅಂತರ್ಜಾಲ ಬಳಸೋಣ – ಬದುಕು ಬೆಳಗಿಸೋಣ
ಅಂತರ್ಜಾಲದಲ್ಲಿ ಉದ್ಯೋಗಕ್ಕೆ ಅವಕಾಶಗಳು ಅಂತರ್ಜಾಲದಲ್ಲಿ ಉಚಿತ ಉದ್ಯೋಗ ಮತ್ತು ಉದ್ಯಮಕ್ಕೆ ಅವಕಾಶಗಳು ಅಂತರ್ಜಾಲ ನೂತನ ಜಾಗತಿಕ ಮಟ್ಟದ ವಿದ್ಯಾ ಸಂಸ್ಥೆ ಅಂತರ್ಜಾಲ…
ಅಂತರ್ಜಾಲ ಬಳಕೆದಾರರ ಒಕ್ಕೂಟ -Internet Users Union
ಅಂತರ್ಜಾಲ ಮಾನವರ ಬಾಳಿನ ಕಾಮದೇನು. ಇದು ಪ್ರತಿಯೋಬ್ಬರಿಗೂ ಸಿಗುವಂತೆ ಮಾಡಬೇಕು. ಅದಕ್ಕಾಗಿ ಅಂತರ್ಜಾಲ ಬಳಕೆದಾರರ ಒಕ್ಕೂಟ – ಚಿಂತನ ಮಂಥನ ಅನುಷ್ಠಾನದ…
ವೃತ್ತಿ ಬುಲೆಟಿನ್ – Profession Bulletin
ನಮ್ಮ ಸಮಾಜದಲ್ಲಿ ನೂರಾರು ವೃತ್ತಿಗಳಿವೆ. ಆಯಾಯ ವೃತ್ತಿಗಳಲಿಗೆ ಅದರದೇ ಆದಂತಹ ಪ್ರಾಮುಖ್ಯತೆ ಇದ್ದೆ ಇರುತದೆ. ಇಲ್ಲಿ ನಾವು ಕೆಲವೇ ವೃತ್ತಿಗಳನ್ನು ಗಣನೆಗೆ…
ಮೊಬೈಲಿನಿಂದ ಬದುಕು ಕಟ್ಟೋಣ
ಬೇರೆ ಬೇರೆ ರೀತಿಯ ಬುಲ್ಲೆಟಿನ್ಗಳ ಮಹಾಪೂರವೇ ಹರಿದು ಬಂದಿರುವುದನ್ನು ನೋಡಿ ಅವ್ಯಕ್ತಬುಲ್ಲೆಟಿನ್ಗೆ ಕಣ್ಣು ಹಾಯಿಸಿದವರಿಗೆ ಬೇಸರ ಹುಟ್ಟಿರಬಹುದು. ಇದು ನಮ್ಮ ವ್ಯಾಪ್ತಿಯ…
ಕೃಷಿ ಬುಲೆಟಿನ್ – Agriculture bulletin
ಕೃಷಿ ಬುಲೆಟಿನ್ ಕೃಷಿಕನ ಕೂಗು ಅರಣ್ಯ ರೋಧನ – ಅದು ಯಾರ ಕಿವಿಗೂ ಬೀಳುವುದಿಲ್ಲ. ಆತ ತಾನು ಕೃಷಿಕನಾಗಿ ಹುಟ್ಟಿದ ತಪ್ಪಿಗೆ…
ಫೋಟೋಗ್ರಾಫರ್ ಬುಲೆಟಿನ್ – Photographer Bulletin
ಫೋಟೋ ಮತ್ತು ವಿಡಿಯೋಗ್ರಾಫ್ರ್ – ಇವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು ತಮ್ಮ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶಗಳು ವಿಪುಲವಾಗಿವೆ. ಮಾತ್ರವಲ್ಲದೆ…
ದೇಶದ ಪ್ರಧಾನಿಗೆ ಮನವಿ
ಅರಸು ಪದ್ದತಿಯ ಉದ್ಯಪ್ಪ ಅರಸು ಪೀಠದಲ್ಲಿ ಕುಳಿತು ಈ ಪತ್ರ ಬರೆಯುತಿದ್ದೇನೆ.ಪ್ರಜಾ ಪದ್ಧತಿ ವಿದೇಶಿ ವಸ್ತು – ನಾವು…
48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ತಾರೀಕು 21 -02 -2020 ನೇ ಶುಕ್ರವಾರ ಶ್ರೀ ಗಂಗಾಧರೇಶ್ವರ ಇಚಿಲಂಪಾಡಿ ಶಂಕದ್ವೀಪ , ದೇವಸ್ಥಾನದಲ್ಲಿ ರಾತ್ರಿ ಗಂಟೆ 9 :30 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ತುಳು ಯಕ್ಷಗಾನ ಬಯಲಾಟ ವಜ್ರ ಮಯೂರಿ
ಆತ್ಮೀಯ ಭಗವದ್ಭಕ್ತರೇ ?? , ?? ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರದ ಕುಂಭ ಮಾಸ 8 ಸಲುವ ತಾರೀಕು 21…
ಡಾಕ್ಟರ್ಸ್ ಬುಲೆಟಿನ್ – Doctors Bulletin
ಡಾಕ್ಟರರು ಇದ್ದಾರೆ – ರೋಗಿಗಳು ಇದ್ದಾರೆ – ಮದ್ದಿನ ಅಂಗಡಿ ಕೂಡ ಇದೆ. ಈ ಮೂರರ ಮದ್ಯ ಅತ್ಯುತ್ತಮ ಬಾಂದವ್ಯ ಏರ್ಪಟ್ಟಾಗ…
ಬಿಸಿನೆಸ್ ಬುಲೆಟಿನ್ – Business Bulletin
ಹಣ ಬಲ ಇದ್ದವರು ತನ್ನ ಹಣ ಬಲದಿಂದ ವ್ಯಾಪಾರ ಆರಂಭಿಸಿ ಪ್ರಗತಿಪಥದಲ್ಲಿ ಮುನ್ನಡೆಯುವುದು ವಾಸ್ತವ. ಆದರೆ ಹಣ ಬಲದ ಕೊರತೆ ಇರ್ವವರು…
ಟೀಚರ್ಸ್ ಬುಲೆಟಿನ್ – Teacher bulletin
ವಿದ್ಯಾ ದೇಗುಲದಲ್ಲಿ ಬಹು ಮುಖ್ಯ ಪಾತ್ರ ಗುರುಗಳದ್ದು. ಪ್ರಪಂಚದಲ್ಲಿ ಪ್ರತಿಯೊಬ್ಬನು – ಆತ ಯಾವುದೇ ಹುದ್ದೆಯಲ್ಲಿರಲಿ – ಏನೇ ಆಗಿರಲಿ –…
ಅಡ್ವೋಕೇಟ್ ಬುಲೆಟಿನ್ – Advocate Bulletin
ನ್ಯಾಯವಾದಿಗಳಲ್ಲಿ ನ್ಯಾಯದ ಪರವಾಗಿ ವಾದಮಾಡುವವರು ಮತ್ತು ಕಕ್ಷಿದಾರನ ಪರವಾಗಿ ವಾದಮಾಡುವವರೆಂಬ ಎರಡು ವಿಭಾಗಗಳಿವೆ. ಪ್ರಜಾಪದ್ದತಿಯನ್ನು ಒಂದು ದೇಶ ಅನುಸರಿಶಿಕೊಂಡು ಬಂದಿರುವ ರೀತಿಯಲ್ಲಿ…
ಅರಸು ಬುಲೆಟಿನ್
ಅರಸು ಪದ್ದತಿಯ ಯಜಮಾನ ಅರಸು. ಅಳಿಯ ಪದ್ಧತಿ ಅಥವಾ ಮಕ್ಕಳ ಪದ್ದತಿಯ ಅನುಸಾರ ಅರಸರಾಗುವುದು ವಾಡಿಕೆ ಆಗಿದ್ದರು ಕೆಲವೊಮ್ಮೆ ಹಕ್ಕುದಾರರು ಇಲ್ಲದ…
ವ್ಯಕ್ತಿ ಬುಲೆಟಿನ್ – Person Bulletin
ಇಚಿಲಂಪಾಡಿ ಬೀಡು ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ ಸಮಾಜಕ್ಕೆ ಕೊಡುಗೆಪ್ರತಿ ಮನೆಯವರ ಪೈಕಿ ಒಬ್ಬರ ವ್ಯಕ್ತಿ ಪರಿಚಯ ಜಗತ್ನಿಗೆ ಮಾಡುವ ಸಂಕಲ್ಪವನ್ನು…
ದೇವರ ಆರಾಧಕರ ಒಕ್ಕೂಟ – ಪ್ರತಿಯೊಂದು ಊರಿನಲ್ಲಿ
ದೇವರ ಬಗ್ಗೆ ಜಾತಿಗೊಂದು ಅಭಿಪ್ರಾಯ, ವ್ಯಕ್ತಿಗೊಂದು ಅಭಿಪ್ರಾಯ, ದಿನಕಳೆದಂತೆ ಅಭಿಪ್ರಾಯಗಳಲ್ಲಿ ಗೊಂದಲಗಳ ಮಹಾಪೂರ – ಕಟ್ಟ ಕಡೆಗೆ ಜನಸಾಮಾನ್ಯರು ಹತ್ತಿರ ಅಥವಾ…
ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಕದ್ವೀಪ (ರಿ.) 48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದ ಸವಿನಯ ಆಮಂತ್ರಣ
Amazon computer peripherals Up to 40% off: Bedding, Furniture & Room Décor ಆತ್ಮೀಯ ಭಗವದ್ಭಕ್ತರೇ ?? ,…
ದೈವ ಆರಾಧಕರ ಒಕ್ಕೂಟ – ಪ್ರತಿ ಊರಿನಲ್ಲಿ ಇಂದಿನ ಅವಶ್ಯಕತೆ
ದೈವಾರಾಧನೆ ಅರಸು ಪದ್ದತಿಯ ನ್ಯಾಯಾಂಗ ವ್ಯವಸ್ಥೆ. ತಪ್ಪು ಯಾರೇ ಮಾಡಿದರು ದೂರು ಕೊಟ್ಟು ಕೆಲವೇ ದಿನಗಳಲ್ಲಿ ತಪ್ಪಿಸ್ಥ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ…
puttige bulletin – ಪುತ್ತಿಗೆ ಬುಲೆಟಿನ್
ಊರಿಗೊಂದು ಪಟ್ಟನಕೊಂದು ಬುಲೆಟಿನ್ ಜಾತಿಗೊಂದು ಉದ್ಯಮಕೊಂಡು ಬುಲೆಟಿನ್ ಅವ್ಯಕ್ತ ಬುಲ್ಲೆಟಿನಿನ ಗುರಿಯೆಂದ ……………….. ಅವ್ಯಕ್ತ ಪುತ್ತಿಗೆ ಗುತ್ತಿನ ಯಜಮಾನರು – ಸುದೇಶ್…
Ichilampady Bulletin – ಇಚಿಲಂಪಾಡಿ ಬುಲೆಟಿನ್
ದೇವಸ್ಥಾನಗಳು -೪ …….೧. ಶ್ರೀ ಅನಂಥನಾಥಸ್ವಾಮಿ ಬಸದಿ ೨.ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚಿಲಂಪಾಡಿ ಬೀಡು ೩ ಗಂಗಾಧರೇಶ್ವರ ದೇವಸ್ಥಾನ ೪ ಅನ್ನಪೂರ್ಣೇಶ್ವರಿ…
ಇಚಿಲಂಪಾಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಮಾನವ ಬಂಧುಗಳೆ –
ಇಚಿಲಂಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಮಾನವ ಬಂಧುಗಳೆ – ಉದ್ಯಪ್ಪ ಅರಸು ಪಟ್ಟವಾಗಿ ಆರನೇ ವಾರ್ಷಿಕಾಚರಣೆ ಫೆಬ್ರವರಿ ೧೯ – ಇದರ ಸವಿ…
ಅಧ್ಯಕ್ಷರು/ಕಾರ್ಯದರ್ಶಿಗಳು ಪ್ರಪಂಚದಲ್ಲಿರುವ ಏಲ್ಲಾ ಭಾರತೀಯ ಜೈನ ಮಿಲನಗಳು ಮತ್ತು ಇನ್ನಿತರ ಸಂಘ ಸಂಸ್ಥೆಗಳು
ಅವ್ಯಕ್ತ ಬಂದುಗಳೇ ಅವ್ಯಕ್ತವಾಗಿ ನಿಮ್ಮನ್ನೆಲ್ಲ ಬೇಟಿಯಾಗುವುದಕ್ಕೆ ಕ್ಷಮೆ ಕೋರುತಿದ್ದೇನೆ. ಜಿನೇಶ್ವರನ ಕೃಪೆ ಆಶೀರ್ವಾದದ ಜೊತೆಗೆ ನಿಮ್ಮೆಲ್ಲರ ಕೃಪೆ ಆಶೀರ್ವಾದ ಶುಭ ಹಾರೈಕೆ…
ಅವ್ಯಕ್ತ ಬುಲ್ಲೆಟಿನಿನಲ್ಲಿ ತೊಡಗಿಸಿಕೊಳ್ಳಿ – ಹಣ ಗಳಿಸಿ, ಪುಣ್ಯ ಸಂಪಾದಿಸಿ, ಗೌರವ ವೃದ್ಧಿಸಿ.
ನನಗೆ ವಿದ್ಯೆ ಇಲ್ಲ, ಅನುಭವ ಇಲ್ಲ , ನಾನು ಮುದುಕ, ಇಂಟರ್ನೆಟ್ ಇಲ್ಲ, ಮೊಬೈಲ್ ಮತ್ತು ಕಂಪ್ಯೂಟರ್ ಬಗ್ಗೆ ಗೊತ್ತಿಲ್ಲ ಎಂಬ…
ದೇವಾಲಯಗಳ ಬುಲೆಟಿನ್ – Temples Bulletin
ದೇವರು ಇರುವ ಸ್ಥಳ ದೇವಾಲಯ. ಬೇರೆ ಬೇರೆ ಜಾತಿಯವರಿಗೆ ಬೇರೆ ಬೇರೆ ದೇವಾಲಯವಿದ್ದು ಕೆಲವೆ ಜಾತಿಯವರ ದೇವಾಲಯದ ಸಮಗ್ರ ಪರಿಚಯದ ವ್ಯವಸ್ಥೆ…
ಮೊಬೈಲ್ ಬಳಸಿ – ಹಣ ಗಳಿಸಿ – ಬದುಕು ಬೆಳಗಿಸಿ
ಮೊಬೈಲ್ ಯುವ ಜನಾಂಗದ ಕೈಯಲ್ಲಿರುವ ಪ್ರಬಲ ಆಯುಧ. ಹೊಸ ಹೊಸ ಆವಿಸ್ಕಾರಗಳ ಈ ಜಗತಿನಲ್ಲಿ ಸೌಲಭ್ಯಗಲ ಸರಮಾಲೆಯೆ ಹೊರಬರುತ್ತಿದೆ. ಅವುಗಳನ್ನು ಸದುಪಯೋಗ…
ಶ್ರದಾಂಜಲಿ – Condolence
ನಮ್ಮ ಬದುಕಿನಲ್ಲಿ ಆತ್ಮೀಯರಾದ – ತಂದೆ ತಾಯಿ, ಅಜ್ಜ ಅಜ್ಜಿ , ಅಣ್ಣ ತಮ್ಮ , ಬಂದು ಮಿತ್ರರು …… ಇತ್ಯಾದಿ…
Our request -ನಮ್ಮ ಬಯಕೆ
ಅವ್ಯಕ್ತ ಬಂಧುಗಳೆ,ಇಜಿಲಂಪಾಡಿ ಬೀಡಿನಲ್ಲಿ ಉದ್ಯಪ್ಪ ಅರಸು ಪಟ್ಟ ಅಲಂಕರಿಸಿದ ನನಗೆ ಮಾನವ ಕುಲಕೋಟಿಗೆ ಕೈಲಾದ ಸೇವೆಗಾಗಿ ಸಲಹೆ ಸೂಚನೆಗಳನ್ನು ಆಲಿಸಿ, ಕಟ್ಟಕಡೆಗೆ…
ಪ್ರಜಾಪದ್ಧತಿ ಅಂದು ಇಂದು ಮುಂದು
ಪ್ರಜಾಪದ್ಧತಿ ಅಂದು ಇಂದು ಮುಂದು ವ್ಯಕ್ತಿ ಆಧಾರಿತ ಅರಸು ಪದ್ದತಿಗೆ ಬದಲಾಗಿ ಮಾನವರಾದ ನಾವು ಆವಿಷ್ಕರಿಸಿದ ಅತ್ಯಂತ ಸೂಕ್ತ ಆಡಳಿತ ವ್ಯವಸ್ಥೆ…
light to Life – ಬದುಕಿಗೆ ಬೆಳಕು
ಅವ್ಯಕ್ತ ಬಂಧುಗಳೆ ಇದು ನಿಮ್ಮ ನಮ್ಮೆಲ್ಲರ ಕಲ್ಪವೃಕ್ಷ ನೆಟ್ಟು ಬೆಳೆಸೋಣಸ್ವಾವಲಂಬಿ ಮತ್ತು ಸಂತೃಪ್ತ – ದೈವಾಲಯ, ದೇವಾಲಯ, ಬದುಕಿನತ್ತ ದಿಟ್ಟ ಹೆಜ್ಜೆ…
Avyaktha Vachanagalu (ಅವ್ಯಕ್ತ ವಚನಗಳು )
ದೇವರ ಮಕ್ಕಳು ಜೀವರಾಶಿಗಳು ಅರಸರ ಮಕ್ಕಳು ಪ್ರಜೆಗಳು ಸ್ವಾರ್ಥರ ಮಕ್ಕಳು ನಿಕಟವರ್ತಿಗಳೆಂದ – ಅವ್ಯಕ್ತ ನ್ಯಾಯಾಂಗ ಶಾಸಕಾಂಗ ಕಾರ್ಯಂಗ ಭ್ರಷ್ಟಾಚಾರ ವ್ಯಾಪಾರಿಗಳ ಅಧಿಕಾರಿಗಳ…
Bharathiya Jain Milan -Ichilampady
BHARATHIYA JAIN MILAN EIGTH ZONE 731st BRANCH Inaugurated on 202005by present NATIONAL EXECUTIVE PRESIDENT D.SURENDRA KUMAR,DHARMASTHALA,…
Directory – Jains Ichilampady
SN Name Particulars 1 Ajithkumar Ballal Ajith kumar R.B. , Agriculture, Renjilady Beedu, 9741624419 Shantha kumari Veerendra Jain…
ದೈವಾಲಯ – ಶುಲ್ಕ ರಹಿತ ಪ್ರಕಟಣೆ
ದೈವಾಲಯ – ಶುಲ್ಕ ರಹಿತ ಪ್ರಕಟಣೆ ದೈವ ಇರುವ ಸ್ಥಳ ದೈವಾಲಯ.ಅರಸು ಪದ್ದತಿಯಲ್ಲಿದ್ದ ನ್ಯಾಯಾಲಯವೆ ದೈವಾಲಯ. ಇಂದಿಗು ಎಲ್ಲಿಯೂ ನ್ಯಾಯ ಸಿಗದಿದ್ದಾಗ,…
ಜಿನಾಲಯ ಅಭಿಯಾನ
Jainism is an ancient religion in India who teaches worship and beliefs. There are many Jain…
ದೈವಾಲಯ ಅಭಿಯಾನ
ದೈವಾಲಯ ಅಭಿಯಾನ ಕಾರ್ಯಕ್ರಮವು ಇಚಿಲಂಪಾಡಿ ಬೀಡು ಉದ್ಯಪ್ಪ ಅರಸು ಪಟ್ಟದ ಶ್ರೀ ಶುಭಾಕರ ಹೆಗ್ಗಡೆಯವರ ನೇತೃತ್ವದಲ್ಲಿ ದಿನಾಂಕ 25 -02 -2019…
ದೈಯೊಂಕುಲು ಗುಡ್ಡೆ ,ಇಚಿಲಂಪಾಡಿ
ದಿನಾಂಕ 13 -01 -2019 ನೇ ರವಿವಾರ ದೈಯೊಂಕುಲು ಗುಡ್ಡೆ ,ಇಚಿಲಂಪಾಡಿ ಯಲ್ಲಿ ಶ್ರಮದಾನ ಕಾರ್ಯಕ್ರಮ ದಿನಾಂಕ 12 -01 -2019…
Raviraja Banga Amtooru Patelara Mane
DOB 25.11.1927 DOD 25.12.2018 Parents Nemiraja Banga and Appi alias Chennamma Siblings Kamalavathi and Adhiraja Banga Education…
K. Rajarathna Ariga Rathnathraya Nilaya Kadaba
ವ್ಯಕ್ತಿ ಪರಿಚಯ 1 .ಶ್ರೀ ರಾಜರತ್ನ ಅರಿಗ 2 .ಜನನ :23 -02 -1939 ಸ್ವರ್ಗಸ್ಥ :01 -01 -2019 3…
Prakash Mangalore
Parents Dharamaraja Kada and Sulochana Devi Siblings Vani, Vanamala, Thrishala, Aruna, Mahaveera Education SSLC Profession…
ಅವ್ಯಕ್ತ ಬಂಧುಗಳೇ,
ಅವ್ಯಕ್ತ ಬಂಧುಗಳೇ, ದೈವ ಮತ್ತು ದೇವಸ್ಥಾನಗಳ – ಭಾವಚಿತ್ರ ಮತ್ತು ಸಂಕ್ಷಿಪ್ತ ಮಾಹಿತಿ ನಮಗೆ ಕಳುಹಿಸಿ – ಗ್ರಾಮೀಣ ಮಟ್ಟದಿಂದ ಜಾಗತಿಕ…
Ganapathy Bhat, Anjara , Astrologist and Vastu Consultant
Parents Ramakrishna Bhat and Sarashwathi Siblings Narayana Bhat Education MA Kannada and Sanskrit Profession Retired teacher, …
Bharathesh Jain Madras
Parents Namiraja Shetty and Premalatha Siblings Sudesh Jain, Sharmila, Sowmya Education SSLC Profession Employee – Pvt.…
Vijaya Prakash Mp Mysore
Parents Chandraraja Heggade and Sunanda Devi Siblings Shubhakara Heggade, Prabhakara , Mahaveer Jain Education Primary Profession…
Shobha S Heggade Online Reporter
Parents Bhujabali hegde and Prabhavathi Amma Siblings Shashikantha Ariga, Umakantha Ariga, Sandya Education SSLC Profession House…
Premium Package
Name of the Person (single photo) Parents name Siblings Education Profession Wife Children ` Any other…
Free Package
Name of the Person (single photo) Parents name Siblings Education Profession Wife Children ` Any other…
Namiraja B.K.Jain Jain kuteera Kuthlooru
Namiraja B.K.Jain Jain kuteera Kuthlooru Parents Chandraraja Kadamba and vimalamma Siblings Pushpa , Vijaya Education PUC…
Umakantha Ariga Pandyappereguttu
Umakantha Ariga Pandyappereguttu Parents Bhujabali Hegde and Prabhavathi Siblings Shashikantha Ariga, Sandya Sanath kumar Jain, Shobha…
Prajna Jain,IELTS Trainer Bangalore
Prajna Jain,IELTS Trainer [advanced_iframe src=”https://www.urbanpro.com/prajnajainbangalore?_fromTab=CLASSES#profile” width=”100%” height=”600″] Related Photos
Prabhavathi Hettolige
Prabhavathi Hettolige Parents Thimmayya Balikvala and kinniyamma Siblings Jinaraja Poonja Amaraji Education Primary Profession House wife…
Spoorthi Vikram
Spoorthi Vikram Related Photos
Mahaveer Jain – Photographer and videographer Ujire
Mahaveer Jain – Photographer and videographer Ujire Parents Chandra raja Heggade and Sunanda Devi Siblings Shubhakara…
Rohith communications
Rohith udane Parents Purushotham Prabhu and Pushpavathi Education PUC Profession Photographer Wife Chandravathi Children Aditya, vatsa…
ಭಾರತೀಯ ಜೈನ ಮಿಲನದ ರಾಷ್ಟ್ರೀಯ ಕಾರ್ಯದ್ಯಕ್ಶರಾದ ಶ್ರೀ ಡಿ. ಸುರೇಂದ್ರ ಕುಮಾರರವರು
ಭಾರತೀಯ ಜೈನ ಮಿಲನದ ರಾಷ್ಟ್ರೀಯ ಕಾರ್ಯದ್ಯಕ್ಶರಾದ ಶ್ರೀ ಡಿ. ಸುರೇಂದ್ರ ಕುಮಾರರವರು ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶುಭ ಸಂದರ್ಭದಲ್ಲಿ…
Raviraja shetty, Dharmadhama
Raviraja shetty, Dharmadhama Parents D. Bhadrayya Shetty and K. Bhanumathi amma Siblings K Dhanakeerthi Shetty ,Ananthamathi,…
Dhanyakumar Rai Beliyooruguttu
Dhanyakumar Rai Beliyooruguttu Parents K. Adhiraja Jain and Sheelavathy Siblings Bharathi N Padival , Lalitha, Nalini,…
Shiva Kumar karbethil Nellyady
Shiva Kumar karbethil Nellyady Parents S K sham Bhat and Savithamma siblings Krishnaraj , Divakara Bhat,…
Rajakumar – Jai Bhagavan Enterprises Main road Kadaba
Rajakumar – Jai Bhagavan Enterprises Main road Kadaba Parents Mandara Shetty and Kusumaji Siblings Jayakumar, Savitha,…
Keshava Gowda Alekki
Keshava Gowda Alekki Parents Dharnappa Gowda and Elyakka Siblings Sundari , Mohini, Devaki, Sunanda, Kamalakshi, Prema,…
Jithendra kumar M Singer and Music Composer
Jithendra kumar M Singer and Music Composer Parents M. Bhujabali Adikari and Jayanthi Siblings Sheethal Kumar…
Kamalavathi Nirpaje Hosamane Puttur
Kamalavathi Nirpaje Hosamane Puttur Parents Namiraja Banga and Appi alias Chennamma Siblings Namiraja Banga , Adhiraja…
K Jinaraja poonja
K Jinaraja poonja,ನಿ.ಉಪನ್ಯಾಸಕರು ,ಸ.ಪ .ಪೂ ಕಾಲೇಜು ,ಉಪ್ಪಿನಂಗಡಿ Date of Birth:22.8.1931 Date of Death: 16.10.2014 Parents Thimmaya…
Sowmya moodubidri
Sowmya moodubidri Parents Yuvaraja Poovani and Sulochana Siblings Mahaveer Jain , Arka keerthi, Parshwanath Education BA…
Mahaveer indra Ichilampady
Mahaveer indra Ichilampady Parents Veerashena Indra and Dejamma Siblings Aruna, Indira , Jnanamathi, Prema, Hemalatha, Udayakumari…
ಪರಮಪೂಜ್ಯ ೧೦೮ ಆಚಾರ್ಯಶ್ರೀ ಚಂದ್ರಪ್ರಭ ಸಾಗರ ಮುನಿ ಮಹಾರಾಜರು
ಪರಮಪೂಜ್ಯ ೧೦೮ ಆಚಾರ್ಯಶ್ರೀ ಚಂದ್ರಪ್ರಭ ಸಾಗರ ಮುನಿ ಮಹಾರಾಜರು
ಪರಮಪೂಜ್ಯ ೧೦೮ ಶಾಂತಮೂರ್ತಿ ವಾತ್ಸಲ್ಯ ರತ್ನಾಕರ ಆಚಾರ್ಯಶ್ರೀ ಸನ್ಮತಿ ಸಾಗರ ಮುನಿಮಹಾರಾಜರು
ಪರಮಪೂಜ್ಯ ೧೦೮ ಶಾಂತಮೂರ್ತಿ ವಾತ್ಸಲ್ಯ ರತ್ನಾಕರ ಆಚಾರ್ಯಶ್ರೀ ಸನ್ಮತಿ ಸಾಗರ ಮುನಿಮಹಾರಾಜರು
Veerasagar Muni Maharaj(ಪರಮಪೂಜ್ಯ ೧೦೮ ಶ್ರೀ ವೀರಸಾಗರ ಮುನಿ ಮಹಾರಾಜರು)
Veerasagar Muni Maharaj(ಪರಮಪೂಜ್ಯ ೧೦೮ ಶ್ರೀ ವೀರಸಾಗರ ಮುನಿ ಮಹಾರಾಜರು) ಪೂರ್ವದ ಹೆಸರು ವರ್ಧಮಾನ ಐನಾಪುರ ಜೈನ ತಂದೆ ಶ್ರೀ ಮಹಾವೀರ…
Sandesh Jain, Sanidya –Process Engineer
Sandesh Jain, Sanidya –Process Engineer Parents Santhkumar Jain and Sandya Jain Siblings Sreyas Jain Education Engineer…